ತಾಲೂಕು ಕೇಂದ್ರ ಹೊನ್ನಾವರದಿಂದ ಸುಮಾರು ೧೨ ಕಿಲೋ ಮೀಟರ್ ದೂರದಲ್ಲಿರುವ ಬಳಕೂರು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿಯ ಕಡಲ ಒಡಲನ್ನು ಸೇರುವ ಶರವಾತಿಯ ಎಡದಂಡೆ ಪ್ರದೇಶವಾಗಿದೆ. ಬಹುಸಂಖ್ಯಾತರು ಕೃಷಿಯನ್ನೇ ಮೂಲ ಕಸುಬನ್ನಾಗಿ ಹೊಂದಿರುವ ಇಲ್ಲಿನ ಗುಡ್ಡದಲ್ಲಿನ ಗುಹೆಯೊಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.ಬಳಕೂರು, ಗುಡೇಮಕ್ಕಿ ಮತ್ತು ಮಣ್ಣಿಗೆ ಗ್ರಾಮಗಳ ಮಧ್ಯವರ್ತಿ ಸ್ಥಳವಾಗಿರುವ ಗುಡ್ಡದಮೇಲೆ ಪಾಂಡವರ ಅರೆ ಎನ್ನುವ ಪ್ರದೇಶವಿದೆ. ಜಾನಪದ ಕಥೆಗಳ ಪ್ರಕಾರ … [Read more...] about ಬಳಕೂರಿನ ಪಾಂಡವರ ಗುಹೆ – ನಿಸರ್ಗ ನಿರ್ಮಿತವೋ..? ಪೂರ್ವಜರ ತಾಂತ್ರಿಕ ನೈಪುಣ್ಯತೆಗೆ ಸಾಕ್ಷಿಯೋ..?
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಟಿ.ಎಸ್.ಹೆಗಡೆ ನಿಧನ
ಹೊನ್ನಾವರ: ಸಮಾಜಮುಖಿ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಟಿ.ಎಸ್.ಕೊಂಡದಕೇರಿ(62) ಮಂಗಳವಾರ ಹೃದಯಘಾತದಿಂದ ನಿಧನರಾದರು.ತಾಲೂಕ ಪಂಚಾಯತ ಸದಸ್ಯರಾಗಿ ಮುಗ್ವಾ ಗ್ರಾಮ ಪಂಚಾಯತ ಅಧ್ಯಕ್ಷರಾಗಿ, ಸುಬ್ರಹ್ಮಣ್ಯ ದೇವಾಲಯದ ಟ್ರಸ್ಟಿಕಾರ್ಯನಿರ್ವಹಿಸುವ ಜೊತೆ ಪ್ರಸುತ್ತಸಾಲಿನ ಪಿಎಲ್.ಡಿ ಬ್ಯಾಂಕ್ ನಿರ್ದೇಶಕರಾಗಿ, ಇತ್ತಿಚಿಗೆ ನಡೆದ ಮಾರ್ಕೆಟಿಂಗ್ ಸೊಸೈಟಿ ಚುನಾವಣೆಯ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.ಕಳೆದ ಕೆಲ ದಿನದ ಹಿಂದೆ ಕೊರೋನಾ ಸೊಂಕಿಗೆ ಒಳಪಟ್ಟು … [Read more...] about ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಟಿ.ಎಸ್.ಹೆಗಡೆ ನಿಧನ
ಹಲವು ಕಡೆಗಳಲ್ಲಿ ಕಳ್ಳತ;ನಗದು ದೋಚಿದ ಕಳ್ಳರು.
ಭಟ್ಕಳ: ತಾಲೂಕಿನಲ್ಲಿ ಕಳ್ಳರ ಹಾವಳಿ ಮಿತಿ ಮೀರಿದ್ದು ಹಲವು ಕಡೆಗಳಲ್ಲಿ ಕಳ್ಳತನವಾದ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಕಿದ್ವಾಯಿ ರೋಡ್ ಹಾಗೂ ಹೆಬಳೆ ಫೀರದೋಸ ನಗರದಲ್ಲಿ ಕ್ಳತನವಾದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕಿದ್ವಾಯಿ ರೋಡಿನ ಮಸೀದಿ ಸಮೀಪ ಅದ್ನಾನ್ ರುಕ್ನುದ್ದೀನ ಎಂಬುವವರ ಮನೆಯ ಬಚ್ಚಲು ಮನೆಯ ಕಿಡಿಕಿ ಒಡೆದು ಒಳ ಪ್ರವೇಶಿಸಿದ ಕಳ್ಳರು 1 ಲಕ್ಷ ರೂ ನಗದು ಹಣವನ್ನು ಕದ್ದೊಯ್ದಿದ್ದಾರೆ. ಮನೆಯಲ್ಲಿ ಯಾರೂ ಇರದ ಸಮಯದಲ್ಲಿ ಈ ಕಳ್ಳತನ … [Read more...] about ಹಲವು ಕಡೆಗಳಲ್ಲಿ ಕಳ್ಳತ;ನಗದು ದೋಚಿದ ಕಳ್ಳರು.
ಕೊರೊನಾ ಪತ್ತೆಗೆ ಸುಲಭ;ದೇಹದ ಉಷ್ಣಾಂಶವನ್ನು ಪತ್ತೆಮಾಡುವ ತಂತ್ರಾಂಶ ಅಭಿವೃದ್ಧಿಪಡಿಸಿದ ಅಕ್ಷತಾ ಕರಿ, ನಾರಾಯಣ ಭಟ್, ಅಕ್ಷತಾ ಪಾಲೇಕರ್
ಹೊನ್ನಾವರ - ಬೆಂಬಿಡದೇ ಕಾಡುತ್ತಿರುವ ಕೊರೊನಾ ಸೋಂಕನ್ನು ಪತ್ತೆ ಮಾಡುವ ಪ್ರಯೋಗಗಳು ಭರದಿಂದ ಸಾಗಿರುವಾಗಲೇ ಸೋಂಕಿನ ಲಕ್ಷಣಗಳಲ್ಲೊಂದಾದ ದೇಹದ ಉಷ್ಠಾಶವನ್ನು ಕುಳಿತಲ್ಲಿಯೇ ಪತ್ತೆಮಾಡುವ ತಂತ್ರಾಂಶವನ್ನು ಜಿಲ್ಲೆಯ ಶಿರಸಿಯ ಅಕ್ಷತಾ ಕರಿ, ಸಿದ್ದಾಪುರ ತಾಲೂಕಿನ ದೊಡ್ಮನೆಯ ನಾಗರಾಜ ನಾರಾಯಣ ಭಟ್ ಹಾಗೂ ಹೊನ್ನಾವರದ ಪ್ರಥ್ವಿ ಪಾಲೇಕರ್ ಇವರುಗಳು ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದಾರೆ.ಬೆಂಗಳೂರಿನಲ್ಲಿ ಕೊಕೊಸ್ಲ್ಯಾಬ್ ಇನೊವೆಟಿವ್ ಸೊಲ್ಯುಸನ್ ಕಂಪನಿಯ ಮೂಲಕ … [Read more...] about ಕೊರೊನಾ ಪತ್ತೆಗೆ ಸುಲಭ;ದೇಹದ ಉಷ್ಣಾಂಶವನ್ನು ಪತ್ತೆಮಾಡುವ ತಂತ್ರಾಂಶ ಅಭಿವೃದ್ಧಿಪಡಿಸಿದ ಅಕ್ಷತಾ ಕರಿ, ನಾರಾಯಣ ಭಟ್, ಅಕ್ಷತಾ ಪಾಲೇಕರ್
ಕಾನಕ್ಕಿ ವಿದ್ಯಾರ್ಥಿ ಗೆಳಯರ ಬಳಗದ ದಸರಾ ಕಾರ್ಯಕ್ರಮದಲ್ಲಿ ಲೈನ್ಮ್ಯಾನಗೆ ಸನ್ಮಾನ.
ಹೊನ್ನಾವರ - ಸಾಲ್ಕೋಡ್ ಗ್ರಾಮದ ಕಾನಕ್ಕಿಯ ಕುಚನಕೇರಿ ವಿದ್ಯಾರ್ಥಿ ಗೆಳೆಯರ ಬಳಗದ ನವರಾತ್ರಿಯ ಶಾರದಾ ಪೂಜೆ ಹಾಗೂ ದಸರಾ ಉತ್ಸವದಲ್ಲಿ ಊರಿನ ಮನೆಗಳಿಕೆ ವರ್ಷವಿಡೀ ಶ್ರಮಿಸುವ ಲೈನ್ಮ್ಯಾನ್ ವೀರಪ್ಪ ಅಂಗುರ ಅವರನ್ನು , ಎಸ್.ಎಸ್.ಎಲ್.ಸಿಯಲ್ಲಿ ಸಾಧನೆ ಮಾಡಿದ ಶಿವಕುಮಾರ ಹೆಗಡೆ ಮತ್ತು ಪಿ.ಯು.ಸಿ ದ್ವಿತೀಯ ವಿದ್ಯಾರ್ಥಿನಿ ಪೂಜಾ ಭಂಡಾರಿಯನ್ನು ಸನ್ಮಾನಿಸಿ ಗೌರವಿಸಿದರು. ಅತಿಥಿಗಳಾಗಿ ಸುರೇಶ ಹೆಗಡೆ ಆಗಮಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶಾರದಾ ಪೂಜೆ, ತೀರ್ಥ ಪ್ರಸಾದ … [Read more...] about ಕಾನಕ್ಕಿ ವಿದ್ಯಾರ್ಥಿ ಗೆಳಯರ ಬಳಗದ ದಸರಾ ಕಾರ್ಯಕ್ರಮದಲ್ಲಿ ಲೈನ್ಮ್ಯಾನಗೆ ಸನ್ಮಾನ.



