ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೋಲಿಸ್ ಠಾಣೆಯ ಪಿಎಸ್ಐ ಮಲ್ಲು ಎಸ ಹೂಗಾರ್ ಅವರ ಪತ್ನಿ ವಿಜಯಲಕ್ಷ್ಮೀ ಹೂಗಾರ್ (29) ಪೋಲಿಸ್ ಕ್ವಾಟರ್ಸ್ನಲ್ಲಿಯ ಮನೆಯ ಹಾಲ್ನಲ್ಲಿ ಫ್ಯಾನಿಗೆ ಬೆಡ್ಶಿಟ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ. ಬುಧವಾರ ಬೆಳಿಗ್ಗೆ 8.30ರಿಂದ 9 ಗಂಟೆಯ ಅವಧಿಯಲ್ಲಿ ನಡೆದ ದುರ್ಘಟನೆ. ಗದಗ ಜಿಲ್ಲೆ ಹುಲಕೊಟಿಯವರಾಗಿರುವ ವಿಜಯಲಕ್ಷ್ಮೀ ಕಳೆದ 6 ವರ್ಷಗಳ ಹಿಂದೆ ಪಿಎಸ್ಐ ಮಲ್ಲೂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ … [Read more...] about ಬೆಡ್ಶಿಟ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ
ಹಳಿಯಾಳ
ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ, ಭಾಗಶಃ ಹಳಿಯಾಳ ಬಂದ್
ಹಳಿಯಾಳ : ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆಯವರು ದಿ.16 ಶನಿವಾರ ಬಂದ್ ಕರೆ ನೀಡಿ ಮತ್ತೇ ದಿ.15ರ ರಾತ್ರಿ ಬಂದ್ ಕರೆಯನ್ನು ಮುಂದಕ್ಕೆ ಹಾಕಿರುವುದಾಗಿ ಮುಖಂಡರು ತಿಳಿಸಿದ್ದರೂ ಸಹಿತ ಹಳಿಯಾಳದಲ್ಲಿ ಶನಿವಾರ ಬಹುತೇಕ ಅಂಗಡಿ, ವಾಣಿಜ್ಯ ಮಳಿಗೆಗಳು ಮುಚ್ಚಿದ್ದು ಭಾಗಶಃ ಹಳಿಯಾಳ ಬಂದ್ ಆಗಿತ್ತು. ಹಳಿಯಾಳದಲ್ಲಿ ಯಾವುದೇ ಸಂಘಟನೆಗಳೇ ಇರಲಿ ಬಂದ್ ಕರೆ ನೀಡಿದರೇ ಸಾರ್ವಜನೀಕರು ಸಹಕಾರ ನೀಡುವುದು ಹಿಂದಿನಿಂದಲೂ … [Read more...] about ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ, ಭಾಗಶಃ ಹಳಿಯಾಳ ಬಂದ್
ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ
ಹಳಿಯಾಳ :- ದಿ.14 ರಂದು ಹೊನ್ನಾವರ ಮಾಗೋಡದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಕಾವ್ಯಾ ಎನ್ನುವವಳನ್ನು ಎಳೆದಾಡಿ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಳಿಯಾಳ ಘಟಕ ಶುಕ್ರವಾರ ಇಲ್ಲಿಯ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಹಲ್ಲೆಯನ್ನು ಖಂಡಿಸುವುದಾಗಿ ಹೇಳಿರುವ ಸಂಘಟನೆಯವರು … [Read more...] about ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ
ಗೃಹಿಣಿ ಸೇರಿದಂತೆ ಓರ್ವ ವಿದ್ಯಾರ್ಥಿ ನಾಪತ್ತೆ;2 ಪ್ರತ್ಯೇಕ ಪ್ರಕರಣಗಳು ಹಳಿಯಾಳ ಪೋಲಿಸ್ ಠಾಣೆಯಲ್ಲಿ ದಾಖಲು
ಹಳಿಯಾಳ: ಗ್ರಾಮಾಂತರ ಭಾಗದ ಗೃಹಿಣಿ ಸೇರಿದಂತೆ ಓರ್ವ ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ 2 ಪ್ರತ್ಯೇಕ ಪ್ರಕರಣಗಳು ಹಳಿಯಾಳ ಪೋಲಿಸ್ ಠಾಣೆಯಲ್ಲಿ ದಾಖಲಾಗಿವೆ. ತಾಲೂಕಿನ ಭಾಗವತಿ ಗ್ರಾಮದ ಗೃಹಿಣಿ ಜಯಲಕ್ಷ್ಮೀ ಸುಬ್ರಮಣ್ಯ ನಾಯರ(25) ದಿ.9-12-2017 ರಂದು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರ ನಡೆದವಳು ಈವರೆಗೆ ಮನೆಗೆ ಬಾರದೆ ಸಂಬಂಧಿಕರ ಮನೆಗೂ ತೆರಳದೆ ಎಲ್ಲಿಯೋ ಕಾಣೆಯಾಗಿದ್ದಾಳೆಂದು ಪತಿ ಸುಬ್ರಮಣ್ಯ ಹಳಿಯಾಳ ಠಾಣೆಯಲ್ಲಿ ದೂರು … [Read more...] about ಗೃಹಿಣಿ ಸೇರಿದಂತೆ ಓರ್ವ ವಿದ್ಯಾರ್ಥಿ ನಾಪತ್ತೆ;2 ಪ್ರತ್ಯೇಕ ಪ್ರಕರಣಗಳು ಹಳಿಯಾಳ ಪೋಲಿಸ್ ಠಾಣೆಯಲ್ಲಿ ದಾಖಲು
ನ.30 ರಿಂದ ಡಿಸೆಂಬರ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ
ಕಾರವಾರ: ಜಿಲ್ಲೆಯ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ ಮತ್ತು ಯಲ್ಲಾಪುರ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನ.30 ರಿಂದ ಡಿಸೆಂಬರ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ನಡೆಯಲಿದೆ. ನ.30 ರಿಂದ ಡಿಸೆಂಬರ 29 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಡಿ.6 ಮತ್ತು 21 ರಂದು ಮತದಾರರ ಪಟ್ಟಿಯಲ್ಲಿಯ ಹೆಸರುಗಳನ್ನು ಗ್ರಾಮ ಸಭೆ ಹಾಗೂ ಸ್ಥಳಿಯ ಸಂಸ್ಥೆಗಳ ವಾರ್ಡಸಭೆಗಳಲ್ಲಿ ಓದಿ ಹೇಳಿ ಹೆಸರುಗಳನ್ನು … [Read more...] about ನ.30 ರಿಂದ ಡಿಸೆಂಬರ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ