ಯಲ್ಲಾಪುರ: ಪಟ್ಟಣದ ಪ್ರತಿಷ್ಠಿತ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ೬೦ ವರ್ಷಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಮಹಿಳಾ ಪ್ರಾಂಶುಪಾಲರಾಗಿ ವಾಣಿಶ್ರೀ ಈಶ್ವರ ಹೆಗಡೆ ಅವರು ಸೋಮವಾರ ಅಧಿಕಾರವಹಿಸಿಕೊಂಡರು೨೦೧೩ರಲ್ಲಿ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಜೀವಶಾಸ್ತç ಉಪನ್ಯಾಸಕಿಯಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದ ಅವರು ಇದೀಗ ಪ್ರಾಂಶುಪಾಲರಾಗಿದ್ದ ಜಯರಾಮ ಗುನಾಗಾ ನಿವೃತ್ತರಾದ ಹಿನ್ನಲೆಯಲ್ಲಿ ಪ್ರಾಚಾರ್ಯರ ಹುದ್ದೆಗೆ ಬಡ್ತಿ … [Read more...] about ವೈ .ಟಿ.ಎಸ್.ಎಸ್ ಪ್ರಾಂಶುಪಾಲರಾಗಿ ವಾಣಿಶ್ರೀ ಹೆಗಡೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಇನ್ನೇರಡು ವರ್ಷ ಸಹಿಸಿಕೊಂಡಿರಿ ನಂತರ ನಾವೇ ಅಧಿಕಾರಕ್ಕೆ ಬರುತ್ತೇವೆ:ಸಿದ್ದರಾಮಯ್ಯ
ಯಲ್ಲಾಪುರ: ತಾಲೂಕಿನಲ್ಲಿ ಕಳೆದವಾರ ಸುರಿದ ಭಾರಿ ಮಳೆಗೆ ಅಪಾರ ಹಾನಿ ಸಂಭವಿಸಿದ್ದು, ಸೋಮವಾರಸಂಜೆ ಪ್ರತಿ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಳ್ಳಾಪುರ ಭಾಗದಲ್ಲಿ ನರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕೊಚ್ಚಿ ಹೋದ ಗುಳ್ಳಾಪುರ ಸೇತುವೆ ಯನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿ ಪ್ರತಿಪಕ್ಷದ ನಾಯಕನಾಗಿ ರಾಜ್ಯಾದ್ಯಂತ ನೆರೆಪೀಡಿತ ಪ್ರದೇಶಗಳಿಗೆ ಭೆಟಿ ನೀಡಿದ್ದೇನೆ ಎಲ್ಲ ಕಡೆಯ ಹಾನಿಯ ಮಾಹಿತಿ … [Read more...] about ಇನ್ನೇರಡು ವರ್ಷ ಸಹಿಸಿಕೊಂಡಿರಿ ನಂತರ ನಾವೇ ಅಧಿಕಾರಕ್ಕೆ ಬರುತ್ತೇವೆ:ಸಿದ್ದರಾಮಯ್ಯ
ಭಟ್ಕಳ ಬಿಜೆಪಿಯ ಪದಾಧಿಕಾರಿಗಳು ಹಾಗೂ ಆಸರಕೇರಿಯ ಸ್ಥಳೀಯರಿಂದ ಕೊರೊನಾದಿಂದ ಮೃತ ಪಟ್ಟ ವೃದ್ಧ ಮಹಿಳೆಯ ಶವಸಂಸ್ಕಾರ
(31-07-2021) ಭಟ್ಕಳ ತಾಲೂಕಿನ ಸೋನಾರಕೇರಿಯ ವೃದ್ಧ ಮಹಿಳೆಯೊಬ್ಬರು ಕೋವಿಡ್ ಸೋಂಕಿನಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಶವಸಂಸ್ಕಾರಕ್ಕೆ ಅವರ ಕುಟುಂಬ ವರ್ಗದವರಿಗೆ ಸೂಕ್ತ ಸಹಕಾರ ಸಿಗದಿದ್ದರಿಂದ, ವಿಷಯ ತಿಳಿದ ನಮ್ಮ ಧರ್ಮಸ್ಥಳ ವಿಪತ್ತು ನಿರ್ವಹಣಾ ದಳದ ಸದಸ್ಯರು ಹಾಗೂ ಆಸರಕೇರಿಯ ಸ್ಥಳೀಯರು ಕೂಡಲೇ ಸ್ಪಂದಿಸಿ, ಭಟ್ಕಳ ಸರ್ಕಾರಿ ಆಸ್ಪತ್ರೆಯಿಂದ ಶವವನ್ನು ಭಟ್ಕಳ ಬಂದರ್ ರೋಡ್ ನಲ್ಲಿರುವ ವಿಶ್ವ ಹಿಂದೂ ಪರಿಷತ್ ರುದ್ರಭೂಮಿಗೆ ತಂದು … [Read more...] about ಭಟ್ಕಳ ಬಿಜೆಪಿಯ ಪದಾಧಿಕಾರಿಗಳು ಹಾಗೂ ಆಸರಕೇರಿಯ ಸ್ಥಳೀಯರಿಂದ ಕೊರೊನಾದಿಂದ ಮೃತ ಪಟ್ಟ ವೃದ್ಧ ಮಹಿಳೆಯ ಶವಸಂಸ್ಕಾರ
. ಸಮಾಜದಿಂದ ಬಂದ ಹಣ ಸಮಾಜಕ್ಕೆ ಸ್ವಲ್ಪವಾದರೂ ನೀಡಬೇಕು
ಯಲ್ಲಾಪುರ : ನಮ್ಮ ಆರ್ಥಿಕ ಸದೃಢತೆಗಾಗಿ ಉದ್ಯೋಗ ಕಲ್ಪಿಸಿಕೊಳ್ಳುವುದು ಸಾಮಾನ್ಯ. ಸಮಾಜಕ್ಕೆ ಒಳಿತನ್ನು ಮತ್ತು ಸಮಾಜದಲ್ಲಿ ಬಹುವರ್ಷಗಳ ಕಾಲ ಆ ವ್ಯಕ್ತಿಯನ್ನು ನೆನೆಸುವಷ್ಟು ಸಮಾಜಮುಖಿಯಾಗಿ ವ್ಯಕ್ತಿತ್ವ ರೂಪಿಸಿಕೊಂಡರೆ ಅದುವೇ ಶ್ರೇಷ್ಠ ಸೇವೆ ಎಂದು ಶಿರಸಿಯ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಪ್ರಬಂಧಕ ಗಣಪತಿ ಎನ್. ಭಟ್ಟ ಹೇಳಿದರು.ಅವರು ಪಟ್ಟಣದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಮಧುಶ್ರೀ ಬಳಗದ ಮುಖ್ಯಸ್ಥ ರವೀಂದ್ರ ಪ್ರಭು ಸೇವಾ ನಿವೃತ್ತಿ … [Read more...] about . ಸಮಾಜದಿಂದ ಬಂದ ಹಣ ಸಮಾಜಕ್ಕೆ ಸ್ವಲ್ಪವಾದರೂ ನೀಡಬೇಕು
ಅಗಸ್ಟ 4-5 ರಂದು ಸರಳವಾಗಿ ಜರುಗಲಿದೆ ಭಟ್ಕಳ ಮಾರಿ ದೇವಿ ಪೂಜೆ’
ಭಟ್ಕಳ: ರಾಜ್ಯ ಸರಕಾರದ ಕೋವಿಡ್ -19ರ ನಿಯಮಾವಳಿಗಳ ಪ್ರಕಾರ ಜಾತ್ರೆ, ಉತ್ಸವಗಳಿಗೆ ನಿರ್ಭಂಧವಿರುವುದರಿಂದ ಈ ವರ್ಷ ಅಗಸ್ಟ 4 ಮತ್ತು 5 ರಂದು ನಡೆಯಲಿರುವ ಮಾರಿ ಜಾತ್ರೆಗೆ ಅವಕಾಶವಿಲ್ಲದ ಹಿನ್ನೆಲೆ ಸರಳವಾಗಿ ನಡೆಯಲಿದ್ದು ಭಕ್ತಾಧಿಗಳು ಸಹಕರಿಸಬೇಕಾಗಿ ಶ್ರೀ ಮಾರಿಕಾಂಬಾ ದೇವಸ್ಥಾನ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಗಸ್ಟ 4 ಬುಧವಾರದಂದು ಮತ್ತು 5 ಗುರುವಾರದವರೆಗೆ 2 ದಿನಗಳ ಕಾಲ ಮಾರಿ ಹಬ್ಬವನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ … [Read more...] about ಅಗಸ್ಟ 4-5 ರಂದು ಸರಳವಾಗಿ ಜರುಗಲಿದೆ ಭಟ್ಕಳ ಮಾರಿ ದೇವಿ ಪೂಜೆ’




