• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಬಸವೇಶ್ವರ ದೇವಸ್ಥಾನದಲ್ಲಿಕಾರ್ತಿಕೋತ್ಸವ

November 30, 2021 by Jayaraj Govi Leave a Comment

ಯಲ್ಲಾಪುರ: ಪಟ್ಟಣದ  ಬಸವೇಶ್ವರ ವೃತ್ತದ ಬಳಿಯಿರುವ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಪ್ರಯುಕ್ತ  ಶಿವನಿಗೆ ವಿಶೇಷ ಆಭರಣ ಅಲಂಕಾರ ,ಹೂವಿನಿಂದ ಸಿಂಗರಿಸಿ   ವಿಶೇಷ  ಪೂಜೆ ಸಲ್ಲಿಸಿ ಕಾರ್ತಿಕೋತ್ಸವವನ್ನು ಸಂಭ್ರಮ ದಿಂದ ಆಚರಿಸಲಾಯಿತು. .ದೇವಾಲಯದ ಆವಾರದಲ್ಲಿ ಅರ್ಚಕ ವೇ. ಶಿವಯ್ಯ ನವರು ಬಿಡಿಸಿದ ಆಕರ್ಷಕವಾದ ಹೂವಿನ ರಂಗೋಲಿ, ದೀಪಗಳ ಅಲಂಕಾರ   ಭಕ್ತರ ಕಣ್ಮನ ಸೂರೆಗೊಂಡಿತು. ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಹಣ್ಣು … [Read more...] about ಬಸವೇಶ್ವರ ದೇವಸ್ಥಾನದಲ್ಲಿಕಾರ್ತಿಕೋತ್ಸವ

ಪೊಲೀಸ ಠಾಣೆ ಈಗ ಜನಸ್ನೇಹಿ

November 30, 2021 by Jayaraj Govi Leave a Comment

ಯಲ್ಲಾಪುರ :ಪೊಲೀಸ್ ಠಾಣೆ ಜನರಿಗೆ ಹತ್ತಿರವಾಗುತ್ತಿದ್ದು ಜನಸ್ನೇಹಿ ವಾತಾವರಣ ಸೃಷ್ಟಿಯಾಗುತ್ತಿದೆ. ಬಹಳಷ್ಟು ಜನರು ಪೊಲೀಸ್ ಠಾಣೆ ಎಂದರೆ, ಭಯ ಪಡುತ್ತಾರೆ ಅಂತಹವರಿಗೆ ಪೊಲೀಸ್ ಠಾಣೆ ಎಂದರೆ ನಿಮ್ಮ ರಕ್ಷಣೆಗಾಗಿಯೇ ಇರುವ ವಿಶ್ವಾಸದ ಕೇಂದ್ರ ಎಂಬುದು ತಿಳಿಸಬೇಕಿದೆ. ಅದರ ಪರಿಕಲ್ಪನೆಯೇ “ತೆರೆದ ಮನೆ" ಕಾರ್ಯಕ್ರಮ ಇದನ್ನು ಇನ್ನೂ ಹೆಚ್ಚಿನದಾಗಿ ಜನರ ಮಧ್ಯೆ ಕೊಂಡೊ ವ ದೃಷ್ಟಿಯಿಂದ ಶಾಲಾ ಹಂತಕ್ಕೆ ತಲುಪಿಸುವ ವಿಶೇಷ ಪ್ರಯತ್ನ ಸಾಗಿದೆ ಎಂದು ಪಿ.ಐ ಸುರೇಶ್ ಯಳ್ಳೂರ್‌ … [Read more...] about ಪೊಲೀಸ ಠಾಣೆ ಈಗ ಜನಸ್ನೇಹಿ

ಕವಿಯಿತ್ರಿ ಶಿವಲೀಲಾ ಹುಣಸಗಿ ಗೆ ಅಲ್ಲಮ ಸಾಹಿತ್ಯ ಪ್ರಶಸ್ತಿಪ್ರಧಾನ

November 30, 2021 by Jayaraj Govi Leave a Comment

ಯಲ್ಲಾಪುರ:ತಾಲೂಕಿನ ಅರಬೈಲ್ ಹಿಪ್ರಾ ಶಾಲೆಯ ಶಿಕ್ಷಕಿ ,ಕವಿಯಿತ್ರಿ ಶಿವಲೀಲಾ ಹುಣಸಗಿ ಅವರು ಹಾಸನದ ಮಾಣಿಕ್ಯ ಪ್ರಕಾಶನ ವತಿಯಿಂದ ರಾಜ್ಯಮಟ್ಟದ ಅಲ್ಲಮ ಸಾಹಿತ್ಯ ಪ್ರಶಸ್ತಿ ಭಾಜನರಾಗಿದ್ದಾರೆ. ಭಾನುವಾರ ಹಾಸನದ ಸಂಸ್ಖೃತ ಭವನದಲ್ಲಿ ಹಮ್ಮಿಕೊಂಡಿದ್ದ ೫ ನೇ ವರ್ಷದ ರಾಜ್ಯಮಟ್ಟದ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಈಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಭಾನು ಮಷ್ತಾಕ್, ಶೈಲಜಾ ಹಾಸನ, ನಾಗರಾಜ ಹೆತ್ತೂರ, ಎಚ್ ಈ.ದ್ಯಾವಪ್ಪಾ , ವೈ.ಎಸ … [Read more...] about ಕವಿಯಿತ್ರಿ ಶಿವಲೀಲಾ ಹುಣಸಗಿ ಗೆ ಅಲ್ಲಮ ಸಾಹಿತ್ಯ ಪ್ರಶಸ್ತಿಪ್ರಧಾನ

ಪತಂಜಲಿ ಯೋಗ ಸಮಿತಿ ಯಿಂದ ದಿ.ಪ್ರೊ.ಕೆ. ಎಸ್ ನಾರಾಯಣಾ ಚಾರ್ಯರಿಗೆ ಶೃದ್ಧಾಂಜಲಿ

November 30, 2021 by Jayaraj Govi Leave a Comment

ಯಲ್ಲಾಪುರ :ನಾಡಿನ ಹೆಸರಾಂತ ಪ್ರವಚನಕಾರ ವೇದಾಂತ ಶಿರೋಮಣಿ ಪ್ರೊ.ಕೆ. ಎಸ್ ನಾರಾಯಣಚಾರ್ಯ ವಿಧಿವಶರಾದ ಹಿನ್ನೆಲೆಯಲ್ಲಿ ಪತಂಜಲಿ ಯೋಗ ಸಮಿತಿ ಯಲ್ಲಾಪುರ ವತಿಯಿಂದ ಅಡಿಕೆ ಭವನ ಯಲ್ಲಾಪುರ ಇಲ್ಲಿ ನಡೆಯುವ ನಿರಂತರ ಯೋಗ ತರಗತಿಯಲ್ಲಿ ಅಗ್ನಿಹೊತ್ರ ಹಾಗೂ ಮೌನಾಚರಣೆ ನಡೆಸಿ ಆಚಾರ್ಯರ ಆತ್ಮಕ್ಕೆ ಸದ್ಗತಿಯನ್ನು ಕೋರಿ ಶೃದ್ಧಾಂಜಲಿ ಅರ್ಪಿಸಿದರು … [Read more...] about ಪತಂಜಲಿ ಯೋಗ ಸಮಿತಿ ಯಿಂದ ದಿ.ಪ್ರೊ.ಕೆ. ಎಸ್ ನಾರಾಯಣಾ ಚಾರ್ಯರಿಗೆ ಶೃದ್ಧಾಂಜಲಿ

ಶ್ರೀಗುರು ಸಹಕಾರಿ ಸಂಘದ ವಾರ್ಷಿಕ ಸಭೆ

November 30, 2021 by Jayaraj Govi Leave a Comment

ಯಲ್ಲಾಪುರ: ಶ್ರೀಗುರು ಸಹಕಾರಿ ಸಂಘ  ಆರ್ಥಿಕ ವ್ಯವಹಾರವಲ್ಲದೇ, ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಸಾಧಕ ಶಿಕ್ಷಕರನ್ನು ಗುರುತಿಸಿ ಗೌರವಿಸುವದರೊಂದಿಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುವ  ಮಾದರಿಯಾಗಿದೆ.ಎಂದು ವಾಯ್ ಟಿ ಎಸ್ ಎಸ್ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಜಯರಾಮ ಗುನಗಾ ಹೇಳಿದರು.ಅವರು  ಪಟ್ಟಣದ ಶಾರದಾಗಲ್ಲಿಯಲ್ಲಿರುವ ಶಿವಪ್ಪಾಪೂಜಾರಿ  ಸಭಾಭವನದಲ್ಲಿ  ಶ್ರೀಗುರು ಸಹಕಾರಿ ಸಂಘದ  ೪ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ  ಹಾಗೂ ತಮಗೆ … [Read more...] about ಶ್ರೀಗುರು ಸಹಕಾರಿ ಸಂಘದ ವಾರ್ಷಿಕ ಸಭೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,366 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar