ಯಲ್ಲಾಪುರ: ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಪ್ರಯುಕ್ತ ಶಿವನಿಗೆ ವಿಶೇಷ ಆಭರಣ ಅಲಂಕಾರ ,ಹೂವಿನಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿ ಕಾರ್ತಿಕೋತ್ಸವವನ್ನು ಸಂಭ್ರಮ ದಿಂದ ಆಚರಿಸಲಾಯಿತು. .ದೇವಾಲಯದ ಆವಾರದಲ್ಲಿ ಅರ್ಚಕ ವೇ. ಶಿವಯ್ಯ ನವರು ಬಿಡಿಸಿದ ಆಕರ್ಷಕವಾದ ಹೂವಿನ ರಂಗೋಲಿ, ದೀಪಗಳ ಅಲಂಕಾರ ಭಕ್ತರ ಕಣ್ಮನ ಸೂರೆಗೊಂಡಿತು. ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಹಣ್ಣು … [Read more...] about ಬಸವೇಶ್ವರ ದೇವಸ್ಥಾನದಲ್ಲಿಕಾರ್ತಿಕೋತ್ಸವ
Yellapur
ಪೊಲೀಸ ಠಾಣೆ ಈಗ ಜನಸ್ನೇಹಿ
ಯಲ್ಲಾಪುರ :ಪೊಲೀಸ್ ಠಾಣೆ ಜನರಿಗೆ ಹತ್ತಿರವಾಗುತ್ತಿದ್ದು ಜನಸ್ನೇಹಿ ವಾತಾವರಣ ಸೃಷ್ಟಿಯಾಗುತ್ತಿದೆ. ಬಹಳಷ್ಟು ಜನರು ಪೊಲೀಸ್ ಠಾಣೆ ಎಂದರೆ, ಭಯ ಪಡುತ್ತಾರೆ ಅಂತಹವರಿಗೆ ಪೊಲೀಸ್ ಠಾಣೆ ಎಂದರೆ ನಿಮ್ಮ ರಕ್ಷಣೆಗಾಗಿಯೇ ಇರುವ ವಿಶ್ವಾಸದ ಕೇಂದ್ರ ಎಂಬುದು ತಿಳಿಸಬೇಕಿದೆ. ಅದರ ಪರಿಕಲ್ಪನೆಯೇ “ತೆರೆದ ಮನೆ" ಕಾರ್ಯಕ್ರಮ ಇದನ್ನು ಇನ್ನೂ ಹೆಚ್ಚಿನದಾಗಿ ಜನರ ಮಧ್ಯೆ ಕೊಂಡೊ ವ ದೃಷ್ಟಿಯಿಂದ ಶಾಲಾ ಹಂತಕ್ಕೆ ತಲುಪಿಸುವ ವಿಶೇಷ ಪ್ರಯತ್ನ ಸಾಗಿದೆ ಎಂದು ಪಿ.ಐ ಸುರೇಶ್ ಯಳ್ಳೂರ್ … [Read more...] about ಪೊಲೀಸ ಠಾಣೆ ಈಗ ಜನಸ್ನೇಹಿ
ಕವಿಯಿತ್ರಿ ಶಿವಲೀಲಾ ಹುಣಸಗಿ ಗೆ ಅಲ್ಲಮ ಸಾಹಿತ್ಯ ಪ್ರಶಸ್ತಿಪ್ರಧಾನ
ಯಲ್ಲಾಪುರ:ತಾಲೂಕಿನ ಅರಬೈಲ್ ಹಿಪ್ರಾ ಶಾಲೆಯ ಶಿಕ್ಷಕಿ ,ಕವಿಯಿತ್ರಿ ಶಿವಲೀಲಾ ಹುಣಸಗಿ ಅವರು ಹಾಸನದ ಮಾಣಿಕ್ಯ ಪ್ರಕಾಶನ ವತಿಯಿಂದ ರಾಜ್ಯಮಟ್ಟದ ಅಲ್ಲಮ ಸಾಹಿತ್ಯ ಪ್ರಶಸ್ತಿ ಭಾಜನರಾಗಿದ್ದಾರೆ. ಭಾನುವಾರ ಹಾಸನದ ಸಂಸ್ಖೃತ ಭವನದಲ್ಲಿ ಹಮ್ಮಿಕೊಂಡಿದ್ದ ೫ ನೇ ವರ್ಷದ ರಾಜ್ಯಮಟ್ಟದ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಈಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಭಾನು ಮಷ್ತಾಕ್, ಶೈಲಜಾ ಹಾಸನ, ನಾಗರಾಜ ಹೆತ್ತೂರ, ಎಚ್ ಈ.ದ್ಯಾವಪ್ಪಾ , ವೈ.ಎಸ … [Read more...] about ಕವಿಯಿತ್ರಿ ಶಿವಲೀಲಾ ಹುಣಸಗಿ ಗೆ ಅಲ್ಲಮ ಸಾಹಿತ್ಯ ಪ್ರಶಸ್ತಿಪ್ರಧಾನ
ಪತಂಜಲಿ ಯೋಗ ಸಮಿತಿ ಯಿಂದ ದಿ.ಪ್ರೊ.ಕೆ. ಎಸ್ ನಾರಾಯಣಾ ಚಾರ್ಯರಿಗೆ ಶೃದ್ಧಾಂಜಲಿ
ಯಲ್ಲಾಪುರ :ನಾಡಿನ ಹೆಸರಾಂತ ಪ್ರವಚನಕಾರ ವೇದಾಂತ ಶಿರೋಮಣಿ ಪ್ರೊ.ಕೆ. ಎಸ್ ನಾರಾಯಣಚಾರ್ಯ ವಿಧಿವಶರಾದ ಹಿನ್ನೆಲೆಯಲ್ಲಿ ಪತಂಜಲಿ ಯೋಗ ಸಮಿತಿ ಯಲ್ಲಾಪುರ ವತಿಯಿಂದ ಅಡಿಕೆ ಭವನ ಯಲ್ಲಾಪುರ ಇಲ್ಲಿ ನಡೆಯುವ ನಿರಂತರ ಯೋಗ ತರಗತಿಯಲ್ಲಿ ಅಗ್ನಿಹೊತ್ರ ಹಾಗೂ ಮೌನಾಚರಣೆ ನಡೆಸಿ ಆಚಾರ್ಯರ ಆತ್ಮಕ್ಕೆ ಸದ್ಗತಿಯನ್ನು ಕೋರಿ ಶೃದ್ಧಾಂಜಲಿ ಅರ್ಪಿಸಿದರು … [Read more...] about ಪತಂಜಲಿ ಯೋಗ ಸಮಿತಿ ಯಿಂದ ದಿ.ಪ್ರೊ.ಕೆ. ಎಸ್ ನಾರಾಯಣಾ ಚಾರ್ಯರಿಗೆ ಶೃದ್ಧಾಂಜಲಿ
ಶ್ರೀಗುರು ಸಹಕಾರಿ ಸಂಘದ ವಾರ್ಷಿಕ ಸಭೆ
ಯಲ್ಲಾಪುರ: ಶ್ರೀಗುರು ಸಹಕಾರಿ ಸಂಘ ಆರ್ಥಿಕ ವ್ಯವಹಾರವಲ್ಲದೇ, ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಸಾಧಕ ಶಿಕ್ಷಕರನ್ನು ಗುರುತಿಸಿ ಗೌರವಿಸುವದರೊಂದಿಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮಾದರಿಯಾಗಿದೆ.ಎಂದು ವಾಯ್ ಟಿ ಎಸ್ ಎಸ್ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಜಯರಾಮ ಗುನಗಾ ಹೇಳಿದರು.ಅವರು ಪಟ್ಟಣದ ಶಾರದಾಗಲ್ಲಿಯಲ್ಲಿರುವ ಶಿವಪ್ಪಾಪೂಜಾರಿ ಸಭಾಭವನದಲ್ಲಿ ಶ್ರೀಗುರು ಸಹಕಾರಿ ಸಂಘದ ೪ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಹಾಗೂ ತಮಗೆ … [Read more...] about ಶ್ರೀಗುರು ಸಹಕಾರಿ ಸಂಘದ ವಾರ್ಷಿಕ ಸಭೆ




