ದಾಂಡೇಲಿ :ರೋಟರಿ ಕ್ಲಬಿನ ಮುಖ್ಯ ಉದ್ದೇಶ ಜನಪರ ಸೇವೆ ರೋಟರಿ ಸದಸ್ಯನಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಿಗುವ ಭಾಗ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಸೇವೆಗಾಗಿಯೇ ರೋಟರಿ ಕ್ಲಬ್ ಜಗತ್ತಿನಲ್ಲಿ ಒಂದು ಅತ್ಯುತ್ತ,ಮ ಸೇವಾ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ರೋಟರಿ ಕ್ಲಬಿನ ಮಾಜಿ ಪ್ರಾಂತಪಾಲ ಗುರುದತ್ತ ಭಕ್ತಾ ನುಡಿದರು. ಅವರು ನಗರದಲ್ಲಿ ಬುಧುವಾರ ಸಂಜೆ ರೋಟರಿ ಶಾಲೆಯ ಸಭಾಂಗಣದಲ್ಲಿ ಜರುಗಿದ 2017-18ರ ನಗರದ ರೋಟರಿ ಕ್ಲಬಿನ ಪದಾಧಿಕಾರಿಗಳ ಪದಗ್ರಹಣ … [Read more...] about ದಾಂಡೇಲಿ ರೋಟರಿ ಕ್ಲಬಿನ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ರವಿ ನಾಯಕ
ನಾಯಕ
ಶಾಲಾ ಮಂತ್ರಿ ಮಂಡಳ ರಚನೆ
ದಾಂಡೇಲಿ :ಜೊಯಿಡಾ ತಾಲ್ಲೂಕಿನ ರಾಮನಗರ ಮೌಂಟ್ ಕಾರ್ಮೆಲ್ ಸಿಬಿಎಸ್ಸಿ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಳದ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಪಾ: ವಿಲ್ಫ್ರೆಡ್ ಫ್ರಾಂಕ್, ಪಾ: ಡೆನಿಸ್ ಮಿಸ್ಕ್ಯುಥ್, ಪಾ: ತಿಯೊಡೋಸಿಯೊ ಫರ್ನಾಂಡೀಸ್, ಆಡಳಿತಾಧಿಕಾರಿ ಜಾನ್ ಪೀಟರ್ ಅವರುಗಳ ನೇತೃತ್ವದಲ್ಲಿ ಜರುಗಿತು. ಶಾಲಾ ನಾಯಕನಾಗಿ ಪವನ್ಗುರುನಾಥ ಪವಾರ, ಉಪ ನಾಯಕಿಯಾಗಿ ನಿಖಿತಾ ರಾವ್ ಸಾಹೇಬ ಪಾಟೀಲ್, ಕ್ರೀಡಾ ಸಚಿವನಾಗಿ ಮರಿಯಾಜೋಸೆಫ್ಕ್ರೂಸ್, ಶಿಕ್ಷಣ ಸಚಿವನಾಗಿ ಚಿಂತನಾ … [Read more...] about ಶಾಲಾ ಮಂತ್ರಿ ಮಂಡಳ ರಚನೆ
ಮಾಸ್ಕೇರಿ ಎಂ.ಕೆ. ನಾಯಕ ಜೀವನ ಸಾಹಿತ್ಯ ದರ್ಶನ ಸಂಶೋಧನಾ ಕೃತಿ ಅನಾವರಣ
ದಾಂಡೇಲಿ :ಸರಳ ಸಾಹಿತ್ಯದಿಂದ ಸಹೃದಯರನ್ನು ತಲುಪುವಂತೆ ಮಾಡಿದ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ. ನಾಯಕರು ಸರಳ ಜೀವನ ಮಾಡಿ ಸಾಹಿತ್ಯದಲ್ಲಿ ಶ್ರೀಮಂತಿಕೆಯನ್ನು ಮೆರೆದವರು. ಅವರ ಸಾಹಿತ್ಯದಲ್ಲಿ ಜೀವನ್ಮುಖಿ ಧೋರಣೆಯಿದೆ ಎಂದು ನಗರದ ಪೊಲೀಸ್ ಡಿವೈಎಸ್ಪಿ ಡಿ.ಎಸ್.ಪವಾರ್ ಹೇಳಿದರು, ಅವರು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾರವಾರ, ಸಾಕ್ಷಿ ಪ್ರಕಾಶನ ದಾಂಡೇಲಿ ಸಹಯೋಗದೊಂದಿಗೆ ಇತ್ತೀಚೆಗೆ ಜರುಗಿದ ರಾಜು ಮಾಕನೂರ ಅವರು ಬರೆದ ಮಾಸ್ಕೇರಿ ಎಂ.ಕೆ. ನಾಯಕ ಜೀವನ … [Read more...] about ಮಾಸ್ಕೇರಿ ಎಂ.ಕೆ. ನಾಯಕ ಜೀವನ ಸಾಹಿತ್ಯ ದರ್ಶನ ಸಂಶೋಧನಾ ಕೃತಿ ಅನಾವರಣ
ಗೋವಾದ ಶ್ರೀಪಾದ ನಾಯಕರವರು ಶ್ರೀಕ್ಷೇತ್ರ ಬಂಗಾರಮಕ್ಕಿ ಭೇಟಿ
ಹೊನ್ನಾವರ :ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಮಂತ್ರಿಗಳಾದ ಗೋವಾದ ಶ್ರೀಪಾದ ನಾಯಕರವರು ಶ್ರೀಕ್ಷೇತ್ರ ಬಂಗಾರಮಕ್ಕಿ ಭೇಟಿ ನೀಡಿ ಶ್ರೀವೀರಾಂಜನೇಯ ದೇವರಿಗೆ ಸೇವೆ ಸಲ್ಲಿಸಿ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರಿಂದ ಆಶಿರ್ವಾದ ಪಡೆದರು. … [Read more...] about ಗೋವಾದ ಶ್ರೀಪಾದ ನಾಯಕರವರು ಶ್ರೀಕ್ಷೇತ್ರ ಬಂಗಾರಮಕ್ಕಿ ಭೇಟಿ