• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿದ್ಯುತ್

ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಾರಕ ಪರಿಸರವಾದಿಗಳು?;ಉದಯರಾಜ್ ಮೇಸ್ತ ಗಂಭೀರ ಆರೋಪ

March 17, 2020 by Vishwanath Shetty Leave a Comment

Udayaraj Mesta,ಉದಯರಾಜ್ ಮೇಸ್ತ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿದೆ. ಜಿಲ್ಲೆ ಭೌಗೋಳಿಕವಾಗಿ ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶ ಹೊಂದಿದೆ. ಯಾವುದೇ ಪ್ರದೇಶ ಅಭಿವೃದ್ಧಿ ಯಾಗಬೇಕೆಂದರೆ ಮೂಲಭೂತ ಸೌಲಭ್ಯಗಳಾದ ಸಾರಿಗೆ ವ್ಯವಸ್ಥೆ, ಜಲ ಸಂಪನ್ಮೂಲ , ವಿದ್ಯುತ್, ವೈದ್ಯಕೀಯ ಸೌಲಭ್ಯ, ಶಿಕ್ಷಣ ಸೌಲಭ್ಯ ಕೊರತೆ ಇರಬಾರದು. ಇವುಗಳು ಒಂದಕ್ಕೊಂದು ಅವಲಂಭಿಸಿವೆ. ಹೀಗಿರುವಾಗ ಜಿಲ್ಲೆಗೆ ಯಾವುದೇ ಕೈಗಾರಿಕೆಗಳು ಹಾಗೂ ಅಭಿವೃದ್ಧಿಗೆ ಪೂರಕ ಯೋಜನೆಗಳು ಬಂದರೂ … [Read more...] about ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಾರಕ ಪರಿಸರವಾದಿಗಳು?;ಉದಯರಾಜ್ ಮೇಸ್ತ ಗಂಭೀರ ಆರೋಪ

ಊರಿನಲ್ಲಿ ಆಗಬೆಕಾದ ಮೂಲಭೂತ ಸೌಕರ್ಯಗಳ ಬೇಡಿಕೆ ಮುಂದಿಟ್ಟು ಊರಿನ ಜನತೆ ಶಾಸಕರಿಗೆ ಮನವಿ

July 20, 2018 by Sachin Hegde Leave a Comment

ಹೊನ್ನಾವರ: “ಹಿರೆಬೈಲ್ ಪ್ರದೇಶವು ಅತ್ತ ಶಿರಸಿಗು ಅಲ್ಲ ಇತ್ತ ಭಟ್ಕಳಕ್ಕು ಅಲ್ಲದ ರೀತಿಯಲ್ಲಿ ಕಡೆಗಣನೆಯಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.ತನ್ನ ಅವಧಿಯಲ್ಲಿ ಆಗಬೇಕಾದ ಕಾಮಗಾರಿಗಳನ್ನು ಸಾಧ್ಯವಾದಷ್ಟು ಪೂರ್ಣಗೊಳಿಸುವೆ” ಎಂದು ಭಟ್ಕಳ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಭರವಸೆ ವ್ಯಕ್ತಪಡಿಸಿದರು. ಹೊನ್ನಾವರ: ತಾಲೂಕಿನ ಹಿರೆಬೈಲ್-ಹೊಸ್ಗೋಡು ಗ್ರಾಮಸ್ಥರಿಂದ ಗ್ರಾಮದ ಶಂಭುಲಿಂಗೇಶ್ವರ ದೇವಾಲಯದಲ್ಲಿ ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರಿಗೆ À ಅಭಿನಂದನಾ ಕಾರ್ಯಕ್ರಮ … [Read more...] about ಊರಿನಲ್ಲಿ ಆಗಬೆಕಾದ ಮೂಲಭೂತ ಸೌಕರ್ಯಗಳ ಬೇಡಿಕೆ ಮುಂದಿಟ್ಟು ಊರಿನ ಜನತೆ ಶಾಸಕರಿಗೆ ಮನವಿ

ಆಕಸ್ಮಿಕ ಪ್ರಾರಂಭವಾದ ಮಳೆ 3 ಗಂಟೆಗಳ ಕಾಲ ವಿದ್ಯುತ್ ವ್ಯತ್ಯೆಯ

March 17, 2018 by Yogaraj SK Leave a Comment

rain

ಹಳಿಯಾಳ :ಶುಕ್ರವಾರ ಹಳಿಯಾಳ ಪಟ್ಟಣದಲ್ಲಿ ಮಧ್ಯಾಹ್ನ 3 ಗಂಟೆಯ ನಂತರ ಆಕಸ್ಮಿಕವಾಗಿ ಪ್ರಾರಂಭವಾದ ಮಳೆ ಧೊ ಎಂದು ಸುರಿದು ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಜನರಿಗೆ ತಂಪೆರಚಿತು.  ಬಳಿಕ ಸ್ವಲ್ಪ ಹೊತ್ತು ನಿಂತ ಮಳೆ ಜಿಟಿ ಜಿಟಿಯಾಗಿ ಸುರಿಯಿತು ಮತ್ತೇ ಮಳೆರಾಯ ಬಿರುಗಾಳಿಯೊಂದಿಗೆ ಸುರಿದಿದ್ದರಿಂದ ಕೆಲವೆಡೆ ಮರಗಳ ಟೊಂಗೆಗಳು ವಿದ್ಯುತ್ ಲೈನ್ ಮೆಲೆ ಬಿದ್ದಿದ್ದರಿಂದ ಪಟ್ಟಣದಲ್ಲಿ ಸುಮಾರು 3 ಗಂಟೆಗಳ ಕಾಲ ವಿದ್ಯುತ್ ವ್ಯತ್ಯೆಯ ಹಾಗೂ ಕೆಲ ಕಾಲ ವಿದ್ಯುತ್ … [Read more...] about ಆಕಸ್ಮಿಕ ಪ್ರಾರಂಭವಾದ ಮಳೆ 3 ಗಂಟೆಗಳ ಕಾಲ ವಿದ್ಯುತ್ ವ್ಯತ್ಯೆಯ

ವಿದ್ಯುತ್ ಸಂಬಂಧಿತ ಕುಂದು ಕೊರತೆಗಳ ಬಗೆ ಹರಿಸಲು ಗ್ರಾಹಕರ ಸಭೆ

August 12, 2017 by Sachin Hegde Leave a Comment

ಕಾರವಾರ: ಆಗಸ್ಟ 19 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ರಂಗಮಂದಿರ ಕಾರವಾರದಲ್ಲಿ ಕಾರವಾರ ಉಪ ವಿಭಾಗದ ವಿದ್ಯುತ್ ಸಂಬಂಧಿತ ಕುಂದು ಕೊರತೆಗಳ ಬಗೆ ಹರಿಸಲು ಗ್ರಾಹಕರ ಸಭೆ ಮತ್ತು ಸಲಹಾ ಸಮಿತಿ ಸಭೆಯನ್ನು ನಡೆಸಲಾಗುವದು. ಗ್ರಾಹಕರು ತಮ್ಮ ವಿದ್ಯುತ್ ಸಂಬಂಧಿತ ಸವiಸ್ಯೆಗಳೇನಾದರೂ ಇದ್ದಲ್ಲಿ ಅಗಷ್ಟ 17 ರ ಪೂರ್ವದಲ್ಲಿ ಲಿಖಿತ ರೂಪದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ಎ) ಕಾರ್ಯ ಮತ್ತು ಪಾಲನಾ ಉಪವಿಭಾಗ ಕಾರವಾರ ಕಚೇರಿಗೆ ಸಲ್ಲಿಸಲು ಕಾರವಾರ ಹೆಸ್ಕಾ ಅಧಿಕಾರಿ … [Read more...] about ವಿದ್ಯುತ್ ಸಂಬಂಧಿತ ಕುಂದು ಕೊರತೆಗಳ ಬಗೆ ಹರಿಸಲು ಗ್ರಾಹಕರ ಸಭೆ

ವಿದ್ಯುತ್ ತಂತಿ ತಗುಲಿ ವೃದ್ಧ ಸಾವು.

August 5, 2017 by Gaju Gokarna Leave a Comment

ಹೊನ್ನಾವರ:ತನ್ನ ಹಿತ್ತಲಿನಲ್ಲಿ ದೇವರಿಗೆ ಹೂ ಕೊಯ್ಯಲು ಹೋದ ವೇಳೆ ವಿದ್ಯುತ್ ತಂತಿ ತಗುಲಿ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹಳದೀಪುರ ಗ್ರಾ.ಪಂ ವ್ಯಾಪ್ತಿಯ ಅಗ್ರಹಾರದಲ್ಲಿ ಸಂಭವಿಸಿದೆ. ಅಗ್ರಹಾರ ನಿವಾಸಿ ದೇವಿದಾಸ ಗಜಾನನ ಕಲ್ಯಾಣಕರ (76) ಮೃತ ವ್ಯಕ್ತಿ. ಇವರು ಮನೆಯ ಹಿತ್ತಲಲ್ಲಿ ಹೂ ಕೊಯ್ಯಲು ಹೋದ ಸಂದರ್ಭದಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ತಂತಿ ತುಂಡಾಗಿ ನೆಲದಲ್ಲಿ ಹರಿದುಬಿದ್ದಿತ್ತು. ಈ ವೇಳೆ ಹೂ ಕೊಯ್ಯುವಾಗ ವಿದ್ಯುತ್ … [Read more...] about ವಿದ್ಯುತ್ ತಂತಿ ತಗುಲಿ ವೃದ್ಧ ಸಾವು.

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar