ಯಲ್ಲಾಪುರ: ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ತೊಂದರೆಗೆ ಒಳಗಾದವರಿಗೆ ನೆರವು ನೀಡಲು ವಿಶ್ವದರ್ಶನ ಆಡಳಿತ ಮಂಡಳಿ ತೀರ್ಮಾನಿಸಿದೆ.ಆಹಾರ, ಔಷಧ ಸೇರಿದಂತೆ ಅಗತ್ಯ ವಸ್ತುಗಳು ಬೇಕಾದವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಗೆ ತಮ್ಮ ಅಗತ್ಯತೆಯ ಬಗ್ಗೆ ತಿಳಿಸಬಹುದಾಗಿದೆ. ಜೊತೆಗೆ ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ ಮೊದಲಾದ ಸಮಸ್ಯೆ ಉಂಟಾಗಿ ಹಿಟಾಚಿಯಂತಹ ಯಂತ್ರೋಪಕರಣಗಳ ಅಗತ್ಯ ಇದ್ದರೂ ತಿಳಿಸಬಹುದಾಗಿದೆ.ವಿಶ್ವದರ್ಶನ ಸೇವಾ ತಂಡವೂ ಈ ಕಾರ್ಯವನ್ನು … [Read more...] about ವಿಶ್ವದರ್ಶನ ಆಡಳಿತ ಮಂಡಳಿಯಿಂದ ನೆರವು
ಆಹಾರ
ಸೌಮ್ಯ ಲಕ್ಷಣಗಳ ಕೋವಿಡ್ -19 ರೋಗಿಗಳಿಗೆ ಸ್ಟೀರಾಯ್ಡ್ ಕಡ್ಡಾಯವಾಗಿ ಬೇಡವೇ ಬೇಡ: ಏಮ್ಸ್ ನಿರ್ದೇಶಕರು
ಕಪ್ಪು ಶಿಲೀಂಧ್ರ ಸೋಂಕು ಎಂದೇ ಕರೆಸಿಕೊಂಡಿರುವ ಮ್ಯೂಕರ್ ಮೈಕೋಸಿಸ್, ಹೊಸ ಕಾಯಿಲೆಯೇನಲ್ಲ. ಸಾಂಕ್ರಾಮಿಕ ರೋಗಕ್ಕೂ ಮೊದಲೇ ಇಂಥ ಸೋಂಕುಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಅಂತಹ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ ಈಗ, ಕೋವಿಡ್ -19ರಿಂದಾಗಿ, ಈ ಅಪರೂಪದ ಮತ್ತು ಮಾರಣಾಂತಿಕ ಶಿಲೀಂಧ್ರ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಕೊರೊನಾ ವೈರಾಣು ಕಾಯಿಲೆ ಸಂಬಂಧಿತ ಮ್ಯೂಕರ್ ಮೈಕೋಸಿಸ್ (ಸಿಎ.ಎಂ) ಕೋವಿಡ್ ನಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ … [Read more...] about ಸೌಮ್ಯ ಲಕ್ಷಣಗಳ ಕೋವಿಡ್ -19 ರೋಗಿಗಳಿಗೆ ಸ್ಟೀರಾಯ್ಡ್ ಕಡ್ಡಾಯವಾಗಿ ಬೇಡವೇ ಬೇಡ: ಏಮ್ಸ್ ನಿರ್ದೇಶಕರು
ಗ್ಯಾಸ್ ಗೊಡಣ ಸ್ಥಳ ಪರಿಶೀಲಿಸಿದ ಆಯುಕ್ತ ಕುಮಾರ್
ಹೊನ್ನಾವರ: ಹೊನ್ನಾವರದ ರಾಮತೀರ್ಥದಲ್ಲಿ ನಿರ್ಮಿಸಿದ ಆಕ್ರಮ ಗ್ಯಾಸ್ ಸಿಲೆಂಡರ್ ಸಂಗ್ರಹಾಗಾರದ ವಿರುದ್ದ ಸ್ಥಳೀಯ ನಿವಾಸಿಗಳು 2015ರಲ್ಲಿ ತಕರಾರು ಸಲ್ಲಿಸಿದ್ದರು. ವಿಧಾನ ಪರಿಷತ್ತಿನ ಅರ್ಜಿ ಪರಿಶೀಲನಾ ಸಮಿತಿಯು ತಕರಾರು ಅರ್ಜಿ ಪರಿಶೀಲಿಸಿ ಸ್ಥಳ ಪರಿಶೀಲಿಸುವಂತೆ ಮತ್ತು ಪ್ರತ್ಯಕ್ಷ-ಸತ್ಯ ವರದಿ ನೀಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಆಯುಕ್ತರಿಗೆ ಆದೇಶಿಸಿತ್ತು. ಅದರಂತೆ ಆಯುಕ್ತರು ತಮ್ಮ ಸಹದ್ಯೋಗಿ ಹಾಗೂ ಸ್ಥಳೀಯ ತಹಸೀಲ್ದಾರ ಕಚೇರಿಯ ಸಿಬ್ಬಂಧಿಗಳೊಂದಿಗೆ … [Read more...] about ಗ್ಯಾಸ್ ಗೊಡಣ ಸ್ಥಳ ಪರಿಶೀಲಿಸಿದ ಆಯುಕ್ತ ಕುಮಾರ್
ಆಹಾರ, ವಿಹಾರ, ವಿಚಾರದೊಂದಿಗೆ ಓಂಕಾರ ಧ್ಯಾನವು ಸರ್ವತೋಮುಖ ಬೆಳವಣಿಗೆಗೆ ಅವಶ್ಯಕ;ಡಾ| ಚೈತ್ರಾ ಪಂಡಿತ್
ಹೊನ್ನಾವರ : “ಟಿವಿ, ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಮಕ್ಕಳಲ್ಲಿ ಏಕಾಗ್ರತೆ ಹಾಗೂ ಬರವಣಿಗೆಯ ಕೌಶಲ್ಯ ಕಡಿಮೆಯಾಗುವುದನ್ನು ತಡೆಯಲು ಧ್ಯಾನ, ಯೋಗ, ಪ್ರಾಣಾಯಾಮ ಸಹಕಾರಿ” ಎಂದು ಹೊನ್ನಾವರದ ವೈದ್ಯಾಧಿಕಾರಿ ಡಾ| ಚೈತ್ರಾ ಪಂಡಿತ್ ನುಡಿದರು. ಅವರು ಇತ್ತೀಚೆಗೆ ಸಂಗಮ ಸೇವಾ ಹೊನ್ನಾವರ ಹಾಗೂ ಕೆ.ಎಲ್.ಇ. ಸೊಸೈಟಿಯ ಕೌಟುಂಬಿಕ ಸಲಹಾ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಹಳದೀಪುರದ ಆರ್.ಈ.ಎಸ್. ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಏರ್ಪಡಿಸಲಾದ ವಿಶ್ವಯೋಗ ದಿನಾಚರಣೆಯನ್ನು … [Read more...] about ಆಹಾರ, ವಿಹಾರ, ವಿಚಾರದೊಂದಿಗೆ ಓಂಕಾರ ಧ್ಯಾನವು ಸರ್ವತೋಮುಖ ಬೆಳವಣಿಗೆಗೆ ಅವಶ್ಯಕ;ಡಾ| ಚೈತ್ರಾ ಪಂಡಿತ್
2061.32 ಕೋಟಿ ರೂ. ಹೂಡಿಕೆ, 14 ಸಾವಿರಕ್ಕಿಂತ ಹೆಚ್ಚು ಉದ್ಯೋಗಸೃಷ್ಟಿ 44 ಯೋಜನಾ ಪ್ರಸ್ತಾವನೆಗಳಿಗೆ ಒಪ್ಪಿಗೆ: ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ: ರಾಜ್ಯದ ನಾನಾ ಕಡೆಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ 44 ಕೈಗಾರಿಕಾ ಯೋಜನೆ ಪ್ರಸ್ತಾವನೆಗಳಿಗೆ ಶುಕ್ರವಾರ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಈ ಕುರಿತು ಹಳಿಯಾಳ ಮಾಧ್ಯಮಕ್ಕೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಈ ಯೋಜನೆಗಳಿಂದ ರಾಜ್ಯದಲ್ಲಿ ಒಟ್ಟು 2061.32 ಕೋಟಿ ರೂಪಾಯಿ ಮೊತ್ತದ ಬೃಹತ್ … [Read more...] about 2061.32 ಕೋಟಿ ರೂ. ಹೂಡಿಕೆ, 14 ಸಾವಿರಕ್ಕಿಂತ ಹೆಚ್ಚು ಉದ್ಯೋಗಸೃಷ್ಟಿ 44 ಯೋಜನಾ ಪ್ರಸ್ತಾವನೆಗಳಿಗೆ ಒಪ್ಪಿಗೆ: ಸಚಿವ ಆರ್.ವಿ.ದೇಶಪಾಂಡೆ