• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಆಸ್ಪತ್ರೆ

ಹಳಿಯಾಳದಲ್ಲಿ_ಗುರುವಾರ_ಕೊರೊನಾ ಸ್ಪೋಟ ಒಂದೇ ದಿನ 34 ಜನರಲ್ಲಿ ಸೊಂಕು_ದೃಢ ನರ್ಸ, ಪೋಲಿಸ್, ವೈದ್ಯರಲ್ಲೂ ಸೊಂಕು ಪತ್ತೆ-ಆತಂಕದಲ್ಲಿ ಜನತೆ.

July 24, 2020 by Yogaraj SK Leave a Comment

ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಗುರುವಾರ ಕೊರೊನಾ ಬಾಂಬ್ ಸ್ಪೋಟವಾಗಿದ್ದು ಒಂದೇ ದಿನ ಪಟ್ಟಣದ 11 ಜನರಲ್ಲಿ ಹಾಗೂ ಗ್ರಾಮಾಂತರ ಭಾಗದ 23 ಜನರಲ್ಲಿ ಒಟ್ಟೂ_34_ಜನರಲ್ಲಿ ಕೊರೊನಾ ಸೊಂಕು ದೃಢಪಡುವ ಮೂಲಕ ಹಳಿಯಾಳ ಸೊಂಕಿತರ ಸಂಖ್ಯೆ ಶತಕದ_ಗಡಿ_ದಾಟಿ_128ಕ್ಕೆ_ತಲುಪಿ ಹಳಿಯಾಳಿಗರ ನಿದ್ದೆಗೆಡುವಂತೆ ಮಾಡಿದೆ.ಬುಧವಾರ ಮಾತ್ರ ಒಂದೇ ಒಂದು ಪ್ರಕರಣ ಪತ್ತೆಯಾಗಿ ಕೊಂಚ ಬಿಡುವು ನೀಡಿದ್ದ ಡೆಡ್ಲಿ ವೈರಸ್ ಇಂದು ಮತ್ತೇ ತನ್ನ ಪ್ರಕೋಪ ತೊರಿಸಿದ್ದು ಬರೊಬ್ಬರಿ 34 ಜನರನ್ನು … [Read more...] about ಹಳಿಯಾಳದಲ್ಲಿ_ಗುರುವಾರ_ಕೊರೊನಾ ಸ್ಪೋಟ ಒಂದೇ ದಿನ 34 ಜನರಲ್ಲಿ ಸೊಂಕು_ದೃಢ ನರ್ಸ, ಪೋಲಿಸ್, ವೈದ್ಯರಲ್ಲೂ ಸೊಂಕು ಪತ್ತೆ-ಆತಂಕದಲ್ಲಿ ಜನತೆ.

ನಮ್ಮ ಜೊತೆಗೇ ಬರುವ ಪುಸ್ತÀಕಗಳೇ ಶ್ರೇಷ್ಠ : ಸುಬ್ಬಲಕ್ಷ್ಮಿ ಕೊಡ್ಲಕೆರೆ

April 25, 2018 by Gaju Gokarna Leave a Comment

ಹೊನ್ನಾವರ .ಮಾರುಕಟ್ಟೆಗೆ, ದೇವಸ್ಥಾನಕ್ಕೆ, ಆಸ್ಪತ್ರೆಗೆ ಎಲ್ಲ ಕಡೆ ನಾವೇ ಹೋಗಬೇಕು. ಆದರೆ ಪುಸ್ತಕಗಳು ಮಾತ್ರ ನಾವಿದ್ದಲ್ಲಿಗೇ ನಮ್ಮ ಜೊತೆಗೇ ಬರುತ್ತವೆ. ಆದ್ದರಿಂದ ಪುಸ್ತಕಗಳು ನಮ್ಮ ಬಾಂಧವ್ಯ ಬೆಸೆಯುವ ಶ್ರೇಷ್ಠ ಸಂಗಾತಿಗಳು ಎಂದು ಹೊನ್ನಾವರದ ಸಾಹಿತ್ಯ ಪ್ರೇಮಿಯಾದ ನಿವೃತ್ತ ಮುಖ್ಯಾಧಾಪಕಿ ಸುಬ್ಬಲಕ್ಷ್ಮಿ ಕೊಡ್ಲಕೆರೆ ನುಡಿದರು. ಅವರು ಹೊನ್ನಾವರದಲ್ಲಿರುವ ಉ.ಕ. ಸಿರಿಗನ್ನಡ ಪುಸ್ತಕಮನೆ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ಕಿಯ ಶ್ರೀ ಚೆನ್ನಕೇಶವ … [Read more...] about ನಮ್ಮ ಜೊತೆಗೇ ಬರುವ ಪುಸ್ತÀಕಗಳೇ ಶ್ರೇಷ್ಠ : ಸುಬ್ಬಲಕ್ಷ್ಮಿ ಕೊಡ್ಲಕೆರೆ

ದೇವರು ಡಯಾಲಿಸಿಸ್ ಘಟಕ ಕೊಟ್ಟರೂ ಪೂಜಾರಿ ಮರ್ಜಿಗೆ ಕಾಯಬೇಕು

January 3, 2018 by Gaju Gokarna Leave a Comment

ಹೊನ್ನಾವರ. ದೇವರು ಡಯಾಲಿಸಿಸ್ ಘಟಕ ಕೊಟ್ಟರೂ ಪೂಜಾರಿ ಮರ್ಜಿಗೆ ಕಾಯಬೇಕು. ಸೌಲಭ್ಯ ನಮ್ಮಿಂದ ನಮಗಾಗಿಯಾದರೂ ದೊಣ್ಣೆನಾಯಕನ ಅಪ್ಪಣೆ ಬೇಕು ಎಂಬಂತೆ, ಹೊನ್ನಾವರ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಈಗ ಡಯಾಲಿಸಿಸ್ ಘಟಕ ಸ್ಥಾಪನೆಯಾಗಿ ಅದರ ಬಳಕೆಗೆ ಅಗತ್ಯದ ಎಲ್ಲ ವ್ಯವಸ್ಥೆಯಿದ್ದರೂ ಕ್ಷೇತ್ರದ ಶಾಸಕರೋ, ಸಚಿವರೋ ಬಂದು ಉದ್ಟಾಟಿಸಲು ಪುರುಸೊತ್ತಿಲ್ಲದೆ ಕಾಯಿಲೆ ಪೀಡಿತರು ಕಾಯುವಂತಾಗಿದೆ.ಈವರೆಗೂ ಇಲ್ಲ, ಇಲ್ಲ ಎಂಬ ಕೂಗುಗಳ ನಡುವೆ  ಅಂತೂ ಡಯಾಲಿಸಿಸ್ ಮಂಜೂರಿ ಭಾಗ್ಯ … [Read more...] about ದೇವರು ಡಯಾಲಿಸಿಸ್ ಘಟಕ ಕೊಟ್ಟರೂ ಪೂಜಾರಿ ಮರ್ಜಿಗೆ ಕಾಯಬೇಕು

ಮುಖದಲ್ಲಿ ಮಾರ್ಪಾಡು, ಬದುಕಿನಲ್ಲಿ ಪರಿವರ್ತನೆ – ಕಸ್ತೂರ್ಬಾ ಆಸ್ಪತ್ರೆಯ ಸಾಧನೆ

December 1, 2017 by Gaju Gokarna Leave a Comment

ಹೊನ್ನಾವರ : ದೇಶದಲ್ಲಿ ಪ್ರಥಮವಾದ ವಿಶ್ವದಲ್ಲಿ ವಿರಳವಾದ ಮುಖ ಸಮರ್ಪಕಗೊಳಿಸುವ ಎರಡು ಶಸ್ತಚಿಕಿತ್ಸೆಗಳನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ದಂತ ವೈದ್ಯಕೀಯ ಕಾಲೇಜು ನಡೆಸಿದ್ದ ಈ ಕುರಿತು ಕಸ್ತೂರ್ಬಾ ಆಸ್ಪತ್ರೆಯ ಸಿಓಓ ಕರ್ನಲ್ ಡಾ. ದಯಾನಂದ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸ್ವಸ್ಥಾನದಿಂದ ಜಾರಿದ ಕೆಳದವಡೆಗೆ ಟೋಟಲ್ ಟೆಂಪೋರೊಮ್ಯಾಂಡಿಬ್ಯುಲಾರ್ ರಿಪ್ಲೆಸ್‍ಮಂಟ್ ಎಂಬ ಮುಖದ ರೂಪ ಸರಿಪಡಿಸುವ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ ಬಳಿಕ 21ವರ್ಷ ಪ್ರಾಯದ … [Read more...] about ಮುಖದಲ್ಲಿ ಮಾರ್ಪಾಡು, ಬದುಕಿನಲ್ಲಿ ಪರಿವರ್ತನೆ – ಕಸ್ತೂರ್ಬಾ ಆಸ್ಪತ್ರೆಯ ಸಾಧನೆ

ಮುಷ್ಕರದ ಮದ್ಯೆಯೂ ಮಾನವೀಯತೆ ಮೆರೆದ ವೈದ್ಯ : ಗರ್ಭಿಣಿಗೆ ಹೆರಿಗೆ ಮಾಡಿಸಿದ ಡಾ. ಪಿಕಳೆ

November 16, 2017 by Sachin Hegde Leave a Comment

ಕಾರವಾರ:ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ ವಿರೋಧಿಸಿ ವೈದ್ಯರು ಮುಷ್ಕರ ಹೂಡಿರುವ ವೇಳೆಯಲ್ಲಿಯೇ ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಿ ಪಿಕಳೆ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸಂಜೀವ ಪಿಕಳೆ ಎರಡು ಜೀವಗಳನ್ನು ಉಳಿಸಿದರು. ಇತರೆ ವೈದ್ಯರಂತೆ ಡಾ. ಸಂಜೀವ ಪಿಕಳೆ ಕೂಡ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೀಗಿರುವಾಗ ಹೆರಿಗೆ ನೋವು ಕಾಣಿಸಿಕೊಂಡ ಬಗ್ಗೆ ವೀಣಾ ಎಂಬಾತರನ್ನು ಆಸ್ಪತ್ರೆಗೆ ಕರೆತಂದಿರುವ ವಿಷಯ ವೈದ್ಯರಿಗೆ ತಿಳಿಯಿತು. ಗಂಭೀರ … [Read more...] about ಮುಷ್ಕರದ ಮದ್ಯೆಯೂ ಮಾನವೀಯತೆ ಮೆರೆದ ವೈದ್ಯ : ಗರ್ಭಿಣಿಗೆ ಹೆರಿಗೆ ಮಾಡಿಸಿದ ಡಾ. ಪಿಕಳೆ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar