ಕಾರವಾರ:ಭಾರತೀಯ ನೌಕಾನೆಲೆಯೊಳಗೆ ಮೂವರು ಅನುಮಾನಾಸ್ಪದ ವ್ಯಕ್ತಿಗಳು ನುಗ್ಗಿದ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ನಗರ ಪೊಲೀಸ್ ಠಾಣೆಗೆ ನೌಕಾನೆಲೆ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ. ಸಂಜೆಯವರೆಗೂ ನೌಕಾನೆಲೆ ಸಿಬ್ಬಂದಿ ಹಾಗೂ ಪೊಲೀಸರು ಅಪರಿಚಿತರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದು, ಸಂಜೆ ವೇಳೆಗೆ ಇದನ್ನು ಅಣಕು ಕಾರ್ಯಾಚರಣೆ ಎಂದು ನೌಕಾನೆಲೆ ಸ್ಪಷ್ಟ ಪಡಿಸಿದೆ. ಬೆಳಗ್ಗೆ ಕದಂಬ ನೌಕಾನೆಲೆ … [Read more...] about ಕಾರವಾರ ನೌಕಾನೆಲೆಯೊಳಗೆ 3 ಶಂಕಿತರ ಪ್ರವೇಶ; ಉಗ್ರ ದಾಳಿ ಭೀತಿ
ಅಣಕು
ಕದಂಬ ನೌಕಾನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಮೂರು ದಿನಗಳ ರಾಷ್ಟ್ರೀಯ ಸುನಾಮಿ ಮುನ್ನೆಚ್ಚರಿಕೆ ಅಣಕು ಕಾರ್ಯಾಚರಣೆಯಾದ ಕರಾವಳಿ ಕಾರುಣ್ಯದ ಸಮಾರೋಪ ಸಮಾರಂಭ
ಕಾರವಾರ:ಸುನಾಮಿಯನ್ನೊಳಗೊಂಡಂತೆ ಇತರೆ ಪೃಕೃತಿ ವಿಕೋಪಗಳು ಸಂಭವಿಸಿದಾಗ ಅದನ್ನು ಎದುರಿಸುವಲ್ಲಿ ಭಾರತೀಯ ರಕ್ಷಣಾ ಪಡೆಗಳು ಸಮರ್ಥವಾಗಿವೆ ಎಂದು ಪಶ್ಚಿಮ ನೌಕಾ ವಲಯ ಮುಖ್ಯಸ್ಥೆ ವೈಸ್ ಎಡ್ಮಿರಲ್ ಗಿರೀಶ್ ಲೂಥ್ರಾ ಹೇಳಿದರು. ಕದಂಬ ನೌಕಾನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಮೂರು ದಿನಗಳ ರಾಷ್ಟ್ರೀಯ ಸುನಾಮಿ ಮುನ್ನೆಚ್ಚರಿಕೆ ಅಣಕು ಕಾರ್ಯಾಚರಣೆಯಾದ ಕರಾವಳಿ ಕಾರುಣ್ಯದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ 12 ವರ್ಷದ ಅವದಿಯಲ್ಲಿ ರಕ್ಷಣಾ ಪಡೆಗಳು … [Read more...] about ಕದಂಬ ನೌಕಾನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಮೂರು ದಿನಗಳ ರಾಷ್ಟ್ರೀಯ ಸುನಾಮಿ ಮುನ್ನೆಚ್ಚರಿಕೆ ಅಣಕು ಕಾರ್ಯಾಚರಣೆಯಾದ ಕರಾವಳಿ ಕಾರುಣ್ಯದ ಸಮಾರೋಪ ಸಮಾರಂಭ
ಅಣಕು ಕಾರ್ಯಾಚರಣೆ
ಕಾರವಾರ:ಭೂಸೇನೆ, ವಾಯು ಸೇನೆ, ನೌಕಾನೆಲೆ, ಕರಾವಳಿ ಕಾವಲು ಪಡೆ ಹಾಗೂ ತಟರಕ್ಷಕಾ ಪಡೆಯವರು ಕದಂಬ ನೌಕಾನೆಲೆ ಹಾಗೂ ರವಿಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಶುಕ್ರವಾರ ಸುನಾಮಿ ವಿಪತ್ತು ನಿರ್ವಹಣಾ ಕಾರ್ಯಾಚರಣೆ ನಡೆಸಿದರು. 1500ಕ್ಕೂ ಅಧಿಕ ಅಧಿಕಾರಿ ಹಾಗೂ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಬಳಸುವ ವಿಧಾನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಕರಾವಳಿ ಕಾರುಣ್ಯ ಎಂಬ ಹೆಸರಿನಡಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಸುನಾಮಿಯಂತಹ ಪೃಕೃತಿ ವಿಕೋಪದ ಸನ್ನಿವೇಶಗಳಲ್ಲಿ … [Read more...] about ಅಣಕು ಕಾರ್ಯಾಚರಣೆ
ಸುನಾಮಿ ಅಣಕು ಕಾರ್ಯಾಚರಣೆ
ಕಾರವಾರ:ರಕ್ಷಣಾ ಸಚಿವಾಲಯದ ನೌಕಾಪಡೆ, ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಟ್ಟಾಗಿ ಮಾನವಿಯ ನೆರವು ಮತ್ತು ವಿಪತ್ತು ನಿರ್ವಹಣೆ ಸಂಸ್ಥೆಗಳ ಸಹಯೋಗದೊಂದಿಗೆ ಕಾರವಾರದಲ್ಲಿ ಮೇ 20 ರವರೆಗೆ ಸುನಾಮಿ ಅಣಕು ಕಾರ್ಯಾಚರಣೆ ನಡೆಸುತ್ತಿವೆ. ಎಲ್ಲಾ ರೀತಿಯ ಪ್ರಕೃತಿ ವಿಕೋಪಗಳ ನರ್ವಹಣೆ ಯೋಜನೆಗಳನ್ನು ಮೌಲಿಕರಿಸುವ ಉದ್ದೇಶದಿಂದ ಸುನಾಮಿ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಯಾಚರಣೆಯನ್ನು ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಸುನಾಮಿ … [Read more...] about ಸುನಾಮಿ ಅಣಕು ಕಾರ್ಯಾಚರಣೆ