• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚಿಕಿತ್ಸೆ

ನಿಮ್ಮ ಕೈಗುಣ ಚೆನ್ನಾಗಿದೆ ಡಾಕ್ಟ್ರೇ !!

September 9, 2020 by Dr. Shridhar NB Leave a Comment

“ಡಾಕ್ಟ್ರೇ..ನಿಮ್ಮ ಕೈಗುಣ ಅದ್ಭುತ !!. ನೀವು ನಮ್ಮ ಪಾಲಿಗೆ ದೇವರು.. ನೀವು ಮುಟ್ಟಿದರೆ ಸಾಕು. ನಮ್ಮ ದನದ ರೋಗ ಗುಣವಾಗುತ್ತೆ. ನೀವು ಹೇಳಿದ್ರೆ ವಿಷಾನಾದ್ರೂ ಕೊಡ್ತೀವಿ... ಬಹಳ ದಿನ ಆಯ್ತು.. ಎಮ್ಮೆ ಮೇವು ತಿಂತಾನೇ ಇಲ್ಲ. ನೀವು ಒಂದ್ಸಲ ಬಂದು ದನ ಮುಟ್ಟಿ ಹೋಗಿ.. ಕಡಿಮೆ ಆಗೇ ಆಗುತ್ತೆ.!!. ಇದು ನಾನು ನಿಯಮಿತವಾಗಿ ಜಾನುವಾರು ಚಿಕಿತ್ಸೆ ಮಾಡುವ ಒಬ್ಬ ೮೦ ವರ್ಷ ವಯಸ್ಸಿನ ಯಜಮಾನರು ಹೇಳಿದ ಮಾತು. ಅನೇಕ ಜನ ಪಶುಪಾಲಕರು ಇದೇ ರೀತಿ ಹೇಳುತ್ತಾರೆ. ನಾನು ಅನೇಕ ಸಲ ಈ … [Read more...] about ನಿಮ್ಮ ಕೈಗುಣ ಚೆನ್ನಾಗಿದೆ ಡಾಕ್ಟ್ರೇ !!

ಅಪಘಾತದಲ್ಲಿ ಗಾಯಗೊಂಡ ಬಾಲಕಿಗೆ ಚಿಕಿತ್ಸೆಗೆ ಕೆಡಿಸಿಸಿ ಬ್ಯಾಂಕ್ ನಿಂದ ಆರ್ಥಿಕ ನೆರವು ನೀಡಿದ ಬ್ಯಾಂಕ್ ಅಧ್ಯಕ್ಷ ಎಸ್ ಎಲ್ ಘೋಟ್ನೇಕರ

July 15, 2018 by Yogaraj SK Leave a Comment

ಹಳಿಯಾಳ : ತಾಲೂಕಿನ ಗುಂಡೋಳ್ಳಿ ಗ್ರಾಮದ ಹಿಟ್ಟಿನ ಗಿರಣಿಯಲ್ಲಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯ ಚಿಕಿತ್ಸೆಗಾಗಿ ಕೆ.ಡಿ.ಸಿ.ಸಿ ಬ್ಯಾಂಕ 48ಸಾವಿರ ಪರಿಹಾರವನ್ನು ನೀಡಿದೆ.  ಕಳೆದ ಮೇ 24ರಂದು ಗುಂಡೋಳ್ಳಿಯಲ್ಲಿ ಹಿಟ್ಟಿನ ಗಿರಣಿಯ ಬೆಲ್ಟಿಗೆ ಸೃಷ್ಟಿ ಸಕಪ್ಪನವರ (11) ಸಿಕ್ಕಿ ಹಾಕಿ ಕೊಂಡ ಪರಿಣಾಮ ಮುಖ ಹಾಗೂ ಮೈ ತುಂಬ ಗಂಭೀರವಾಗಿ ಗಾಯಗಳಾಗಿದ್ದವು.   ಇವಳನ್ನು ಚಿಕಿತ್ಸೆಗಾಗಿ ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೃಷ್ಟಿ … [Read more...] about ಅಪಘಾತದಲ್ಲಿ ಗಾಯಗೊಂಡ ಬಾಲಕಿಗೆ ಚಿಕಿತ್ಸೆಗೆ ಕೆಡಿಸಿಸಿ ಬ್ಯಾಂಕ್ ನಿಂದ ಆರ್ಥಿಕ ನೆರವು ನೀಡಿದ ಬ್ಯಾಂಕ್ ಅಧ್ಯಕ್ಷ ಎಸ್ ಎಲ್ ಘೋಟ್ನೇಕರ

ಒಕಲಿಗರ ಸಂಘದ ಅಧ್ಯಕ್ಷ ನಾಜಗಾರದ ಎಂ.ಎಚ್.ಗೌಡ (61) ಹೃದಯಾಘಾತದಿಂದ ನಿಧನ

December 29, 2017 by Gaju Gokarna Leave a Comment

ಹೊನ್ನಾವರ: ತಾಲೂಕು ಒಕಲಿಗರ ಸಂಘದ ಅಧ್ಯಕ್ಷ ನಾಜಗಾರದ ಎಂ.ಎಚ್.ಗೌಡ (61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ತಮ್ಮ ಮನೆಯಲ್ಲಿದ್ದಾಗ ತೀವೃ ಹೃದಯಾಘಾತಕ್ಕೊಳಗಿದ್ದರು. ನಂತರ ಇವರನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ತಾಲೂಕು ಒಕ್ಕಲಿಗರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ ಅವರು ಹಾಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಅವಧಿಯಲ್ಲಿ … [Read more...] about ಒಕಲಿಗರ ಸಂಘದ ಅಧ್ಯಕ್ಷ ನಾಜಗಾರದ ಎಂ.ಎಚ್.ಗೌಡ (61) ಹೃದಯಾಘಾತದಿಂದ ನಿಧನ

ಹಣ, ಬಂಗಾರಕ್ಕಾಗಿ ಶಿಕ್ಷಕಿಗೆ ಗಂಡ, ಅತ್ತೆಯಿಂದ ಥಳಿತ

December 4, 2017 by Gaju Gokarna Leave a Comment

ಹೊನ್ನಾವರ : ಶಿಕ್ಷಕಿಯೊರ್ವಳಿಗೆ ಗಂಡ ಮತ್ತು ಅತ್ತೆ ಸೇರಿ ಬಲವಾಗಿ ಥಳಿಸಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಗೆ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಖರ್ವಾ ಸ.ಹಿ.ಪ್ರಾ. ಶಾಲೆ ದೈಹಿಕ ಶಿಕ್ಷಣದ ಹಾಗೂ ಯೋಗ ಶಿಕ್ಷಕಿ ರಾಜೇಶ್ವರಿ ಹೆಗಡೆ ಗಂಡ ಮತ್ತು ಅತ್ತೆಯ ಧಳಿತದಿಂದ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಕುರಿತು ರಾಜೇಶ್ವರಿ ಹೆಗಡೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಮಧ್ಯಾಹ್ನದ ಊಟ ಮಾಡುತ್ತಿರುವ ವೇಳೆ … [Read more...] about ಹಣ, ಬಂಗಾರಕ್ಕಾಗಿ ಶಿಕ್ಷಕಿಗೆ ಗಂಡ, ಅತ್ತೆಯಿಂದ ಥಳಿತ

ಅಕ್ಟೋಬರ 29 ರಿಂದ ನವ್ಹಂಬರ 18ರ ವರೆಗೆ ಸಂಚಾರಿತ ಲೈಪ್‍ಲೈನ್ ಎಕ್ಸ್‍ಪ್ರೇಸ್ ಉಚಿತ ಆರೋಗ್ಯ ಕಾರ್ಯಕ್ರಮ

October 26, 2017 by Sachin Hegde Leave a Comment

ಕಾರವಾರ:ದಿ ಎಮೆರೇಟ್ಸ್ ಏರ್ ಲೈನ್ ಸೌಜನ್ಯ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಇಂಪ್ಯಾಕ್ಸ್ ಇಂಡಿಯಾ ಪೌಂಡೇಶನರವರ ವತಿಯಿಂದ ಜಿಲ್ಲೆಯ ಕುಮಟಾ ರೇಲ್ವೆ ನಿಲ್ದಾಣದಲ್ಲಿ ಅಕ್ಟೋಬರ 29 ರಿಂದ ನವ್ಹಂಬರ 18ರ ವರೆಗೆ ಸಂಚಾರಿತ ಲೈಪ್‍ಲೈನ್ ಎಕ್ಸ್‍ಪ್ರೇಸ್ ಉಚಿತ ಆರೋಗ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಶುಲ್ಕರಹಿತ ತಪಾಸಣಾ ಚಿಕಿತ್ಸೆಯನ್ನು ಸುಪ್ರಸಿದ್ದ ಪರಿಣಿತ ಚಿಕಿತ್ಸಕರಿಂದ ಕಣ್ಣಿನ ತಪಾಸಣೆ, ಕಿವಿ ರೋಗ, ಹಾಗೂ ಸುಟ್ಟ ಗಾಯಗಳಿಂದ ಸಂಕೋಚನವಾದವುಗಳ … [Read more...] about ಅಕ್ಟೋಬರ 29 ರಿಂದ ನವ್ಹಂಬರ 18ರ ವರೆಗೆ ಸಂಚಾರಿತ ಲೈಪ್‍ಲೈನ್ ಎಕ್ಸ್‍ಪ್ರೇಸ್ ಉಚಿತ ಆರೋಗ್ಯ ಕಾರ್ಯಕ್ರಮ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar