• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಎಸ್.ಎಸ್.ಎಲ್.ಸಿ

ಶಿಕ್ಷಣ ಆರೊಗ್ಯ ಕ್ಷೇತ್ರಕ್ಕೆ ರೋಟರಿ ಕೊಡುಗೆ ಮುಂಚೂಣಿಯಲ್ಲಿದೆ; ಡಾ. ಸವಿತಾ ನಾಯ್ಕ

August 12, 2021 by Vishwanath Shetty Leave a Comment

ಶಿಕ್ಷಣ ಆರೊಗ್ಯ ಕ್ಷೇತ್ರಕ್ಕೆ ರೋಟರಿ ಕೊಡುಗೆ ಮುಂಚೂಣಿಯಲ್ಲಿದೆ. ಸಮಾಜಸೇವೆಗೆಂದೆ ಈ ಸಂಸ್ಥೆ ಮೀಸಲಾಗಿರುವುದು ಪ್ರಶಂಸನಾರ್ಹ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸವಿತಾ ನಾಯ್ಕ ಹೇಳಿದರು.ಅವರು ಗಾಂಧಿನಗರದ ರೋಟರಿ ಪಾರ್ಕ ಹೌಸ್ ನಲ್ಲಿ 7 ಹಿಲ್ಸ ಪಬ್ಲಿಕೇಶನ್ ಬೆಂಗಳೂರು, ವಿಜಯವಾಣಿ, ದ್ವಿಗೀಜಯ ನ್ಯೂಸ್ ಹಾಗೂ ರೋಟರಿ ಕ್ಲಬ್ ಶಿರಸಿ ಇವರ ಸಹಕಾರದಲ್ಲಿ ಜರುಗಿದ ವಿದ್ಯಾಸೇತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕೋರೋನಾ ಸಂಕಷ್ಟದಿಂದ ಶಾಲೆಗಳು … [Read more...] about ಶಿಕ್ಷಣ ಆರೊಗ್ಯ ಕ್ಷೇತ್ರಕ್ಕೆ ರೋಟರಿ ಕೊಡುಗೆ ಮುಂಚೂಣಿಯಲ್ಲಿದೆ; ಡಾ. ಸವಿತಾ ನಾಯ್ಕ

ಶಿಕ್ಷಣ ಪ್ರೇಮಿ ದಿ.ಎಂ.ಎ.ಗನಿ ಸ್ಮರಣಾರ್ಥ ಶೈಕ್ಷಣಿಕ ಪುರಸ್ಕಾರ ಸಮಾರಂಭ

December 22, 2020 by bkl news Leave a Comment

ಭಟ್ಕಳ: ನೂರ್ ಸ್ಪೋಟ್ರ್ಸ ಸೆಂಟರ್ ವತಿಯಿಂದ ನೂರ್ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಣ ಪ್ರೇಮಿ, ಅಂಜುಮನ್ ಶಿಕ್ಷಣ ಸಂಸ್ಥೆಗಳ ಮಾಜಿ ಅಧ್ಯಕ್ಷ ದಿ.ಎಂ.ಎ.ಗನಿ ಸ್ಮರಣಾರ್ಥ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಮತ್ತು ಧಾರ್ಮಿಕ ಶಿಕ್ಷಣದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಶಸ್ತಿ ಪ್ರದಾನ ಸಮಾರಂಭ ರಾತ್ರಿ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ … [Read more...] about ಶಿಕ್ಷಣ ಪ್ರೇಮಿ ದಿ.ಎಂ.ಎ.ಗನಿ ಸ್ಮರಣಾರ್ಥ ಶೈಕ್ಷಣಿಕ ಪುರಸ್ಕಾರ ಸಮಾರಂಭ

ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಮಾಜಿ‌ ಶಾಸಕ ಸುನೀಲ್ ಹೆಗಡೆ

May 2, 2019 by Yogaraj SK Leave a Comment

Former MLA Sunil Hedgeh, who has been honored with SSLC students

ಹಳಿಯಾಳ;- ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹಳಿಯಾಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪುಷ್ಪಲತಾ ಅಶೋಕ ಚೆನ್ನಬಸನ್ನವರ 98.24%., ಹಳಿಯಾಳ ಪಟ್ಟಣದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಸಹನಾ ನಾಯಕ್ 94.72% ಹಾಗೂ ಸ್ಪಂದನ ಎಸ್ ರಗಟೆ 94.24% ಅವರನ್ನು ಮಾಜಿ ಶಾಸಕ ಸುನೀಲ್‌ ಹೆಗಡೆ ನೇತ್ರತ್ವದಲ್ಲಿ ಸಾಧಕ‌ ವಿದ್ಯಾರ್ಥಿಗಳ‌ ಮನೆಗೆ ತೆರಳಿ‌ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ … [Read more...] about ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಮಾಜಿ‌ ಶಾಸಕ ಸುನೀಲ್ ಹೆಗಡೆ

ಏ.16 ಮಂಗಳವಾರ ಜಿನ್ನೋಡ ಕ್ಷೇತ್ರದ ಶಿವಮ್ಮಾ ದುರ್ಗಾದೇವಿ ರಥೋತ್ಸವ||

April 10, 2019 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಶ್ರೀ ಕ್ಷೇತ್ರ ಜಿನ್ನೋಡÀ ಶ್ರೀ ಶಿವಮ್ಮಾ ದುರ್ಗಾದೇವಿ ಮಹಾರಥೋತ್ಸವ ಏ.16 ಮಂಗಳವಾರ ನೆರವೇರಲಿದೆ. ಅಂದು ಬೆಳಿಗ್ಗೆ ಶುದ್ಧಿ ಹವನ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ ಅನ್ನ ಸಂತರ್ಪಣೆ, ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ, ಸಂಜೆ 6 ರಿಂದ 9 ರ ತನಕ ಹರಕೆ ಭಜನೆ, ರಾತ್ರಿ 9-30 ರಿಂದ ಯಕ್ಷಗಾನ ಬಯಲಾಟ "ವೀರಾಭಿಮನ್ಯು ಕಾಳಗ" ನಡೆಯಲಿದೆ. ಏ.17 ಬುಧವಾರ ಬೆ.10 ಗಂಟೆಗೆ ಸಂಪ್ರೋಕ್ಷಣೆ, 12 ಗಂಟೆಗೆ ಪ್ರಸನ್ನ ಚಂಡಿಕಾ ಹವನ, 1 ಗಂಟೆಗೆ ಪೂರ್ಣಾಹುತಿ, … [Read more...] about ಏ.16 ಮಂಗಳವಾರ ಜಿನ್ನೋಡ ಕ್ಷೇತ್ರದ ಶಿವಮ್ಮಾ ದುರ್ಗಾದೇವಿ ರಥೋತ್ಸವ||

ಫೆ.25ಕ್ಕೆ ಶಿರಸಿಯಲ್ಲಿ ಉದ್ಯೋಗ ಮೇಳ

February 14, 2019 by Nagaraj Naik Leave a Comment

ಶಿರಸಿ: ಕದಂಬ ಫೌಂಡೇಶನ್, ನ್ಯಾಷನಲ್ ಸ್ಕಿಲ್ ಡೆವಲಪ್‍ಮೆಂಟ್ ಕಾರ್ಪೋರೇಶನ್, ಸ್ಕಿಲ್ ಇಂಡಿಯಾ ಸಹಯೋಗದಲ್ಲಿ ನಗರದ ಎಮ್.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಫೆ.25ರಂದು ಬೃಹತ್ ಉದ್ಯೋಗ ಮೇಳವನ್ನ ಏರ್ಪಡಿಸಿದೆ.ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಅಥವಾ ಯಾವುದೇ ಪದವಿ ಪಾಸಾದ( ಬಿಸಿಎ, ಬಿಎಸ್ಸಿ, ಬಿಇ, ಬಿ.ಟೆಕ್,ಬಿ.ಕಾಮ್, ಬಿಬಿಎ, ಬಿಎ) ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 7975542694 ಸಂಪರ್ಕಿಸಬಹುದು ಎಂದು … [Read more...] about ಫೆ.25ಕ್ಕೆ ಶಿರಸಿಯಲ್ಲಿ ಉದ್ಯೋಗ ಮೇಳ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar