ಯುವ ಸೈನಿಕ ಮಹಾಂತೇಶ ಪಾಟೀಲ ಹುಟ್ಟೂರು ಖಾನಾಪುರ ತಾಲೂಕಿನ ಲಕ್ಕೆಬೈಲನ ರುದ್ರಭೂಮಿಯಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಶನಿವಾರ ಅಂತ್ಯಕ್ರಿಯೆ ನೆರವೇರಿತು.ಶುಕ್ರವಾರ ಬೆಳಿಗ್ಗೆ ಸಿಕಂದರಾಬಾದನಲ್ಲಿ ಸಂಭವಿಸಿದ ಅಪಘಾತದಲ್ಲಿ ಯೋಧ ಮಹಾಂತೇಶ ಪಾಟೀಲ ಮೃತಪಟ್ಟಿದ್ದಾರೆ. ಆದರೆ ಇತರ ಕೆಲವು ಸೈನಿಕರೊಂದಿಗೆ ರೈಲಿನಲ್ಲಿ ಮಿಲಿಟರಿ ಸಾಮಗ್ರಿಗಳನ್ನು ಸಾಗಿಸುವಾಗ ರೈಲ್ವೆ ಕ್ರಾಸಿಂಗ್ ಗೆ ರೈಲು ಡಿಕ್ಕಿ ಹೊಡೆದ ಪರಿಣಾಮವಾಗಿ ಅಪಘಾತದ ಸಂಭವಿಸಿದ ಬಗ್ಗೆ ಪ್ರಾಥಮಿಕ ಮಾಹಿತಿ … [Read more...] about ಗೌರವಗಳೊಂದಿಗೆ ಲಕ್ಕೆಬೈಲ ಗ್ರಾಮದ ಮೃತ ವೀರ-ಯೋಧ ಮಹಾಂತೇಶ ಪಾಟೀಲ ಅಂತ್ಯಕ್ರಿಯೆ
ಅಪಘಾತ
ಆರೊಳ್ಳಿ ತಿರುವಿನಲ್ಲಿ ಅಪಘಾತ, ಸ್ಥಳದಲ್ಲಿಯೇ 3 ಸಾವು 8 ಮಂದಿ ಗಂಭೀರ ಗಾಯ
https://www.youtube.com/watch?v=CSGTO9BWR1U&feature=youtu.beಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು ಆರೋಳ್ಳಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಸ್ಕಾಪಿಯೋ ಕಾರು ರಸ್ತೆಯ ಪಕ್ಕದ ಗುಡ್ಡಕ್ಕೆ ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟು 8 ಮಂದಿ ಗಂಭಿರವಾಗಿ ಗಾಯಗೊಂಡ ದುರ್ಘಟನೆ ಸೋಮವಾರ ಮದ್ಯರಾತ್ರಿ ಸುಮಾರು 2 ಘಂಟೆ ಸಮಯದಲ್ಲಿ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರ … [Read more...] about ಆರೊಳ್ಳಿ ತಿರುವಿನಲ್ಲಿ ಅಪಘಾತ, ಸ್ಥಳದಲ್ಲಿಯೇ 3 ಸಾವು 8 ಮಂದಿ ಗಂಭೀರ ಗಾಯ
ಹಳಿಯಾಳದ ಮಾವಿನ ಕೊಪ್ಪ ಬಳಿ ಬೈಕ್ ಲಾರಿ ನಡುವೆ ಅಪಘಾತ ಇಬ್ಬರು ಬೈಕ್ ಸವಾರ ಯುವಕರ ದುರ್ಮರಣ
ಹಳಿಯಾಳ:- ಹಳಿಯಾಳ-ಧಾರವಾಡ ರಾಜ್ಯ ಹೆದ್ದಾರಿಯ ಮಾವಿನಕೊಪ್ಪ ಚೆಕ್ಪೊಸ್ಟ್ ಬಳಿ ಟ್ರಕ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಯುವಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಮೃತ ದುರ್ದೈವಿ ಯುವಕರನ್ನು ಧಾರವಾಡ ಜಿಲ್ಲೆ ನಾಲಗಾವಿಯ ವಿಠ್ಠಲ ಜಗ್ಗು ಕೊಕರೆ (19) ಮತ್ತು ಹಂಚಿನಕುಮರಿ ಗ್ರಾಮದ ತುಕಾರಾಮ ವಿಠ್ಠಲ ತೊರವತ(12) ಎಂದು ಗುರುತಿಸಲಾಗಿದೆ. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ … [Read more...] about ಹಳಿಯಾಳದ ಮಾವಿನ ಕೊಪ್ಪ ಬಳಿ ಬೈಕ್ ಲಾರಿ ನಡುವೆ ಅಪಘಾತ ಇಬ್ಬರು ಬೈಕ್ ಸವಾರ ಯುವಕರ ದುರ್ಮರಣ
ಅಜಾಗರೂಕ ಚಾಲನೆ;ಎರಡು ವಾಹನಗಳ ಮದ್ಯೆ ಅಪಘಾತ
ಹೊನ್ನಾವರ: ಅಜಾಗರೂಕ ಚಾಲನೆಯಿಂದ ಎರಡು ವಾಹನಗಳ ಮದ್ಯೆ ಅಪಘಾತ ಸಂಭವಿಸಿದ ಘಟ£ ತಾಲೂಕಿನ ಕಾಸರಕೋಡ ಇಕೋ ಬೀಚ್ ತಿರುವು ಬಳಿ É ಸಂಭವಿಸಿದೆ. ಭಟ್ಕಳದಿಂದ ಹೊನ್ನಾವರ ಮಾರ್ಗವಾಗಿ ಚಲಾಯಿಸುತ್ತಿದ್ದ ಜಿಎ-09 9484 ಸಂಖ್ಯೆಯ ಕಂಟೆನರ್ ಹಾಗೂ ಹೊನ್ನಾವರದಿಂದ ಭಟ್ಕಳ ಮಾರ್ಗವಾಗಿ ಚಲಾಯಿಸುತ್ತಿದ್ದ ಎಮ್ಎಚ್-48 7715 ಸಂಖ್ಯೆಯ ರೇತಿ ತುಂಬಿದ ಟಿಪ್ಪರ್ ವಾಹನದ ನಡುವೆ ಅಪಘಾತ ಸಂಬವಿಸಿದ್ದು ಡಿಕ್ಕಿಯ ರಭಸಕ್ಕೆ ಎರಡು ವಾಹನದ ಮುಂಬದಿಯಲ್ಲಿ ಸಂಪೂರ್ಣ ಜಖಂ ಆಗಿದ್ದು … [Read more...] about ಅಜಾಗರೂಕ ಚಾಲನೆ;ಎರಡು ವಾಹನಗಳ ಮದ್ಯೆ ಅಪಘಾತ
ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ
ಕಾರವಾರ: ಮಾನಸಿಕ ಕಿನ್ನತೆಯಿಂದ ಬಳಲುತ್ತಿದ್ದ ವೃದ್ಧೆಯೊರ್ವರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದರದ ಮೂಳೆಗದ್ದೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಮೂಳೆಗದ್ದೆ ನಿವಾಸಿ ಗುಲಾಬಿ ಗೌಡ(64) ಆತ್ಮಹತ್ಯೆ ಮಾಡಿಕೊಂಡ ವೃದ್ಧೆ. ಇವರ ಪುತ್ರ 3 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದನು. ಪುತ್ರ ಶೋಕದಿಂದ ಅವರು ಮಾನಸಿಕ ಕಿನ್ನತೆಗೆ ಒಳಗಾಗಿದ್ದಳು. ಶುಕ್ರವಾರ ತನ್ನ ಪುತ್ರನ ಶವ ಸಂಸ್ಕಾರ ಮಾಡಿದ ಸ್ಥಳಕ್ಕೆ ತೆರಳಿ ಸೀಮೆ ಎಣ್ಣೆ ಸುರಿದುಕೊಂಡು … [Read more...] about ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ