ಯಲ್ಲಾಪುರ. :ತಾಲೂಕಿನ ಕರಡೊಳ್ಳಿಯ ಮಹಿಳೆಯೊಬ್ಬರನ್ನು ಹೆರಿಗೆಗೆಂದು ತಾಲೂಕಾ ಆಸ್ಪತ್ರೆಗೆ 108 ಅಂಬ್ಯುಲೆನ್ಸ್ ನಲ್ಲಿ ಕರೆ ತರುತ್ತಿರುವಾಗ ಹೆರಿಗೆ ನೋವು ಹೆಚ್ಚಾಗಿ ಅಂಬ್ಯುಲೆನ್ಸ್ ನಲ್ಲಿ ಮಹಿಳೆಯು ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ. ತಾಲೂಕಿನ ಕರಡೊಳ್ಳಿಯ 30 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ಹೆರಿಗೆಗೆಂದು ಅಂಬ್ಯುಲೆನ್ಸ್ ನಲ್ಲಿ ತರುತ್ತಿರುವಾಗ ಒಂದು ಹೆಣ್ಣು, ಒಂದು ಗಂಡು ಅವಳಿ ಮಕ್ಕಳ ಜನನವಾಗಿದೆ. 10 ನಿಮಿಷಗಳ ಅಂತರದಲ್ಲಿ … [Read more...] about ಅಂಬ್ಯುಲೆನ್ಸ್ ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ
Yellapur
ಎಲ್.ಪಿ.ಜಿ ಗ್ಯಾಸ್, ಸೋಲಾರ್ ಲೈಟ್ ಹಾಗೂ ಇತರೆ ಪರಿಕರಗಳ ವಿತರಣಾ ಕಾರ್ಯಕ್ರಮ
ಯಲ್ಲಾಪುರ : ಗ್ರಾಮ ಅರಣ್ಯ ಹಕ್ಕು ಸಮಿತಿಯ ಕವಡಿಕೆರೆ ವತಿಯಿಂದ ಕವಡಿಕೆರೆಯ ದುರ್ಗಂಬಾ ದೇವಾಲಯದಲ್ಲಿ ಆಯೋಜಿಸಿದ್ದ ಎಲ್.ಪಿ.ಜಿ ಗ್ಯಾಸ್, ಸೋಲಾರ್ ಲೈಟ್ ಹಾಗೂ ಇತರೆ ಪರಿಕರಗಳ ವಿತರಣಾ ಕಾರ್ಯಕ್ರಮವನ್ನು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು.ನಂತರ ಸಚಿವರು ಪಾಲಿಸಿದರೇ ಪಾಲು ಗ್ರಾಮ ಅಭಿವೃದ್ಧಿ ನಿಧಿಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಎಲ್.ಪಿ.ಜಿ ಗ್ಯಾಸ್, ಸೋಲಾರ್ ಲೈಟ್, ಸಿಮೆಂಟ್ ಬೇಲಿ ಕಂಬ ಹಾಗೂ ಇತರೆ ಪರಿಕರಗಳನ್ನು ವಿತರಿಸಿ, … [Read more...] about ಎಲ್.ಪಿ.ಜಿ ಗ್ಯಾಸ್, ಸೋಲಾರ್ ಲೈಟ್ ಹಾಗೂ ಇತರೆ ಪರಿಕರಗಳ ವಿತರಣಾ ಕಾರ್ಯಕ್ರಮ
ಇಂದಿರಾ ಕ್ಯಾಂಟೀನ್ : ಗ್ರಾಹಕರಿಗೆ ಮೆನು ವಿನಲ್ಲಿದ್ದಂತೆ ಆಹಾರವನ್ನು ನೀಡುತ್ತಿಲ್ಲ, ಪ್ರಮಾಣ ವೂ ಕಡಿಮೆ :ದೂರು
ಯಲ್ಲಾಪುರ : ಪಟ್ಟಣದ ಬೆಲ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಗ್ರಾಹಕರಿಗೆ ಪೂರ್ಣ ಪ್ರಮಾಣದ ಆಹಾರವನ್ನು ಹಾಗೂ ಮೆನ್ಯೂನಲ್ಲಿ ನಿರ್ಧರಿಸಿದಂತೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.ಇಂದಿರಾ ಕ್ಯಾಂಟೀನ್ಗಳಲ್ಲಿ ಸರ್ಕಾರ ನಿರ್ಧರಿಸಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಒದಗಿಸಬೇಕು ಎಂದಿದ್ದರೂ ಯಲ್ಲಾಪುರದ ಇಂದಿರಾ ಕ್ಯಾಂಟೀನ್ನಲ್ಲಿ ಸಾಮಾನ್ಯ ವಾಗಿ ದಿನವೂ ಪಲಾವ್ ಹಾಗೂ ಕಡಿಮೆ ತೂಕದಲ್ಲಿ ನೀಡಿ … [Read more...] about ಇಂದಿರಾ ಕ್ಯಾಂಟೀನ್ : ಗ್ರಾಹಕರಿಗೆ ಮೆನು ವಿನಲ್ಲಿದ್ದಂತೆ ಆಹಾರವನ್ನು ನೀಡುತ್ತಿಲ್ಲ, ಪ್ರಮಾಣ ವೂ ಕಡಿಮೆ :ದೂರು
ಮನೆದರೋಡೆ ಮಾಡಿದ್ದ ಆರೋಪಿಗಳ ಬಂಧನ
ಯಲ್ಲಾಪುರ : ಕಳೆದ ವರ್ಷ ಸಪ್ಟೆಂಬರ್ನಲ್ಲಿ ಪಟ್ಟಣದ ಕಾಳಮ್ಮನಗರದ ಮನೆಯೊಂದನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಶಿರಸಿಯ ಕಾನಬಾಗಿಲು ಗ್ರಾಮದ ಹರಿಶ್ಚಂದ್ರ ನರಸಿಂಹ ಸಿದ್ಧಿ ಹಾಗೂ ಯಲ್ಲಾಪುರದ ವಡೇಹುಕ್ಕಳಿಯ ಗಂಗಾಧರ ರಾಮಕೃಷ್ಣ ಸಿದ್ಧಿ ಬಂಧಿತ ಆರೋಪಿಗಳಾಗಿದ್ದು, ಕಾಳಮ್ಮನಗರದ ನಿವಾಸಿಯಾದ ನಾರಾಯಣ ವೆಂಕಟ್ರಮಣ ಭಟ್ಟ ಅವರ ಮನೆಗೆ ಮನೆಯ ಮೇಲ್ಚಾವಣಿಯ ಹಂಚನ್ನು ತೆಗೆದು ಒಳಗಡೆ ನುಗ್ಗಿ, … [Read more...] about ಮನೆದರೋಡೆ ಮಾಡಿದ್ದ ಆರೋಪಿಗಳ ಬಂಧನ
ಯಲ್ಲಾಪುರ ಜಾತ್ರೆಯನ್ನು 2023 ಕ್ಕೆ ಮುಂದೂಡಲಾಗಿದೆ
ಯಲ್ಲಾಪುರ : ಕಳೆದ ವರ್ಷ ವಿಜ್ರಂಭಣೆಯಿಂದ ನಡೆಯಬೇಕಿದ್ದ ಯಲ್ಲಾಪುರ ಗ್ರಾಮದೇವಿಯರ ಜಾತ್ರಾ ಮಹೋತ್ಸವವನ್ನು ಕೋವಿಡ್ ಕಾರಣದಿಂದಾಗಿ ಈ ವರ್ಷವೂ ನಡೆಸಲು ಸಾಧ್ಯವಾಗಿರುವುದರಿಂದ ಜಾತ್ರಯನ್ನು 2023 ಕ್ಕೆ ಮುಂದೂಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.ಕಾರ್ಮಿಕ ಖಾತೆ ಸವಿಚ ಶಿವರಾಮ ಹೆಬ್ಬಾರ್ ಅವರ ಉಪಸ್ಥಿತಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಕಳೆದ ವರ್ಷ ಕೊರೊನಾ ಸಾಂಕ್ರಾಮಿಕ ಪಿಡುಗಿನಿಂದ … [Read more...] about ಯಲ್ಲಾಪುರ ಜಾತ್ರೆಯನ್ನು 2023 ಕ್ಕೆ ಮುಂದೂಡಲಾಗಿದೆ




