• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

SIDDAPURA

ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದ ಅಜ್ಜಿಗೆ ಪ್ರಚಲಿತ ಆಶ್ರಯಧಾಮದ ನಾಗರಾಜ ನಾಯ್ಕ ಆಸರೆ.

January 30, 2019 by Nagaraj Naik Leave a Comment

ಸಿದ್ದಾಪುರ :-  9ತಿಂಗಳು ಹೊತ್ತು ಹೆತ್ತ ಮಕ್ಕಳಿಂದ ತಿರಸ್ಕಾರಗೊಂಡು ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಅಜ್ಜಿಯನ್ನು ತಾಲೂಕಿನ ಮುಗದೂರಿನಲ್ಲಿಯ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ ರಕ್ಷಣೆ ಮಾಡಿ ಆಶ್ರಮಕ್ಕೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ.         ಸಿದ್ದಾಪುರ ಪಟ್ಟಣದಲ್ಲಿ ಕೆಲವು ತಿಂಗಳುಗಳಿಂದ ರಸ್ತೆಯ ಮೇಲೆ ತಿರುಗಾಡುತ್ತ ಅನಾಥ ಸ್ಥಿತಿಯಲ್ಲಿ  ವಾಸಮಾಡುತಿದ್ದ ಅಂದಾಜು 80 ವರ್ಷದ … [Read more...] about ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದ ಅಜ್ಜಿಗೆ ಪ್ರಚಲಿತ ಆಶ್ರಯಧಾಮದ ನಾಗರಾಜ ನಾಯ್ಕ ಆಸರೆ.

ಅಕ್ರಮ ಮರಳುಗಾರಿಕೆ ವಿರುದ್ದ ವರದಿ ಮಾಡಿದ ಪ್ರಚಲಿತ ಕಾರ್ಯನಿರ್ವಾಹಕ ಸಂಪಾದಕ ನಾಗರಾಜ ನಾಯ್ಕಗೆ ಬೆದರಿಕೆ – ಪ್ರಕರಣ ದಾಖಲು.

January 3, 2019 by Yogaraj SK Leave a Comment

ಸಿದ್ದಾಪುರ:-  ಅಕ್ರಮ ಮರಳುಗಾರಿಕೆ ಹಾಗೂ ಮರಳುಗಾರಿಕೆ ಸಂದರ್ಭದಲ್ಲಿ ಕೃಷಿ ಇಲಾಖೆ ನಿರ್ಮಿಸಿದ ಕಾಲು ಸೇತುವೆ ನಾಶಮಾಡಿದ ಬಗ್ಗೆ ವರದಿ ಪ್ರಕಟಿಸಿದ  ಪ್ರಚಲಿತ ಮಾಸ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ನಾಗರಾಜ ನಾಯ್ಕರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎಗ್ಗಿಲ್ಲದೆ ನಡೆದಿದೆ ಅಕ್ರಮ ಮರಳುಗಾರಿಕೆ :- ಕಳೆದ ಹಲವಾರು ವರ್ಷದಿಂದ ನಿರಂತರವಾಗಿ ಸಿದ್ದಾಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಅಕ್ರಮ … [Read more...] about ಅಕ್ರಮ ಮರಳುಗಾರಿಕೆ ವಿರುದ್ದ ವರದಿ ಮಾಡಿದ ಪ್ರಚಲಿತ ಕಾರ್ಯನಿರ್ವಾಹಕ ಸಂಪಾದಕ ನಾಗರಾಜ ನಾಯ್ಕಗೆ ಬೆದರಿಕೆ – ಪ್ರಕರಣ ದಾಖಲು.

ಗ್ರಾಮೀಣ ಪ್ರತಿಭೆಯ ವಾಲಿಬಾಲ್ ಯಾನ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಸಿದ್ದಾಪುರದ ಲಲಿತಾ ನಾಯ್ಕ

January 2, 2019 by Nagaraj Naik Leave a Comment

Sidapur, lalita naik

ಸಿದ್ದಾಪುರ(ಉ.ಕ) :- ಕಡಿಮೆ ಸೌಲಭ್ಯಗಳು ಹಾಗೂ ಇರುವ ಅವಕಾಶವನ್ನು ಬಳಸಿಕೊಂಡು ಎತ್ತರದ ಸಾಧನೆ ಮಾಡಬೇಕೆನ್ನುವ ಗುರಿ ಹೊಂದಿರುವ ಗ್ರಾಮೀಣ ಭಾಗದ ಮಕ್ಕಳಿಗೆ ಬಡತನ ಮತ್ತು ಛಲ ಎಲ್ಲವನ್ನು ಕಲಿಸುತ್ತದೆ ಎನ್ನುವುದನ್ನು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾನಗೋಡು ಗ್ರಾಮದ ಲಲಿತಾ ಅಜ್ಜಪ್ಪ ನಾಯ್ಕ ಅಕ್ಷರಸಃ ಸತ್ಯ ಮಾಡಿದ್ದಾರೆ. ಬಡತನ -ಪ್ರತಿಭೆಗೆ ಅಡ್ಡಿಪಡಿಸಿಲ್ಲ:- ಅಜ್ಜಪ್ಪ ಹಾಗೂ ಸರೋಜಾ ದಂಪತಿಗಳ ಮಗಳಾಗಿರುವ ಲಲಿತಾ ಹುಟ್ಟಿ ಬೆಳೆದ್ದು ಸಿದ್ದಾಪುರ … [Read more...] about ಗ್ರಾಮೀಣ ಪ್ರತಿಭೆಯ ವಾಲಿಬಾಲ್ ಯಾನ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಸಿದ್ದಾಪುರದ ಲಲಿತಾ ನಾಯ್ಕ

ಮುಚ್ಚದ ಗುಂಡಿ : ಸಂಚಾರಕ್ಕೆ ಅಡಚಣೆ ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ವಾಹನ ಸವಾರರ ನಿತ್ಯ ಪರದಾಟ

December 25, 2018 by Nagaraj Naik Leave a Comment

ಮುಚ್ಚದ ಗುಂಡಿ : ಸಂಚಾರಕ್ಕೆ ಅಡಚಣೆ ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ವಾಹನ ಸವಾರರ ನಿತ್ಯ ಪರದಾಟ

 ಸಿದ್ದಾಪುರ :-  ರಸ್ತೆಯ ತುಂಬೆಲ್ಲ ಗುಂಡಿಗಳು ಹೊಂಡ ತಪ್ಪಿಸಲು ವಾಹನ ಸವಾರರ ಪರದಾಟ, ದ್ವಿಚಕ್ರ ವಾಹನ ಸವಾರರಂತು ಪ್ರಾಣವನ್ನು ಕೈಯಲ್ಲಿ ಹಿಡಿದು ಸವಾರಿ ಮಾಡುವ ಕಠಿಣ ಸ್ಥಿತಿ. ರಸ್ತೆಗೆ ಬಂದವರು ಮನೆಗೆ ಸರಿಯಾಗಿ ತಲುಪುವ ಗ್ಯಾರಂಟಿ ಇಲ್ಲ, ಇದು ಸಿದ್ದಾಪುರ-ಕುಮಟಾ ರಸ್ತೆಯ ಸದ್ಯದ ದುಸ್ಥಿತಿಯ ಚಿತ್ರಣ.ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ಸಿದ್ದಾಪುರದಿಂದ ದೊಡ್ಮನೆ ಘಟ್ಟದವರೆಗೆ ಸಿದ್ದಾಪುರ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಈ ರಸ್ತೆಯಲ್ಲಿ … [Read more...] about ಮುಚ್ಚದ ಗುಂಡಿ : ಸಂಚಾರಕ್ಕೆ ಅಡಚಣೆ ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ವಾಹನ ಸವಾರರ ನಿತ್ಯ ಪರದಾಟ

ಶಿಕ್ಷಣ ಪ್ರಸಾರಕ ಸಮಿತಿಯಿಂದ ಸಿದ್ದಾಪುರದಲ್ಲಿ ಪ್ರಾರಂಭವಾದ ಅಕ್ಷರ ಜಾತ್ರೆ.

December 24, 2018 by Nagaraj Naik Leave a Comment

ಸಿದ್ದಾಪುರ (ಉಕ):- ಶಿಕ್ಷಣ ಪ್ರಸಾರಕ ಸಮಿತಿಯಿಂದ ಸೋಮವಾರದಿಂದ  3ದಿನಗಳ ಕಾಲ ಸಿದ್ದಾಪುರ ಪಟ್ಟಣದ ಸಿದ್ದಿ ವಿನಾಯಕ ವಿದ್ಯಾಸಂಸ್ಥೆಗಳ ಆವರಣದಲ್ಲಿ  ಪ್ರಾರಂಭವಾದ ಅಕ್ಷರ ಜಾತ್ರೆ ಹಾಗೂ ವಾರ್ಷಿಕೋತ್ಸವಗಳ ಕಾರ್ಯಕ್ರಮವನ್ನು ಯಲ್ಲಾಪುರದ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪ್ರಮೋದ ಹೆಗಡೆ  ಉಧ್ಘಾಟಿಸಿದರು. ಪಪ್ಪಾಯಿಗಿಡಕ್ಕೆ ನಿರೂಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿ ನಮ್ಮ ತಲೆಯಲ್ಲಿ ಜಾತ್ರೆಗಳೆಂದರೆ ತಿರುಗುವ ಚಕ್ರಗಳು, ಸಪ್ಪಳ, ಗದ್ದಲ, … [Read more...] about ಶಿಕ್ಷಣ ಪ್ರಸಾರಕ ಸಮಿತಿಯಿಂದ ಸಿದ್ದಾಪುರದಲ್ಲಿ ಪ್ರಾರಂಭವಾದ ಅಕ್ಷರ ಜಾತ್ರೆ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar