ಭಟ್ಕಳ: ಬೈಲೂರು ಸಮೀಪದ ಕಡಲ ತೀರದಲ್ಲಿ ಸಾಂಪ್ರದಾಯಿಕ ಕೈರಂಪಣಿ ಬಲೆಯನ್ನು ಬೀಸಿದ ಸಂದರ್ಭ ಹೇರಳ ಪ್ರಮಾಣದ ಮೀನು ಬಲೆಗೆ ಬಿದ್ದಿದ್ದು, ಬಲೆಯಿಂದ ಹೆಚ್ಚಾಗಿ ಉಳಿದ ಮೀನುಗಳನ್ನು ಮತ್ಸ್ಯ ಪ್ರಿಯರು ಚೀಲದಲ್ಲಿ ತುಂಬಿ ಹೊತ್ತೊಯ್ದಿದ ಘಟನೆ ಶನಿವಾರ ಸಂಜೆ ನಡೆದಿದೆ .ಬೀಸಿದ ಬಲೆಗೆ ಹೇರಳ ಮೀನು ಬಿದ್ದಿದ್ದು, ಬಂಗುಡೆ, ಆಡುಮೀನು, ಅಂಜಾಲ, ಪಾಪ್ಲೇಟ್, ಕೊಡವಿಯಂತಹ ಮೀನುಗಳು ಬಲೆಯಲ್ಲಿ ಸಿಕ್ಕಿವೆ. ಭಾರೀ ಪ್ರಮಾಣದ ಮೀನುಗಳನ್ನು ಎಳೆಯಲಾಗದೆ ಬಲೆಯಿಂದ ಹೊರಕ್ಕೆ ಬಿದ್ದು, … [Read more...] about ಕಡಲ ತೀರದಲ್ಲಿ ಎಂಡಿ (ಕೈರಂಪಣಿ) ಬಲೆಗೆ ಬಿದ್ದ ಭಾರಿ ಪ್ರಮಾಣ ಮೀನು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪೋಲಿಸ್ ಇಲಾಖೆಯಿಂದ ಇಆರ್ಎಸ್ಎಸ್ 112 ವಾಹನದ ಮಾಹಿತಿ ಕಾರ್ಯಕ್ರಮ
ಹೊನ್ನಾವರ : ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪೋಲಿಸ್ ಇಲಾಖೆಯಿಂದ ಇಆರ್ಎಸ್ಎಸ್ 112 ವಾಹನದ ಮಾಹಿತಿ ಕಾರ್ಯಕ್ರಮ ಶನಿವಾರ ಜರುಗಿತು. ಪೊಲೀಸ್, ಅಗ್ನಿ ಮತ್ತು ವಿಪತ್ತು ಸೇವೆಗಳಿಗಾಗಿ 24X7 ಸಾರ್ವಜನಿಕರಿಗೆ ಲಭ್ಯವಿರುವ ಇಆರ್ಎಸ್ಎಸ್ 112 ವಾಹನದ ಸೇವೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಹೊನ್ನಾವರ ಶರಾವತಿ ವೃತ್ತ, ಮಿನಿವಿಧಾನಸೌದ, ತಾಲೂಕ ಆಸ್ಪತ್ರೆ, ಬಂದರು ಪ್ತದೇಶ ಬಸ್ ನಿಲ್ದಾಣ ಹಾಗೂ ಗ್ರಾಮೀಣ ಭಾಗದಲ್ಲಿ 112 ವಾಹನದ ಸೇವೆಯ … [Read more...] about ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪೋಲಿಸ್ ಇಲಾಖೆಯಿಂದ ಇಆರ್ಎಸ್ಎಸ್ 112 ವಾಹನದ ಮಾಹಿತಿ ಕಾರ್ಯಕ್ರಮ
ಜಾಕಿ ಡಿ ಸೋಜಾ ನಿಧನ
ಹೊನ್ನಾವರ : ತಮ್ಮ ಬದುಕನ್ನು ಅನಾಥರು, ನಿರ್ಗತಿಕರು, ದಿಕ್ಕು ದೆಸೆಯಿಲ್ಲದೆ ಅಲೆಯುವ ಮಾನಸಿಕ ಅಸ್ವಸ್ಥರ ಜೀವನ ಸುಧಾರಣೆಗೆ ಮುಡಿಪಿಟ್ಟು ಅದಕ್ಕಾಗಿಯೇ ಜೀವನಧಾರಾ ಟ್ರಸ್ಟ್ ಹುಟ್ಟುಹಾಕಿದ್ದ ಪಟ್ಟಣದ ಜಾಕಿ ಡಿ ಸೋಜಾ ಶನಿವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಸ್ಟಮ್ ಅಧಿಕಾರಿಯಾಗಿದ್ದು ನಿವೃತ್ತಿ ಹೊಂದಿದ ನಂತರ ಸಹಕಾರಿ ಸಂಸ್ಥೆಯೊಂದರ ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ನಿವೃತ್ತಿಯ ನಂತರ ಸಮಾಜ ಸೇವೆಯ ಕಳಕಳಿ ಹೊಂದಿರುವ ಸಮಾನಮನಸ್ಕರೊಡಗೂಡಿ … [Read more...] about ಜಾಕಿ ಡಿ ಸೋಜಾ ನಿಧನ
ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಎಚ್.ಎಂ.ಮಾರುತಿ ಉಪಾಧ್ಯಕ್ಷರಾಗಿ ಕೇಶವ ತಾಂಡೇಲ್ ಆಯ್ಕೆ
ಹೊನ್ನಾವರ; ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಎಚ್.ಎಂ.ಮಾರುತಿ ಉಪಾಧ್ಯಕ್ಷರಾಗಿ ಕೇಶವ ತಾಂಡೇಲ್ ಆಯ್ಕೆಯಾಗಿದ್ದಾರೆ. ಖಾಸಗಿ ಶಾಲೆಯ ಪೈಪೋಟಿಯಲ್ಲಿ ಪಟ್ಟಣದಲ್ಲಿ ನುರಿತ ಶಿಕ್ಷಕರ ಸೇವೆಯಿಂದ ಉತ್ತಮ ಶಿಕ್ಷಣ ಹಾಗೂ ಸಹಪಠ್ಯದಲ್ಲಿ ಸಾಧನೆ ಮಾಡುತ್ತಿರುವ ಪ್ರಭಾತನಗರದ ಹಿರಿಯ ಪ್ರಾಥಮಿಕ ಶಾಲೆ ಈ ಬಾರಿಯಿಂದ ಇಂಗ್ಲೀಷ್ ಮಾಧ್ಯಮ ಹೊಂದಿರುವ ಶಾಲೆಯಾಗಿದೆ.ಪ್ರಸಕ್ತ ಸಾಲಿನಲ್ಲಿ ನೂತನವಾಗಿ ಎಸ್.ಡಿ.ಎಂ.ಸಿ … [Read more...] about ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಎಚ್.ಎಂ.ಮಾರುತಿ ಉಪಾಧ್ಯಕ್ಷರಾಗಿ ಕೇಶವ ತಾಂಡೇಲ್ ಆಯ್ಕೆ
ನಕಲಿ ಬಯೋಡಿಸೇಲ್ ಘಟಕ ಮುಟ್ಟುಗೋಲು
ಹೊನ್ನಾವರ ಅ. 14 : ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬಾಲಾಜಿ ಬಯೋಡಿಸೇಲ್ ಎಂಬ ಹೆಸರಿನಲ್ಲಿ ಅನಧಿಕೃತವಾಗಿ ನಕಲಿ ಕೆಮಿಕಲ್ ಮಾರಾಟ ಮಾಡುತ್ತಿದ್ದ ಘಟಕವನ್ನು ತಪಾಸಣೆ ನಡೆಸಿ ಮುಟ್ಟುಗೋಲು ಹಾಕಲಾಗಿದೆ.ಅಧಿಕೃತ ಲೈಸನ್ಸ್ ಪಡೆಯದೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಮಂಕಿಯಲ್ಲಿ ಇದನ್ನು ನಡೆಸುತ್ತಿದ್ದವನ ಮೇಲೆ ಉತ್ತರಕನ್ನಡ ಜಿಲ್ಲೆ ಪೆಟ್ರೋಲಿಯಂ ಡೀಲರ್ ಅಸೋಸಿಯೇಶನ್ನವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.ನಿನ್ನೆ … [Read more...] about ನಕಲಿ ಬಯೋಡಿಸೇಲ್ ಘಟಕ ಮುಟ್ಟುಗೋಲು




