ಯಲ್ಲಾಪುರ: ಗ್ರಾಮೀಣ ಪ್ರದೇಶವಾದ ಶಿರನಾಲಾದಲ್ಲಿ ಬಾನ್ಸುರಿ ಶಿಕ್ಷಣ ನೀಡುತ್ತಿರುವ ಗುರುಕುಲದ ಶ್ರದ್ಧಾಪೂರ್ವಕ, ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯ.ಎಂದು ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ ಹೇಳಿದರು.ಅವರು ತಾಲೂಕಿನ ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಶಿರನಾಲಾದ ಗೋಕುಲ ಬಾನ್ಸುರಿ ಗುರುಕುಲ ಟ್ರಸ್ಟ್ ಗುರುಪೂರ್ಣಿಮೆಯ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆಧುನಿಕತೆಯ … [Read more...] about ಶಿರನಾಲಾದಲ್ಲಿ ಬಾನ್ಸುರಿ ಶಿಕ್ಷಣ: ಗುರುಕುಲದ ಶ್ಲಾಘನೀಯ ಕಾರ್ಯ
Yellapur
ಚಾಲಕನ ನಿಯಂತ್ರಣ ತಪ್ಪಿಲಾರಿ ಪಲ್ಟಿ
ಯಲ್ಲಾಪುರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಆರತಿಬೈಲ್ ಘಟ್ಟದ ಕಣ್ಣಿಮನೆ ಕ್ರಾಸ್ ಬಳಿ ನಡೆದಿದೆ.ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಭತ್ತದ ಹೊಟ್ಟು (ಉಮಿ) ತುಂಬಿಕೊಂಡು ಲಾರಿ ಹೊರಟ್ಟಿದ್ದು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಸರಕು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಚಾಲಕ, ನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ … [Read more...] about ಚಾಲಕನ ನಿಯಂತ್ರಣ ತಪ್ಪಿಲಾರಿ ಪಲ್ಟಿ
ಸಾತೊಡ್ಡಿ ಜಲಪಾತ:ಪಾರಾದ ಪ್ರವಾಸಿಗರು
ಯಲ್ಲಾಪುರ:ಸಾತೊಡ್ಡಿ ಜಲಪಾತದ ಸುತ್ತಮುತ್ತಲಿನ ಭಾಗದಲ್ಲಿ ಭಾರಿ ಮಳೆ ಸುರಿದು ಸಾತೊಡ್ಡಿ ಪ್ರದೇಶದಲ್ಲಿ ಜಲಪಾತದಲ್ಲಿ ಏಕಾಏಕಿ ನೀರು ಹರಿದ ಪರಿಣಾಮ ಭಾನುವಾರ ಜಲಪಾತಕ್ಕೆ ಬಂದ ಪ್ರವಾಸಿಗರು ಸಿಲುಕಿಕೊಂಡಿದ್ದು, ಅದೃಷ್ಟವಶಾತ್ ಯಾವುದೇಅಪಾಯವಿಲ್ಲದೆ ಪಾರಾಗಿದ್ದಾರೆ.ಭಾನುವಾರ ಮಧ್ಯಾಹ್ನ ಹುಬ್ಬಳ್ಳಿ ಕಡೆಯಿಂದ 10 ಪ್ರವಾಸಿಗರು ಜಲಪಾತ ನೋಡಲು ಬಂದು ನೀರು ಕಡಿಮೆ ಇದ್ದು ನಡೆದು ಮುಂದೆ ಹೋಗಿ ಇನ್ನೊಂದು ಬದಿಯ ದಡ ಸೇರಿದ್ದಾರೆ. ಆದರೆ … [Read more...] about ಸಾತೊಡ್ಡಿ ಜಲಪಾತ:ಪಾರಾದ ಪ್ರವಾಸಿಗರು
ಅಕ್ರಮವಾಗಿ ಗಾಂಜಾ ಮಾರಾಟ:ಓರ್ವನ ಬಂಧನ
ಯಲ್ಲಾಪುರ : ತಾಲೂಕಿನ ಹಳಿಯಾಳ ರಸ್ತೆಯ ಸಾತನಕೊಪ್ಪ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೋರ್ವ ರಸ್ತೆಯಲ್ಲಿ ಬರಹೋಗುವ ವಾಹನವನ್ನು ನಿಲ್ಲಸಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಯಲ್ಲಾಮರ ಪೊಲೀಸ ನಿರೀಕ್ಷಕ ಸುರೇಶ ಎಚ್. ಯಳ್ಳೂರ ಠಾಣಾ ಸಿಬ್ಬಂದಿಗಳೊAದಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ ಪ್ರಕರಣ ನಡೆದಿದೆ.ADshri devaki krishna wash point, karki naka, honavar contact; sachin … [Read more...] about ಅಕ್ರಮವಾಗಿ ಗಾಂಜಾ ಮಾರಾಟ:ಓರ್ವನ ಬಂಧನ
EVM ಮತ ಯಂತ್ರದ ಮಾದರಿಯ ಮೂಲಕ ವಿದ್ಯಾರ್ಥಿಗಳಿಗೆಚುನಾವಣಾ ಅರಿವು
ಯಲ್ಲಾಪುರ – ವಿದ್ಯನ್ಮಾನ್ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಜಾಪ್ರಭುತ್ವದ ಮಹತ್ವದ ಭಾಗವಾಗಿರುವ ಚುನಾವಣೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವ ವಿನೂತನ ಚುನಾವಣಾ ಮಾಹಿತಿಯನ್ನು EVM ಮತ ಯಂತ್ರದ ಮಾದರಿಯ ಮೂಲಕ ಚುನಾವಣಾ ಅರಿವು ಕಾರ್ಯಕ್ರಮವನ್ನು ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ನಡೆಯಿತು . ತಂತ್ರಜ್ಞಾನವನ್ನು ಬಳಸಿ, ಮಕ್ಕಳಿಗೆ ತಿಳುವಳಿಕೆ ನೀಡಿ ಶಾಲಾ ಸಂಸತ್ತಿನ ಆಯ್ಕೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ವೆಂಕಟ್ರಮಣ … [Read more...] about EVM ಮತ ಯಂತ್ರದ ಮಾದರಿಯ ಮೂಲಕ ವಿದ್ಯಾರ್ಥಿಗಳಿಗೆಚುನಾವಣಾ ಅರಿವು




