ಹಳಿಯಾಳ:- ಹಳಿಯಾಳದಲ್ಲಿ ಬಹುಕೋಟಿ ಮೊತ್ತದ ಒಳ ಚರಂಡಿ ಕಾಮಗಾರಿ ಪ್ರಾರಂಭಿಸುವ ಮೊದಲು ಸಾರ್ವಜನೀಕರಿಂದ ಆಕ್ಷೇಪಣೆ, ಅಭಿಪ್ರಾಯ, ಅಹವಾಲುಗಳನ್ನು ಆಲಿಸದೆ ಸಾರ್ವಜನೀಕರಿಗೆ ವಿರುದ್ದವಾಗಿ ಕಾಮಗಾರಿ ಪ್ರಾರಂಭಿಸಿದಲ್ಲಿ ಸಾರ್ವಜನೀಕರೊಂದಿಗೆ ಸೇರಿ ಹಳಿಯಾಳ ಬಂದ್ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಳಿಯಾಳ ಬಿಜೆಪಿ ಘಟಕವು ಖಡಕ್ ಎಚ್ಚರಿಕೆಯನ್ನು ನೀಡಿದೆ. ಹಳಿಯಾಳ ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ ನೇತೃತ್ವದಲ್ಲಿ ಪದಾಧಿಕಾರಿಗಳು, … [Read more...] about ಜನರ ಆಕ್ಷೇಪಣೆ, ಅಭಿಪ್ರಾಯ ಸಂಗ್ರಹಿಸಿದ ಹಳಿಯಾಳದಲ್ಲಿ ಒಳಚರಂಡಿ ಕಾಮಗಾರಿ ಆರಂಭಿಸಿದರೇ ಊಗ್ರ ಪ್ರತಿಭಟನೆ.
ಅಭಿಪ್ರಾಯ
ಪ್ರಜೆಗಳು ಸಬಲರಾದರೆ ಭ್ರಷ್ಟಾಚಾರ ತೊಲಗಿಸಲು ಸಾಧ್ಯ
ಹೊನ್ನಾವರ :ಪ್ರತಿಯೊಬ್ಬ ಪ್ರಜೆ ಸಬಲನಾದರೆ ದೇಶದಲ್ಲಿ ಭ್ರಷ್ಟಾಚಾರ ಕೊನೆಗೊಳಿಸಬಹುದು' ಎಂದು ವೈದ್ಯ ಡಾ.ಜೋರ್ಸನ್ ಫರ್ನಾಂಡಿಸ್ ಅಭಿಪ್ರಾಯಪಟ್ಟರು. ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಒಕ್ಕೂಟದ ಪದಗ್ರಹಣ ಮತ್ತು ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. "ಜ್ಞಾನ,ಕೌಶಲ್ಯ,ಕರ್ತವ್ಯದಲ್ಲಿ ಶ್ರದ್ಧೆ ಮೊದಲಾದ ಗುಣ ಹಾಗೂ ಸಕಾರಾತ್ಮಕ ಭಾವನೆಗಳನ್ನು ಉದ್ದೀಪನಗೊಳಿಸುವ … [Read more...] about ಪ್ರಜೆಗಳು ಸಬಲರಾದರೆ ಭ್ರಷ್ಟಾಚಾರ ತೊಲಗಿಸಲು ಸಾಧ್ಯ
ಹಾಲನ್ನು ಹಾವಿನ ಹೆಸರಲ್ಲಿ ಚೆಲ್ಲದಿರಿ – ಬಸವಂತ ತೋಟದ ಕರೆ. ಬಸವ ಪಂಚಮಿ-ಹಾಲು ಕುಡಿಯುವ ಹಬ್ಬ ಕಾರ್ಯಕ್ರಮದಲ್ಲಿ ಅಭಿಪ್ರಾಯ
ಹಳಿಯಾಳ : ಹಾವು ಸರೀಸ್ರಪ ಮೊಟ್ಟೆ ಇಡುವ ಜೀವಿ. ಅದು ಹಾಲನ್ನು ಕುಡಿಯುವುದಿಲ್ಲ. ಕುಡಿದರೇ ಅದು ಸತ್ತು ಹೋಗುತ್ತದೆ. ಈ ವಿಜ್ಞಾನದ ಸತ್ಯವನ್ನರಿತು ಅಪ್ಯಾಯನ ಪ್ರಸಾದವಾದ ಹಾಲನ್ನು ಹಾವಿನ ಹೆಸರಲ್ಲಿ ಚೆಲ್ಲದಿರಿ ಎಂದು ಧಾರವಾಡ ಬಸವಕೇಂದ್ರದ ಬಸವಂತ ತೋಟದ ಕರೆ ನೀಡಿದರು. ಅವರು ಸ್ಥಳೀಯ ಬಸವಕೇಂದ್ರವು ತೇರಗಾವಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಬಸವ ಪಂಚಮಿ ಹಾಲು ಕುಡಿಯುವ ಹಬ್ಬ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ನಮ್ಮ ಹಿರಿಯರು ಹಾಗೆ … [Read more...] about ಹಾಲನ್ನು ಹಾವಿನ ಹೆಸರಲ್ಲಿ ಚೆಲ್ಲದಿರಿ – ಬಸವಂತ ತೋಟದ ಕರೆ. ಬಸವ ಪಂಚಮಿ-ಹಾಲು ಕುಡಿಯುವ ಹಬ್ಬ ಕಾರ್ಯಕ್ರಮದಲ್ಲಿ ಅಭಿಪ್ರಾಯ
ಕುಮಾರಸ್ವಾಮಿಯವರ ಮೇಲಿನ ಜನತೆಯ ಅಭಿಮಾನವೇ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯ ಗೆಲುವಾಗಿ ಪರಿವರ್ತನೆಯಾಗಲಿದೆ; ಮಧು ಬಂಗಾರಪ್ಪ ಅಭಿಪ್ರಾಯ
ಹಳಿಯಾಳ:ಹಳಿಯಾಳ ಕ್ಷೇತ್ರದ ರಾಜಕೀಯ ಕುಸ್ತಿಯಲ್ಲಿ ಗೆಲುವು ಸಾಧಿಸುವ ಅವಶ್ಯಕತೆ ಇದ್ದು ಈ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರ ಮೇಲಿನ ಜನತೆಯ ಅಭಿಮಾನವೇ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯ ಗೆಲುವಾಗಿ ಪರಿವರ್ತನೆಯಾಗಲಿದೆ ಎಂದು ಸೋರಬ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು. ರವಿವಾರ ಇಲ್ಲಿಯ ಬಾಬು ಜಗಜ್ಜೀವನರಾಮ ಭವನದಲ್ಲಿ ಆಯೋಜಿಸಲಾದ ಜೆಡಿಎಸ್ ಪಕ್ಷದ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಹಳಿಯಾಳ … [Read more...] about ಕುಮಾರಸ್ವಾಮಿಯವರ ಮೇಲಿನ ಜನತೆಯ ಅಭಿಮಾನವೇ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯ ಗೆಲುವಾಗಿ ಪರಿವರ್ತನೆಯಾಗಲಿದೆ; ಮಧು ಬಂಗಾರಪ್ಪ ಅಭಿಪ್ರಾಯ