ಹೊನ್ನಾವರ:ಗೆಳೆಯರೊಂದಿಗೆ ಈಜಲು ಹೋಗಿ ಬಾಲಕನೊರ್ವ ಅರಬ್ಬಿ ಸಮುದ್ರ ಪಾಲಾದ ಘಟನೆ ತಾಲೂಕಿನ ಕಾಸರಕೋಡ್ ಟೊಂಕಾ ಕಡಲ ತೀರದಲ್ಲಿ ನಡೆದಿದೆ. ಕಾಸರಕೋಡ್ ಟೊಂಕಾ ಕಡಲ ತೀರದಲ್ಲಿ ರವಿವಾರ ಸಂಜೆ ಈಜಲು ಹೋದ ಆರು ಜನ ಬಾಲಕರಲ್ಲಿ ಕಾಸರಕೊಡ್ ಟೊಂಕಾದ 17 ವರ್ಷದ ವಿಧ್ಯಾರ್ಥಿ ರೋಹಿತ್ ಬಾಬುರಾಯ ತಾಂಡೇಲ್ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದ. ಸ್ಥಳಿಯರು, ಪೊಲೀಸರು, ಕರಾವಳಿ ಕಾವಲುಪಡೆ ಹಾಗೂ ಅಗ್ನಿಶಾಮಕ ದಳದವರಿಂದ ಶೋಧಕಾರ್ಯ ನಡೆಸಿದರೂ ಬಾಲಕ … [Read more...] about ಈಜಲು ಹೋಗಿ ಬಾಲಕನೊರ್ವ ಸಾವು
ಅರಬ್ಬಿ ಸಮುದ್ರ
ದೋಣಿಯಲ್ಲಿ 3,000 ಕೋಟಿ ರೂ ಬೆಲೆಯ ಡ್ರಗ್ಸ್ ಪತ್ತೆ
ನವದೆಹಲಿ : ಭಾರತೀಯ ನೌಕಾ ಪಡೆಯ ಅಧಿಕಾರಿಗಳು ಅರೇಬಿಯನ್ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾಗ ಮೀನು ಹಿಡಿಯುವ ದೋಣಿಯೊಂದರಿಗಂದ ಸುಮಾರು 3,000 ಕೋಟಿ ರೂ. ಬೆಲೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಪರಿವೀಕ್ಷಣೆಯಲ್ಲಿದ್ದಾಗ ಅರಬ್ಬಿ ಸಮುದ್ರದಲ್ಲಿ ಅನುಮಾನಾಸ್ಪದ ಚಲನವಲನವನ್ನು ಪ್ರದರ್ಶಿಸುತ್ತಿದ್ದ ದೋಣಿಯೊಂದನ್ನು ಐಎನ್ಎಸ್ ಸುವರ್ಣ ಪತ್ತೆ ಹಚ್ಚಿತು. ನೌಕಾ ಪಡೆಯ ಸಿಬ್ಬಂದಿ ಅದನ್ನು ಪರಿಶೀಲನೆ ಮಾಡಿದಾಗ 300 ಕೆಜಿಗೂ ಹೆಚ್ಚು ಡ್ರಗ್ಸ್ … [Read more...] about ದೋಣಿಯಲ್ಲಿ 3,000 ಕೋಟಿ ರೂ ಬೆಲೆಯ ಡ್ರಗ್ಸ್ ಪತ್ತೆ
ರಾಷ್ಟೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗ ಸಂಪನ್ನ
ರಾಷ್ಟೀಯ ಸ್ವಯಂಸೇವಕ ಸಂಘ ಸಿರಸಿ ವಿಭಾಗದ ವತಿಯಿಂದ ಹೊನ್ನಾವರದ ನ್ಯೂ ಇಂಗ್ಲೀಷ್ ಸ್ಕೂಲ್ ಆಂಗ್ಲ ಆಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಾ ವರ್ಗ ತರಬೇತಿಯ ಸಮಾರೋಪ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಪ್ರಮುಖ ಬಿದಿಗಳಲ್ಲಿ ಆಕರ್ಷಕ ಪಥಸಂಚಲನದ ನಂತರ ಶಾಲಾ ಮೈದಾನದಲ್ಲಿ ಎಳೂ ದಿನಗಳ ಕಾಲ ಅಭ್ಯಾಸ ನಡೆಸಿದ ವಿವಿಧ ಪ್ರದರ್ಶನವನ್ನು ಪ್ರಾತ್ಯಕ್ಷಿತೆಯ ಮೂಲಕ ಪ್ರದರ್ಶಿಸಿದರು. ಸ್ವರ್ಣವಲ್ಲಿ ಮಠದ ಆಡಳಿತ ಮಂಡಳಿಯ ಸದಸ್ಯರಾದ ಸೀತರಾಮ ನಾಯ್ಕ ಮಾತನಾಡಿ ಭರತ ಭೂಮಿ … [Read more...] about ರಾಷ್ಟೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗ ಸಂಪನ್ನ
ಸಮುದ್ರದ ಹೂಳೆತ್ತಲು ಆಗಮಿಸಿದ ಹಡಗು – ಹೂಳಿನ ಸಮಸ್ಯೆಗೆ ಮುಕ್ತಿ
ಕಾರವಾರ:ವಾಣಿಜ್ಯ ಬಂದರಿಗೆ ಆಗಮಿಸುವ ಹಡಗುಗಳಿಗೆ ಅನುಕೂಲವಾಗುವಂತೆ ಅರಬ್ಬಿ ಸಮುದ್ರದಂಚಿನಡಿ ತುಂಬಿರುವ ಹೂಳು ತೆಗೆಯಲು ಬಂದರು ಇಲಾಖೆ ಸಿದ್ದವಾಗಿದೆ. ಈಗಾಗಲೇ ಹೂಳು ತೆಗೆಯುವ ಸಂಬಂಧ ಸರ್ವೆಕಾರ್ಯ ಶುರುವಾಗಿದ್ದು, ಸಿಂಗಾಪುರದಿಂದ ಬಂದ ಹಡಗು ಸರ್ವೆ ನಡೆಸಿ ಕಾಮಗಾರಿ ಆರಂಭಿಸುವದು ಮಾತ್ರ ಬಾಕಿಯಿದೆ. ಬೈತಖೋಲ್ ವಾಣಿಜ್ಯ ಬಂದರಿನಲ್ಲಿ ಹೂಳಿನ ಸಮಸ್ಯೆ ಶುರುವಾಗಿದ್ದರಿಂದ ಹಡಗುಗಳ ಆಗಮನಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಹೂಳು ಎತ್ತುವ ಪ್ರಕ್ರಿಯೆ ನಡೆಸಲು … [Read more...] about ಸಮುದ್ರದ ಹೂಳೆತ್ತಲು ಆಗಮಿಸಿದ ಹಡಗು – ಹೂಳಿನ ಸಮಸ್ಯೆಗೆ ಮುಕ್ತಿ
ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರ ; ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ತೆರಳಿ ವೀಕ್ಷಣೆ
ಕಾರವಾರ:ಗುರುವಾರ ಬೆಳಗ್ಗೆ ಹಸಿರು ಬಣ್ಣದಿಂದ ಕಾಣಿಸಿಕೊಂಡಿದ್ದ ಅರಬ್ಬಿ ಸಮುದ್ರ ತೀರ ಶುಕ್ರವಾರ ತಿಳಿಗೆಂಪು ಬಣ್ಣಕ್ಕೆ ತಿರುಗಿ ಅಚ್ಚರಿ ಮೂಡಿಸಿದೆ. ಮಳೆಯಿಂದ ನದಿಗಳ ಮೂಲಕ ಹೇರಳವಾಗಿ ಸಮುದ್ರ ಸೇರಿದ್ದ ಖನಿಜಾಂಶವು ಸೂರ್ಯನ ಕಿರಣಗಳಿಗೆ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆದು ಹೆರಳವಾಗಿ ಬೆಳೆದಿದ್ದ ಪಾಚಿಯೂ ಕಡಲಿ ಅಬ್ಬರಕ್ಕೆ ಕರಡಿ ಸಮುದ್ರ ಹಸಿರಾಗಿತ್ತು. ರಾತ್ರಿ ವೇಳೆ ಸಮುದ್ರ ಮಿನುಗುತ್ತಿತ್ತು. ಶುಕ್ರವಾರ ಮೋಡದ ವಾತಾವರಣವಿದ್ದ ಕಾರಣ ಸೂರ್ಯನ ಕಿರಣಗಳನ್ನು … [Read more...] about ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರ ; ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ತೆರಳಿ ವೀಕ್ಷಣೆ