• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಸಂತಾಪ

ಹಿರಿಯ ಸ್ವಾತಂತ್ರ ಹೋರಾಟಗಾರ ತೇರಗಾಂವನ ವಿಠ್ಠಲ ಅವರ ನಿಧನಕ್ಕೆ ಸಚಿವ ಆರ್.ವಿ.ದೇಶಪಾಂಡೆ ಸಂತಾಪ

July 17, 2018 by Yogaraj SK Leave a Comment

ಹಳಿಯಾಳ:- ತಾಲೂಕಿನ ತೇರಗಾಂವ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿಠ್ಠಲ ಮಲ್ಲಪ್ಪ ಬೆಣಚೇಕರ ನಿಧನಕ್ಕೆ ಸಚಿವ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ.  ಕೇಂದ್ರ ಕಚೇರಿ ಬೆಂಗಳೂರಿನಲ್ಲಿರುವ ಅವರು ಹಳಿಯಾಳ ಮಾಧ್ಯಮಕ್ಕೆ ಸಂತಾಪ ಸೂಚಿಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಹಿರಿಯ ಸ್ವಾತಂತ್ರ ಹೋರಾಟಗಾರರಾದ ವಿಠ್ಠಲ ಅವರು ಉತ್ತಮ ಕಲಾವಿದರಾಗಿದ್ದರು. ನಾಟಕಗಳ ನಿರ್ದೇಶಕರಾಗಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತೇರಗಾಂವ ಗ್ರಾಮದ … [Read more...] about ಹಿರಿಯ ಸ್ವಾತಂತ್ರ ಹೋರಾಟಗಾರ ತೇರಗಾಂವನ ವಿಠ್ಠಲ ಅವರ ನಿಧನಕ್ಕೆ ಸಚಿವ ಆರ್.ವಿ.ದೇಶಪಾಂಡೆ ಸಂತಾಪ

ಹೊನ್ನಾವರ ಎಸ್.ಡಿ.ಎಮ್ ಕಾಲೇಜ್ ನಿವೃತ್ತ ನೌಕರ, ಆರ್.ಡಿ.ನಾಯ್ಕ ನಿಧನಕ್ಕೆ ಸಂತಾಪ

March 7, 2018 by Gaju Gokarna Leave a Comment

ಹೊನ್ನಾವರ  ತಾಲೂಕ ನಾಮಧಾರಿ ಹಿರಿಯ ನಾಗರೀಕ  ವೇದಿಕೆ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲಿದ್ದ,  ಆರ್.ಡಿ. ನಾಯ್ಕ. ಪ್ರಭಾತನಗರ ಇವರು  ಹೃದಯಾಘಾತದಿಂದ ನಿಧನ ಹೊಂದಿರುವ ಬಗ್ಗೆ ಸಮಾಜದ  ಪ್ರಮುಖರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.ಹೊನ್ನಾವರ  ತಾಲೂಕ ನಾಮಧಾರಿ ಹಿರಿಯ ನಾಗರೀಕ  ವೇದಿಕೆ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲಿದ್ದ,  ಆರ್.ಡಿ. ನಾಯ್ಕ. ಪ್ರಭಾತನಗರ ಇವರು  ಹೃದಯಾಘಾತದಿಂದ ನಿಧನ ಹೊಂದಿರುವ ಬಗ್ಗೆ ಸಮಾಜದ  ಪ್ರಮುಖರು ತೀವೃ … [Read more...] about ಹೊನ್ನಾವರ ಎಸ್.ಡಿ.ಎಮ್ ಕಾಲೇಜ್ ನಿವೃತ್ತ ನೌಕರ, ಆರ್.ಡಿ.ನಾಯ್ಕ ನಿಧನಕ್ಕೆ ಸಂತಾಪ

ಸಾಹಿತಿ ದೊಡ್ಮನಿ ನಿಧನಕ್ಕೆ ದಾಂಡೇಲಿಯಲ್ಲಿ ಸಂತಾಪ

July 8, 2017 by Sachin Hegde Leave a Comment

ದಾಂಡೇಲಿ: ಮುಂಡಗೋಡದ ಹಿರಿಯ ಸಾಹಿತಿ, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕ ಎ.ಎಚ್. ಡೊಡ್ಮನಿಯವರ ನಿಧನಕ್ಕೆ ಹಳಿಯಾಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ.ಎನ್. ವಾಸರೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಆದರ್ಶ ಶಿಕ್ಷಕರಾಗಿದ್ದ ಅವರು ಸಾಹಿತ್ಯದ ಮೂಲಕವೂ ಮುಂಡಗೋಡದ ಮನೆ ಮಾತಾಗಿದ್ದರು. ಇವರು ಡಾ. ಛಬ್ಬಿಯವರು ಕಸಾಪ ಆದ್ಯಕ್ಷರಿದ್ದ ಸಂದರ್ಭದಲ್ಲಿ ಮುಂಡಗೋಡ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಧ್ಯಕ್ಷತೆಯ ಗೌರವಕ್ಕೂ … [Read more...] about ಸಾಹಿತಿ ದೊಡ್ಮನಿ ನಿಧನಕ್ಕೆ ದಾಂಡೇಲಿಯಲ್ಲಿ ಸಂತಾಪ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 933,081 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ದಾರಿ ಮಧ್ಯೆ ಕಾರ್​ ನಿಲ್ಲಿಸಿ ಅಭಿಮಾನಿಯೊಂದಿಗೆ ಮಾತನಾಡಿದ​ ದರ್ಶನ್​ ತೂಗುದೀಪ್

February 26, 2021 By Sachin Hegde

ಸಂಭ್ರಮದಿoದ ಜರುಗಿದ ಮಂಕಿ ಜಾತ್ರೆ

February 26, 2021 By Vishwanath Shetty

ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಜಾತ್ರಾ ಮಹೋತ್ಸವ ಫೆ.26 ಕ್ಕೆ

February 25, 2021 By bkl news

ಕಾಲೇಜು ಮೈದಾನದ ಪಕ್ಕದಲ್ಲಿ ಒಣ ಹುಲ್ಲಿಗೆ ಆಕಸ್ಮಿಕ ಬೆಂಕಿ

February 25, 2021 By bkl news

ರೈತರ ಪರಿಶ್ರಮವು ದೇಶವನ್ನು ಸಂಕಷ್ಟದಿಂದ ಪಾರುಮಾಡುವ ಸಾಮರ್ಥ್ಯವನ್ನು ಹೊಂದಿದೆ: ನರೇಂದ್ರ ಸಿಂಗ್ ತೋಮರ್

February 25, 2021 By Sachin Hegde

ಬಂದರಿನ ಕಾಮಗಾರಿ ಕೈಬಿಡದಿದ್ದರೆ, ಕರಾವಳಿಯ ಮೀನುಗಾರರೆಲ್ಲರು ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ;ಮೀನುಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್

February 25, 2021 By Vishwanath Shetty

© 2021 Canara Buzz · Contributors · Privacy Policy · Terms & Conditions