ಹೊನ್ನಾವರ ನ. 17 : ದಿನಾಂಕ 18ರಂದು ಬುಧವಾರ 110/11ಕೆವಿ ವಿದ್ಯುತ್ ಉಪಕೇಂದ್ರ ಹೊನ್ನಾವರ ಹಾಗೂ 33/11ಕೆವಿ ವಿದ್ಯುತ್ ಉಪಕೇಂದ್ರ ಕಾಸರಕೋಡ ಅಧಿಕಾರಿಗಳು ತುರ್ತು ಕಾಮಗಾರಿ ಕೈಗೊಳ್ಳುವುದರಿಂದ ಹೊನ್ನಾವರ ಗ್ರಾಮೀಣ ಶಾಖಾ ವ್ಯಾಪ್ತಿಯ 11ಕೆವಿ ಫೀಡರುಗಳಾದ ಹಡಿನಬಾಳ, ಸಾಲ್ಕೋಡ, ಕಡ್ಲೆ, ಸುಬ್ರಹ್ಮಣ್ಯ, ಮಾವಿನಕುರ್ವಾ ವಿದ್ಯುತ್ ಗ್ರಾಹಕರಿಗೆ ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 4ಗಂಟೆಯವರೆಗೆ ಹಾಗೂ ಕಾಸರಕೋಡ ಶಾಖಾವ್ಯಾಪ್ತಿಯ 11ಕೆವಿ ಫೀಡರುಗಳಾದ ದೇವರಗದ್ದೆ, … [Read more...] about ಇಂದು ವಿದ್ಯುತ್ ವ್ಯತ್ಯಯ
ಸುಬ್ರಹ್ಮಣ್ಯ
ಮನ-ಮನೆಗೆ ಚಿಟ್ಟಾಣಿ – 28ರಂದು ಕೃತಿ ಬಿಡುಗಡೆ
ಹೊನ್ನಾವರ : ದಿವಂಗತ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ಮನ-ಮನೆಗಳಲ್ಲಿ ಸ್ಥಿರಗೊಳಿಸುವ ಕಾರ್ಯಕ್ರಮ ದಿ. 28ರಂದು ರವಿವಾರ 10ಗಂಟೆಗೆ ಕವಲಕ್ಕಿ ಸುಬ್ರಹ್ಮಣ್ಯ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ. ಚಿಟ್ಟಾಣಿಯವರ ಒಡನಾಡಿ ಜಲವಳ್ಳಿ ªವೆಂಕಟೇಶ ರಾವ್ ಪುಸ್ತಕ, ಡಿವಿಡಿಗಳನ್ನು ಬಿಡುಗಡೆಮಾಡಿ ಪ್ರಥಮ ಕೃತಿಗಳನ್ನು ಶ್ರೀಮತಿ ಸುಶೀಲಾ ರಾಮಚಂದ್ರ ಹೆಗಡೆ ಚಿಟ್ಟಾಣಿ ಇವರಿಗೆ ಸಮರ್ಪಿಸುವರು. ಯಕ್ಷಗಾನದ ಕೀರ್ತಿ ಶಿಖರ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಶೈಲಿಯನ್ನು … [Read more...] about ಮನ-ಮನೆಗೆ ಚಿಟ್ಟಾಣಿ – 28ರಂದು ಕೃತಿ ಬಿಡುಗಡೆ
ವಿಜೃಂಭಣೆಯಿಂದ ನಡೆದ ನಾಗರಪಂಚಮಿ
ಹೊನ್ನಾವರ:ಪೌರಾಣಿಕ ಹಿನ್ನೆಲೆಯುಳ್ಳ ಹಾಗೂ ನಾಗಾರಾಧನೆಗೆ ಪುಣ್ಯ ಸ್ಥಳವಾಗಿರುವ ತಾಲೂಕಿನ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ನಾಗಬನದಲ್ಲಿ ನಾಗಮೂರ್ತಿಗೆ ಸಾವಿರಾರು ಭಕ್ತಾದಿಗಳಿಂದ ಅಭಿಷೇಕ ಸೇವೆಗಳು ವಿಜೃಂಭಣೆಯಿಂದ ನಡೆದವು. ಬೆಳಿಗ್ಗೆಯಿಂದ ಶ್ರೀ ಸುಬ್ರಹ್ಮಣ್ಯ ದೇವರಿಗೆ ಹಾಲಿನ ಅಭಿಷೇಕ, ಪಂಚಾಮೃತಾಭಿಷೇಕ, ನಾಗ ಮಂತ್ರಾಭಿಷೇಕ, ಹಣ್ಣು-ಕಾಯಿ, ಬಾಳೆಗೊನೆ ಸೇವೆ, ಮಹಾಮಂಗಳಾರತಿ ಮುಂತಾದ ಸೇವೆ ಭಕ್ತರಿಂದ … [Read more...] about ವಿಜೃಂಭಣೆಯಿಂದ ನಡೆದ ನಾಗರಪಂಚಮಿ
ಸಮರ್ಥ ಚಾರಿಟೇಬಲ್ ಟ್ರಸ್ಟ್ನಿಂದ ನೋಟ್ ಬುಕ್ ಕ್ರೀಡಾ ಸಾಮಗ್ರಿ ವಿತರಣೆ.
ಹೊನ್ನಾವರ :ವಿದ್ಯೆ ಬಯಸುವವರಿಗೆ ಸಮರ್ಥ ಚಾರಿಟೇಬಲ್ ಟ್ರಸ್ಟ್ ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಎಲ್ಲ ಬಡವರು ವಿದ್ಯೆ ಕಲಿಯಬೇಕು ಎಂದು ಶಾಸಕ ಮಂಕಾಳು ವೈದ್ಯ ಹೇಳಿದ್ದಾರೆ. ಮುಗ್ವಾ ಸುಬ್ರಹ್ಮಣ್ಯದ ರಾಘವೇಂದ್ರ ಭಾರತಿ ಸಭಾಭವನದಲ್ಲಿ ಸಮರ್ಥ ಚಾರಿಟೇಬಲ್ ಟ್ರಸ್ಟ್ನಿಂದ ಪಂಚಗ್ರಾಮ ಮತ್ತು ಭಟ್ಕಳ ತಾಲೂಕಿನ ಮುರ್ಡೇಶ್ವರ ಗ್ರಾಮದ ಶಾಲೆಗಳ ಬಡಮಕ್ಕಳಿಗೆ ಉಚಿತ ಪಟ್ಟಿ ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಸಮರ್ಥ ಟ್ರಸ್ಟ್ನ ರಾಮ ಗೌಡ … [Read more...] about ಸಮರ್ಥ ಚಾರಿಟೇಬಲ್ ಟ್ರಸ್ಟ್ನಿಂದ ನೋಟ್ ಬುಕ್ ಕ್ರೀಡಾ ಸಾಮಗ್ರಿ ವಿತರಣೆ.