ಸಾರ್ವಜನಿಕರು ಓಡಾಡುವ ಕಚ್ಚಾ ರಸ್ತೆ, ಕಾಲುದಾರಿ, ಗೃಂಥಾಲಯ, ಪಂಚಾಯತ್ ಆವರಣ, ದೇವಸ್ಥಾನಗಳ ಎದುರು, ಉದ್ಯಾನವನ, ಹೆದ್ದಾರಿಯ ವೃತ್ತಗಳು ಸೇರಿದಂತೆ ನಗರ ಗ್ರಾಮೀಣ ಪ್ರದೇಶಗಳೆಂಬ ಬೇದವಿಲ್ಲದೇ ಆಯಕಟ್ಟಿನ ಸ್ಥಳಗಳಲ್ಲಿ ಕಳೆದ ಐದಾರು ವರ್ಷಗಳಿಂದ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿದ್ದೇ ಅಳವಡಿಸಿದ್ದು. ಆದರೆ ಇತ್ತೀಚೆಗೆ ಅವುಗಳ ಸ್ಥಿತಿಗತಿಯನ್ನು ಅವಲೋಕಿಸಿದರೆ ಸೋಲಾರ್ ದೀಪದ ಅಳವಡಿಕೆಗ ಶಕ್ತಿ ಮೂಲಗಳ ಸಂರಕ್ಷಣೆಗಿಂತ ಭ್ರಷ್ಟಾಚಾರಿಗಳ ಕಿಸೆಯ ಭಾರ ಹೆಚ್ಚಿಸುವುದಕ್ಕೇ … [Read more...] about ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವುದಕ್ಕಷ್ಟೇ ಸೀಮಿತ..? ಸೋಲಾರ್ ಬೀದಿ ದೀಪ !
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಾಲ್ಕೋಡ ಹಳ್ಳದಲ್ಲಿ ಕಸದ ರಾಶಿ ಸೇತುವೆಗೆ ಹಾನಿಯಾಗುವ ಸಾಧ್ಯತೆ
ಸಾಲ್ಕೋಡ್ ಭಾಗದ ಕೃಷಿಕರ ಅನುಕೂಲಕ್ಕಾಗಿ ಹಳ್ಳಕ್ಕೆ ನಿರ್ಮಿಸಿದ ಚೆಕ್ಡ್ಯಾಂನ ಕಂಬಗಳಿಗೆ ಕಾಡಿನ ಮರ ಮಟ್ಟುಗಳು ಕಸ ಕಡ್ಡಿಗಳು ಬಂದು ತಾಡಿದ್ದು ಕಸದ ದೊಡ್ಡ ರಾಶಿಯೇ ಶೇಖರಣೆಯಾಗಿದೆ. ಚಿಕ್ಕೊಳ್ಳಿ, ತೊಳಸಾಣಿ ಮುಂತಾದ ಕಡೆಯ ಕಾಡುಗಳಿಂದ ಹರಿದುಬರುವ ಮಳೆಯ ನೀರು ತನ್ನೊಂದಿಗೆ ಕಾಡಿನ ಕಟ್ಟಿಗೆ ಮರದ ದಿಮ್ಮೆಗಳನ್ನೂ ಕೊಚ್ಚಿಕೊಂಡು ಬಂದಿದೆ, ಇದು ಹಳ್ಳದಲ್ಲಿರುವ ಕಾಂಕ್ರೀಟ್ ಕಂಬಗಳ ನಡುವೆ ಮರದ ತುಂಡುಗಳು ಸಿಕ್ಕಿಹಾಕಿಕೊಂಡು ಕಸದ ರಾಶಿ ಸಂಗ್ರಹವಾಗಿದೆಲೋಡ್ಗಟ್ಟಲೆ … [Read more...] about ಸಾಲ್ಕೋಡ ಹಳ್ಳದಲ್ಲಿ ಕಸದ ರಾಶಿ ಸೇತುವೆಗೆ ಹಾನಿಯಾಗುವ ಸಾಧ್ಯತೆ
ಆಗಸದಲ್ಲಿ ಗೂಡು ಕಟ್ಟುತ್ತಿರುವ ಮೋಡ ಅನ್ನದಾತರೆದೆಯಲ್ಲಿ ಆತಂಕ
ಜೂನ್ ತಿಂಗಳಲ್ಲಿ ಆರಂಭವಾಗುವ ಮಳೆಗಾಲ ಸಪ್ಟಂಬರ್ ತಿಂಗಳು ಸಮೀಪಿಸುತ್ತಿದ್ದಂತೆ ಕ್ಷೀಣವಾಗುತ್ತಿತ್ತು. ಆದರೆ ಈ ಬಾರಿ ಅಕ್ಟೋಬರ್ ಎರಡನೇ ವಾರದಲ್ಲಿಯೂ ಬಂಗಾಳಕೊಲ್ಲಿಯಲ್ಲಿ ವಾಯುಬಾರ ಕುಸಿತ ಕರಾವಳಿಯಲ್ಲಿ ಐದು ದಿನ ಬಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎನ್ನುವ ಸೂಚನೆ ಹವಾಮಾನ ಇಲಾಖೆಯಿಂದ ಬರುತ್ತಲೇ ಇದೆ.ಬೇಸಿಗೆಯ ನೀರಿನ ಬರದ ದಿನಗಳನ್ನು ನೆನೆಸಿಕೊಂಡರೆ ಕನಿಷ್ಠ ಪಕ್ಷ ನವೆಂಬರ್ … [Read more...] about ಆಗಸದಲ್ಲಿ ಗೂಡು ಕಟ್ಟುತ್ತಿರುವ ಮೋಡ ಅನ್ನದಾತರೆದೆಯಲ್ಲಿ ಆತಂಕ
ನಿರ್ಮಾಣವಾಗುತ್ತಿರುವ ಸೇತುವೆ – ಕುರ್ವೆ ಜನರ ಕನಸು ನನಸಾಗುವ ಸಮಯ
ಹೊನ್ನಾವರ ತಾಲೂಕಿನ ಹೆರಂಗಡಿ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕುರ್ವೆ ಒಂದು ಪುಟ್ಟ ದ್ವೀಪ. ಶಾಂತವಾಗಿ ಪ್ರವಹಿಸುತ್ತಿರುವ ಶರಾವತಿಯ ಒಡಲಿಂದ ಮೇಲೆದ್ದು ಬಂದಂತಿರುವ ದಿಬ್ಬದಲ್ಲಿ 68 ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಬೇಸಿಗೆಯ ದಿನಗಳಲ್ಲಿ ಸುತ್ತಲೂ ಹರಿಯವ ಸಲಿಲದ ಸ್ನಿಗ್ದ ಸೌಂದರ್ಯದ ಜೊತೆ ಇಡೀ ದಿನ ಹಿತವಾಗಿ ಬೀಸುವ ಗಾಳಿ ಇಲ್ಲಿನ ವಾತಾವರಣವನ್ನು ಆಹ್ಲಾದಕರವಾಗಿಡುತ್ತದೆ.ಹೋಮ್ಸ್ಟೇಗಳನ್ನು, ರೆಸಾರ್ಟ್ಗಳನ್ನು ಮಾಡುವುದಕ್ಕೆ ಹೇಳಿಮಾಡಿಸಿದಂತಿರುವ ಈ … [Read more...] about ನಿರ್ಮಾಣವಾಗುತ್ತಿರುವ ಸೇತುವೆ – ಕುರ್ವೆ ಜನರ ಕನಸು ನನಸಾಗುವ ಸಮಯ
ಗಡಿಕಾಯೋ ಯೋಧರಿಗೆ ಧರ್ಮ ಜ್ಯೋತಿ ಮಹಿಳಾ ವಾಹಿನಿಯ ಗೌರವ
ಹೊನ್ನಾವರ - ದೇಶದ ಗಡಿಯಲ್ಲಿ ಶತ್ರು ರಾಷ್ಟ್ರಗಳ ಮದ್ದು ಗುಂಡುಗಳಿಗೆ ಗುಂಡಿಗೆ ಒಡ್ಡಿ ರಾಷ್ಟ್ರ ರಕ್ಷಣೆಯಲ್ಲಿ ನಿರಂತರ 17 ವರ್ಷ ಸೇವೆ ಸಲ್ಲಿಸಿ ಬಂದ 7 ಮಂದಿ ಯೋಧರನ್ನು ಮಾಗೋಡದ ಧರ್ಮಜ್ಯೋತಿ ಮಹಿಳಾ ವಾಹಿನಿಯವರು ಗೌರವಿಸಿ ಸನ್ಮಾನಿಸಿದರು.ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಸೈನಿಕರ ಬಗೆಗಿರುವ ಕಾಳಜಿ ಅಭಿಮಾನ ಹೆಚ್ಚುತ್ತಿರುವ ದ್ಯೋತಕವಾಗಿ ನಡೆದ ಸರಳ ಸುಂದರ ಕಾರ್ಯಕ್ರಮದಲ್ಲಿ ಉತ್ತರದ ಹಿಮಾಲಯದ ತಪ್ಪಲಿನಲ್ಲಿ ಮೈ ಮರಗಟ್ಟುವ ಶೀಥದಲ್ಲಿಯೂ ಮೈಯೆಲ್ಲಾ … [Read more...] about ಗಡಿಕಾಯೋ ಯೋಧರಿಗೆ ಧರ್ಮ ಜ್ಯೋತಿ ಮಹಿಳಾ ವಾಹಿನಿಯ ಗೌರವ




