ಬಂದರು ನಿರ್ಮಾಣದಿಂದ ಮೀನುಗಾರಿಕಾ ಬಂದರಿಗೆ ತೊಂದರೆಯಾಗುತ್ತದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿಲಕ್ಷ ವಹಿಸುತ್ತಿದ್ದಾರೆ ಎಂದು ಮೀನುಗಾರರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಹೊನ್ನಾವರ ಪೋರ್ಟ್ ಕಂಪನಿ ಎಂಬ ಹೆಸರಿನಲ್ಲಿ ಆಂಧ್ರದ ಗುತ್ತಿಗೆದಾರರೊಬ್ಬರು ಶರಾವತಿ ಸಂಗಮದ ಅಳವೆ ಸಹಿತ 100 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಬಂದರು ನಿರ್ಮಾಣ ಕಾಮಗಾರಿ ಈ ಹಿಂದೆಯೆ ಆರಂಭಿಸಿದ್ದರು ಹಿಂದಿನ ಬಿಜೆಪಿ ಸರ್ಕಾರದ ಸಚೀವರಾದ ಕೃಷ್ಣ ಪಾಲೇಮರ್ ಅಂದು ಬಂದರಿಗೆ … [Read more...] about ಸರ್ಕಾರವೇ ಶರಾವತಿ ತೀರಕ್ಕೆ ಅಲೆ ತಡೆಗೋಡೆ ನಿರ್ಮಿಸಲಿ; ಸಾರ್ವಜನಿಕರ ಪ್ರತಿಭಟನೆ; ಸಹಾಯಕ ಆಯುಕ್ತರಿಗೆ ಮನವಿ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೊನ್ನಾವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕಾ ವೇದಿಕೆ ಪಟ್ಟಣ ಪಂಚಾಯತಿಯ ಸಭಾಭವನದಲ್ಲಿ ಶ್ರೀ ನಾರಾಯಣ ಯಾಜಿಯವರ “ನೈದಿಲೆಯ ಓಡಲು” ಕಥಾ ಸಂಕಲನ ಬಿಡುಗಡೆ.
ಶಬ್ದಗಳ ಮೂಲಕ ಓದುಗರನ್ನು ಹಿಡಿದಿಟ್ಟುಕೊಳ್ಳುವಿಕೆ ಸಾಹಿತಿಗಳಿಂದ ಮಾತ್ರ ಸಾಧ್ಯ. ಆ ಕಾರ್ಯದಲ್ಲಿ ನಾರಾಯಣ ಯಾಜಿ ನೈದಿಲೆಯ ಒಡಲು ಕಥಾಸಂಕಲನದ ಮೂಲಕ ಯಶ್ವಸಿಯಾಗಿದ್ದಾರೆ ಎಂದು ಕಥೆ ಕಾದಂಬರಿಕಾರರಾದ ಡಾ. ಶ್ರೀಧರ ಬಳಗಾರ ಅಭಿಪ್ರಾಯಪಟ್ಟರು.ಹೊನ್ನಾವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕಾ ವೇದಿಕೆ ಹೊನ್ನಾವರ ಇವರ ಸಹಯೋಗದಲ್ಲಿ ಪಟ್ಟಣ ಪಂಚಾಯತಿಯ ಸಭಾಭವನದಲ್ಲಿ ಶ್ರೀ ನಾರಾಯಣ ಯಾಜಿಯವರ "ನೈದಿಲೆಯ ಓಡಲು" ಕಥಾ ಸಂಕಲನ ಬಿಡುಗಡೆಗೊಳಿಸಿದರು. ನಂತರ ಮಾತನಾಡಿ … [Read more...] about ಹೊನ್ನಾವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕಾ ವೇದಿಕೆ ಪಟ್ಟಣ ಪಂಚಾಯತಿಯ ಸಭಾಭವನದಲ್ಲಿ ಶ್ರೀ ನಾರಾಯಣ ಯಾಜಿಯವರ “ನೈದಿಲೆಯ ಓಡಲು” ಕಥಾ ಸಂಕಲನ ಬಿಡುಗಡೆ.
ಗಣರಾಜೊತ್ಸವ ಕಾರ್ಯಕ್ರಮಕ್ಕೆ ತಹಶೀಲ್ದಾರ ವಿವೇಕ ಶೇಣ್ವೆ ಧ್ವಜಾರೋಹನ.
ತಾಲೂಕಾಡಳಿತ ಹಾಗೂ ತಾಲೂಕಿನ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಗಣರಾಜೊತ್ಸವ ಕಾರ್ಯಕ್ರಮಕ್ಕೆ ತಹಶೀಲ್ದಾರ ವಿವೇಕ ಶೇಣ್ವೆ ಧ್ವಜಾರೋಹನ ಕಾರ್ಯಕ್ರಮ ನೇರವೇರಿಸಿದರು. ನಂತರ ಮಾತನಾಡಿ ನ್ಯಾಯ,ಸ್ವಾತಂತ್ರ್ಯ, ಸಮಾನತೆ,ವ್ಯಕ್ತಿ ಗೌರವ, ಭ್ರಾತತ್ವ,ರಾಷ್ಟ್ರೀಯ ಏಕತೆ ಎತ್ತಿ ಹಿಡಿಯುವ ಗಣರಾಜ್ಯ ವ್ಯವಸ್ಥೆ ಆದರ್ಶಪ್ರಾಯವಾಗಿದೆ. ಸಂವಿಧಾನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತದೆ. ಜನರ ಆದರ್ಶ, ಆಕಾಂಕ್ಷೆಗಳನ್ನು ಪ್ರತಿಭಿಂಬಿಸುತ್ತದೆ. ಕಾನೂನಿನೆದುರು … [Read more...] about ಗಣರಾಜೊತ್ಸವ ಕಾರ್ಯಕ್ರಮಕ್ಕೆ ತಹಶೀಲ್ದಾರ ವಿವೇಕ ಶೇಣ್ವೆ ಧ್ವಜಾರೋಹನ.
ಹೊನ್ನಾವರ ಪಟ್ಟಣದ ಸೇಂಟ್ ಅಂಥೋನಿ ಮೈದಾನದಲ್ಲಿ 14ನೇ ವರ್ಷದ ಶರಾವತಿ ಉತ್ಸವ.
ಹೊನ್ನಿನ ಆಗರವಾದ ಈ ಹೊನ್ನಾವರದಲ್ಲಿ 14 ವರ್ಷಗಳ ಸುದಿರ್ಘ ಕಾಲ ಶರಾವತಿ ತಾಯಿಯ ಸೇವೆ ಎನ್ನುವಂತೆ ಶರಾವತಿ ಉತ್ಸವ ಮಾಡುತ್ತಾ ಬಂದಿರುವುದು ಅಭಿನಂದನಾರ್ಹ ಎಂದು ಉದ್ಯಮಿ ಎನ್.ಆರ್. ಹೆಗಡೆ ರಾಘೋಣ ಹೇಳಿದರು. ಹೊನ್ನಾವರ ಪಟ್ಟಣದ ಸೇಂಟ್ ಅಂಥೋನಿ ಮೈದಾನದಲ್ಲಿ ಶರಾವತಿ ಸಾಂಸ್ಕøತಿಕ ವೇದಿಕೆ ಶನಿವಾರ ಆಯೋಜಿಸಿದ 14ನೇ ವರ್ಷದ ಶರಾವತಿ ಉತ್ಸವ ದೀಪಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮನುಕುಲದ ಉದ್ದಾರಕ್ಕೆ ನಮ್ಮ ವಿಚಾರಧಾರೆಗಳು ಪುಟಿಯಲು ಸಾಂಸ್ಕøತಿಕ ಉತ್ಸವಗಳು ಬೇಕು … [Read more...] about ಹೊನ್ನಾವರ ಪಟ್ಟಣದ ಸೇಂಟ್ ಅಂಥೋನಿ ಮೈದಾನದಲ್ಲಿ 14ನೇ ವರ್ಷದ ಶರಾವತಿ ಉತ್ಸವ.
ಹೊನ್ನಾವರದ ಪ್ರತಿಷ್ಟಿತ ಪಿಎಲ್.ಡಿ ಬ್ಯಾಂಕ್ ಸಾಲಗಾರೇತರ ಕ್ಷೇತ್ರಕ್ಕೆ ರವಿ ಶೆಟ್ಟಿ ಕವಲಕ್ಕಿ ಅವಿರೋಧ ಆಯ್ಕೆ.
ಹೊನ್ನಾವರ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆಯ ಕದನ ದಿನದಿಂದ ದಿನಕ್ಕೆ ರೋಚಕತೆಯಿಂದ ಕೂಡಿದ್ದು ಸಾಲಗಾರರೇತರ ಸ್ಥಾನಕ್ಕೆ ಅವಿರೋಧವಾಗಿ ಉದ್ದಿಮೆದಾರರಾದ ರವಿ ಶೆಟ್ಟಿ ಕವಲಕ್ಕಿ ಆಯ್ಕೆಯಾಗಿದ್ದಾರೆ. ಒಟ್ಟು 6 ನಾಮಪತ್ರ ಸಾಲಗಾರರೇತರ ಸ್ಥಾನಕ್ಕೆ ಸಲ್ಲಿಕೆಯಾಗಿದ್ದು ಶನಿವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದರಿಂದ ಸಲ್ಲಿಸಿದ ಅಭ್ಯರ್ಥಿಗಳಾದ ಎಂ.ಆರ್.ಹೆಗಡೆ ಹೊಸಾಕುಳಿ, ಎಚ್.ಆರ್.ಗಣೇಶ, ಚಂದ್ರಶೇಖರ ಗೌಡ, ನಾರಾಯಣ ನಾಯ್ಕ, ಆಯ್.ಜಿ.ಹೆಗಡೆ ತಮ್ಮ … [Read more...] about ಹೊನ್ನಾವರದ ಪ್ರತಿಷ್ಟಿತ ಪಿಎಲ್.ಡಿ ಬ್ಯಾಂಕ್ ಸಾಲಗಾರೇತರ ಕ್ಷೇತ್ರಕ್ಕೆ ರವಿ ಶೆಟ್ಟಿ ಕವಲಕ್ಕಿ ಅವಿರೋಧ ಆಯ್ಕೆ.




