ಯಲ್ಲಾಪುರ: ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾದಾಸ ಅಧ್ಯಕ್ಷತೆಯಲ್ಲಿ ನಡೆಯಿತು. ಪಟ್ಟಣ ವ್ಯಾಪ್ತಿಗೆ ಕುಡಿಯುವ ನೀರು ಸುಧಾರಣೆ ಯೋಜನೆಯನ್ನು ಕಾಳಿ ನದಿಯ ತಟ್ಟಿಹಳ್ಳ ಹಿನ್ನೀರಿನಿಂದ ೦.೧೩ ಟಿಎಂಸಿ ನೀರು ಪೂರೈಕೆ ಮಾಡಲು ಸರಕಾರದಿಂದ ಅನುಮೋದನೆಯಾದ ಸುಮಾರು ೯೧ ಕೋಟಿ ರೂಗಳ ಅಂದಾಜು ಪತ್ರಿಕೆಗೆ ಸದಸ್ಯರು ಅನುಮೋದನೆ ನೀಡುವ ಕುರಿತು ಚರ್ಚೆ ನಡೆಯಿತು.ಸದಸ್ಯ ರಾಧಾಕೃಷ್ಣ ನಾಯ್ಕ ,ಸತೀಶ ನಾಯ್ಕ ಮಾತನಾಡಿ … [Read more...] about ತಟ್ಟಿಹಳ್ಳ ಹಿನ್ನೀರಿನಿಂದ ನೀರು ಪೂರೈಕೆ ಚರ್ಚೆ
Yellapur
ಕಾಲುವೆಯನ್ನು ಸರಿಯಾಗಿ ಮುಚ್ಚದ ಪರಿಣಾಮ :ಅಪಾಯಕ್ಕೆ ಆಹ್ವಾನ
ಯಲ್ಲಾಪುರ: ತಾಲೂಕಿನ ಬಾರೆ-ಚಿನ್ನಾಪುರ ರಸ್ತೆಯ ಪಕ್ಕ ಜಿಯೊ ಕಂಪನಿಯ ಕೇಬಲ್ ಅಳವಡಿಸಲೆಂದು ತೆಗೆದ ಕಾಲುವೆಯನ್ನು ಸರಿಯಾಗಿ ಮುಚ್ಚದ ಪರಿಣಾಮ ಮಳೆಯ ದೆಸೆಯಿಂದಾಗಿ ಆ ಕಾಲುವೆ ತೆರೆದುಕೊಂಡಿದೆ. ಇದು ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ. ಕಳೆದ ೩-೪ ತಿಂಗಳುಗಳ ಹಿಂದೆ ಬಾರೆ-ಚಿನ್ನಾಪುರ ರಸ್ತೆಯ ಮಗ್ಗುಲಲ್ಲೇ ಕಾಲುವೆ ತೆಗೆದು ಜಿಯೊ ಕಂಪನಿಯ ಕೇಬಲ್ ಅಳವಡಿಸಲಾಗಿತ್ತು. ನಂತರ ಆ ಕಾಲುವೆಯನ್ನು ಮುಚ್ಚಲಾಗಿತ್ತು. ಆದರೆ ಮಳೆಯ ಪರಿಣಾಮ … [Read more...] about ಕಾಲುವೆಯನ್ನು ಸರಿಯಾಗಿ ಮುಚ್ಚದ ಪರಿಣಾಮ :ಅಪಾಯಕ್ಕೆ ಆಹ್ವಾನ
ಡಾ.ಶ್ಯಾಮಪ್ರಸಾದ ಮುಖರ್ಜಿ ಜನ್ಮದಿನಾಚರಣೆ
ಯಲ್ಲಾಪುರ: ಕುಂದರಗಿ ಗ್ರಾಮ ಪಂಚಾಯತದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವಾರದಲ್ಲಿ ಭಾ.ಜ.ಪ ಸಂಸ್ಥಾಪಕರಾದ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಜನ್ಮದಿನದ ನಿಮಿತ್ತ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ವ್ರಕ್ಷಾರೋಹಣ ಮಾಡಿದರು. ಅಲ್ಲಿನ ಕುಂದು ಕೊರತೆಗಳ ಬಗ್ಗೆ ಪರೀಶಿಲಿಸಿ, ಕುಂದರಗಿ ಶಾಲೆಯ ಅಭಿವೃದ್ದೀಗೆ ಈಗಾಗಲೇ ಮೂರು ಲಕ್ಷದ ತಮ್ಮ ಅನುದಾನ ನೀಡಿರುವ ಬಗ್ಗೆ ತಿಳಿಸಿದರು.ನಂತರ ಸೇವಾ ಸಹಕಾರಿ ಸಂಘದ … [Read more...] about ಡಾ.ಶ್ಯಾಮಪ್ರಸಾದ ಮುಖರ್ಜಿ ಜನ್ಮದಿನಾಚರಣೆ
ಯಲ್ಲಾಪುರ ತಾ ಪಂ ಕೆಡಿಪಿ ಸಭೆ
ಯಲ್ಲಾಪುರ: ಇಲಾಖಾ ಪ್ರಗತಿಪರಿಶೀಲನಾ ಸಭೆಗೆ ಹಿರಿಯ ಅಧಿಕಾರಿಗಳು ಆಗಮಿಸಬೇಕು .ಒಂದುವೇಳೆ ಅವರಿಗೆ ಬರಲು ಆಗದಿದ್ದರೆ ಮುಂಚಿತವಾಗಿ ಮಾಹಿತಿÀ ನೀಡಬೇಕು.ಹಾಗೂ ಅವರ ಅಧೀನ ಅಧಿಕಾರಿಗಳು ಇಲಾಖೆಗೆ ಸಂಬAಧಿಸಿದ ವರದಿ,ಮಾಹಿತಿಯನ್ನು ಸಮರ್ಪಕಾಗಿ ನೀಡಲು ತಯಾರಿ ಮಾಡಿಕೊಂಡು ಬರಬೇಕು ಕೇವಲ ಹಾಜರಾತಿಗೆಂಬAತೆ ಬರಬಾರದು ಎಂದು ತಾಪಂ ಆಡಳಿತಾಧಿಕಾರಿ ನಟರಾಜ ಟಿ.ಪಿ ಹೇಳಿದರು.ಅವರು ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದಮಾಸಿಕ ಪ್ರಗತಿ ಪರಿಶೀಲನಾ ಸಭೆ ಯಲ್ಲಿ … [Read more...] about ಯಲ್ಲಾಪುರ ತಾ ಪಂ ಕೆಡಿಪಿ ಸಭೆ
ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ
ಯಲ್ಲಾಪುರ: ತಾಲೂಕಿನ ಕೋಳಿಕೇರಿ ಸಮೀಪದ ಬೊಮ್ಮಡಿಕೊಪ್ಪ ಗ್ರಾಮದಲ್ಲಿ ಮೇಯಲು ಬಿಟ್ಟ ಎಮ್ಮೆಗಳನ್ನು ತರಲು ಹೋದ ವ್ಯಕ್ತಿಯೊಬ್ಬನ ಮೇಲೆವ್ಯಕ್ತಿಯೊಬ್ಬನ ಮೇಲೆ ರವಿವಾರ ಸಂಜೆ ಕರಡಿಯೊಂದು ದಾಳಿ ಮಾಡಿದ್ದು ಅವರ ಸ್ಥಿತಿ ಗಂಭಿರವಾಗಿದೆ.ಬೊಮ್ಮಡಿಕೊಪ್ಪ ನಿವಾಸಿ ದನಗರ ಗೌಳಿ ಸಮಾಜದ ಬಾಬು ಬೊಮ್ಮು ಪಟಗಾರೆ (೫೮) ಕರಡಿ ದಾಳಿಯಿಂದ ಮುಖ ಹಾಗೂ ತಲೆ ಗಂಭೀರ ಗಾಯಗೊಂಡಿದ್ದು ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ … [Read more...] about ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ




