• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಬಾಳೆಗದ್ದೆ ಯುವಕರು ನಿರ್ಮಿಸಿದ ಸಸ್ಪೆನ್ಸ್ ಥ್ರಿಲ್ಲರ್ ಕಿರುಚಿತ್ರ

June 17, 2021 by Jayaraj Govi Leave a Comment

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಬಾಳೆಗದ್ದೆಯ ನಾಲ್ಕಾರು ಹುಡುಗರು ಬಹುತೇಕರು  ಓದಿನ ಜೊತೆಗೆ ಕೂಲಿ ಕೆಲಸಕ್ಕೆ ಹೋಗುವರಾಗಿದ್ದರೂ ಲಾಕ್ ಡೌನ್ ಸಮಯದಲ್ಲಿ ಸಕಾರಾತ್ಮಕವಾಗಿ ತೊಡಗಿಕೊಂಡು ಕಿರುಚಿತ್ರವೊಂದರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.ಅವರೊಲ್ಲಬ್ಬನಾದ ಅವಿ ಡಾರ್ಲಿಂಗ್ ಎಂಬ ಹೆಸರಿನಿಂದ ನಿರ್ದೇಶನ ಕೈಗೆತ್ತಿಕೊಂಡ ಅವಿನಾಶ ಪಟಗಾರ ಹೊಟೇಲ್ ಮೆನೆಜ್ಮೆಂಟ್ ಓದಿರುವ ಯುವಕ ಚಿತ್ರದ ಸೂತ್ರಧಾರ, ಬುಧವಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು  ಉತ್ತಮ ಪ್ರತಿಕ್ರಿಯೆ … [Read more...] about ಬಾಳೆಗದ್ದೆ ಯುವಕರು ನಿರ್ಮಿಸಿದ ಸಸ್ಪೆನ್ಸ್ ಥ್ರಿಲ್ಲರ್ ಕಿರುಚಿತ್ರ

ರವೀಂದ್ರ ನಾಯ್ಕ ಹೇಳಿಕೆ  ದುರುದ್ದೇಶ  ಹಾಗೂ ರಾಜಕೀಯ ಪ್ರೇರಿತ

June 16, 2021 by Jayaraj Govi Leave a Comment

ಯಲ್ಲಾಪುರ:  ಕುಂಬ್ರಾಳದ ಕೆಲವರು ಹಾಗೂ ಜಿಲ್ಲಾ ಅತೀಕ್ರಮಣ ಹಕ್ಕು ಸಮಿತಿಯ ರವೀಂದ್ರ ನಾಯ್ಕ  ದುರುದ್ದೇಶ  ಹಾಗೂ ರಾಜಕೀಯ ಪ್ರೇರಿತವಾಗಿ ಕೋಟ್ಯಂತರ ರೂಪಾಯಿ ಅರಣ್ಯ ನಾಶ ಮಾಡಿದ್ದಾರೆ ಎಂದು ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ ಗ್ರಾಮ ಪಂಚಾಯ್ತಿ ಮಾಡಿದ ಅಭಿವೃದ್ಧಿ ಕಾರ್ಯ ಸಹಿಸದೇ ಆಪಾದನೆ ಮಾಡಿರುವುದನ್ನು ತೀವೃವಾಗಿ ಖಂಡಿಸುತ್ತೇವೆಂದು ದೇಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀಪತಿ ಮುದ್ದೇಪಾಲ ಹಾಗೂ … [Read more...] about ರವೀಂದ್ರ ನಾಯ್ಕ ಹೇಳಿಕೆ  ದುರುದ್ದೇಶ  ಹಾಗೂ ರಾಜಕೀಯ ಪ್ರೇರಿತ

ವ್ಯಾಪಕವಾದ ಅರಣ್ಯನಾಶ:ರವೀಂದ್ರ ನಾಯ್ಕಹೇಳಿಕೆ

June 16, 2021 by Jayaraj Govi Leave a Comment

ಯಲ್ಲಾಪುರ ತಾಲೂಕಿನ ಜೀವ ವೈವಿಧ್ಯ ಸೂಕ್ಷö್ಮ ಪ್ರದೇಶವಾದ ದೇಹಳ್ಳಿ ಮತ್ತು ಅನಗೋಡ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ ವ್ಯಾಪಕವಾದ ಅರಣ್ಯನಾಶ ಮತ್ತು ಖನಿಜಾಂಶಯುಕ್ತ ಮಣ್ಣು ಸಾಗಣಿಕೆಯಿಂದ ಸುಮಾರು ೧ ಕೋಟಿ ರೂಪಾಯಿಯಷ್ಟು ಅರಣ್ಯ ಪರಿಸರ ಮೌಲ್ಯ ನಾಶವಾಗಿದ್ದು, ಅರಣ್ಯ ಕಾನೂನನ್ನು ಅರಣ್ಯಾಧಿಕಾರಿಗಳೇ ಉಲ್ಲಂಘಿಸಿ ಪರಿಸರ ನಾಶಕ್ಕೆ ಕಾರಣವಾಗಿದ್ದು ಖಂಡನಾರ್ಹ. ಅಂತಹ ಅರಣ್ಯಾಧಿಕಾರಿ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುವದು. … [Read more...] about ವ್ಯಾಪಕವಾದ ಅರಣ್ಯನಾಶ:ರವೀಂದ್ರ ನಾಯ್ಕಹೇಳಿಕೆ

ಚಂದಗುಳಿ ಗಂಟೆ ಗಣೇಶನ ದರ್ಶನ ಪಡೆದ ಸಚಿವ ಈಶ್ವರಪ್ಪ

June 15, 2021 by Jayaraj Govi Leave a Comment

ಯಲ್ಲಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ ಮಂಗಳವಾರ ಸಂಜೆ ತಾಲೂಕಿನ ಪ್ರಸಿದ್ಧ ಚಂದಗುಳಿ ಗಂಟೆ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು.ಇದಕ್ಕೂ ಮುನ್ನ ನಂದೊಳ್ಳಿಯಲ್ಲಿ ಗ್ರಾಮಪಂಚಾಯತಿವತಿಯಿಂದ ಅಧ್ಯಕ್ಷ ನರಸಿಂಹ ಕೋಣೆಮನೆ ಈಶ್ವರಪ್ಪ ಅವರನ್ನು ಸ್ವಾಗತಿಸಿ ಸನ್ಮಾನಿಸಿದರು.ಈಸಂದರ್ಭದಲ್ಲಿ ರಾಜ್ಯ ವಿಕೇಂದ್ರೀಕರಣ ಮತ್ತು ಪಂಚಾಯತರಾಜ್ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, … [Read more...] about ಚಂದಗುಳಿ ಗಂಟೆ ಗಣೇಶನ ದರ್ಶನ ಪಡೆದ ಸಚಿವ ಈಶ್ವರಪ್ಪ

ಮೋದಿ ಸರ್ಕಾರ ಬರೇ ಪ್ರಚಾರಕ್ಕೆ ಸೀಮಿತವಾಗಿದೆ :ಬಿ.ಕೆ. ಹರಿಪ್ರಸಾದ

June 14, 2021 by Jayaraj Govi Leave a Comment

ಯಲ್ಲಾಪುರ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋರೋನಾ ವಿಷಯದಲ್ಲಿ ಜನರ ಪ್ರಾಣದೊಂದಿಗೆ ಚಲ್ಲಾಟ ಆಡುತ್ತಿವೆ .ಹಿಂದೆಯೂ ಈ ದೇಶದಲ್ಲಿ ಪ್ಲೇಗ್, ಕಾಲರಾದಂತಹ ಮಾರಕ ರೋಗ ಬಂದಿತ್ತು. ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರ ಇವನ್ನು ಪರಿಣಾಮಕಾರಿ ಕ್ರಮದ ಮೂಲಕ ನಿಗ್ರಹಿಸಿ ಪ್ರಚಾರಕ್ಕಿಂತ ಜನರ ಜೀವಕ್ಕೆ ಆದ್ಯತೆ ನೀಡಿದ್ದವು.ಮೋದಿ ಸರ್ಕಾರ ಕೊರೋನಾ ಲಸಿಕೆ ವಿಷಯದಲ್ಲಿ ಪರಿಣಾಮಕಾರಿ ಕ್ರಮಕ್ಕಿಂತ ಪ್ರಚಾರದಲ್ಲೇ ಹೆಚ್ಚು ಮುಳುಗಿದೆ ಎಂದು ಕಾಂಗ್ರೆಸ್‌ನ ವಿಧಾನಪರಿಷತ್ … [Read more...] about ಮೋದಿ ಸರ್ಕಾರ ಬರೇ ಪ್ರಚಾರಕ್ಕೆ ಸೀಮಿತವಾಗಿದೆ :ಬಿ.ಕೆ. ಹರಿಪ್ರಸಾದ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,390 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar