ಹಳಿಯಾಳ:- ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಮಾಡಿದ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಮುಂದೆ ನಡೆಯಲಿರುವ ಸಹಕಾರಿ ಸಂಘಗಳ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ರೀತಿ ಹೇಳಿಕೆ ನೀಡಿದ್ದಾರೆಂದು ತಾಲೂಕ ಪಂಚಾಯತ ಸದಸ್ಯರು ಆಗಿರುವ ರೈತ ಮುಖಂಡ ಗಿರೀಶ ಟೋಸುರ ಹಾಗೂ ಕೆಲವು ರೈ ಮುಖಂಡರು ಆರೋಪಿಸಿದ್ದಾರೆ. ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಟೋಸುರ ಹಾಗೂ ಇತರ ಮೂವರು ರೈತ … [Read more...] about ಘೋಟ್ನೇಕರ ಹೇಳಿಕೆ ಸತ್ಯಕ್ಕೆ ದೂರ :- ತಾಪಂ ಸದಸ್ಯ ಗಿರಿಶ ಟೋಸುರ.
ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ
ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಂದ ಹಳಿಯಾಳದಲ್ಲಿ ಹದಗೆಟ್ಟ ಸುಗಮ ಸಂಚಾರ- ಕ್ಯಾರೇ ಎನ್ನದ ಕಾರ್ಖಾನೆ. ಜನರ ಪರದಾಟ.
ಹಳಿಯಾಳ:- ಪಟ್ಟಣದ ಅಂಚಿನಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಪ್ರತಿನಿತ್ಯ ಕಬ್ಬು ಸಾಗಿಸುವ ನೂರಾರು ವಾಹನಗಳಿಂದ ದಿನನಿತ್ಯ ಹಳಿಯಾಳ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ತೀವೃ ಸಮಸ್ಯೆಯಾಗುತ್ತಿದ್ದು ಜನತೆ, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘ, ಲಯನ್ಸ್ ಕ್ಲಬ್, ಹಿರಿಯ ನಾಗರೀಕರ ವೇದಿಕೆ, ಹಿರಿಯ ನಾಗರೀಕರ … [Read more...] about ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಂದ ಹಳಿಯಾಳದಲ್ಲಿ ಹದಗೆಟ್ಟ ಸುಗಮ ಸಂಚಾರ- ಕ್ಯಾರೇ ಎನ್ನದ ಕಾರ್ಖಾನೆ. ಜನರ ಪರದಾಟ.
ಕಬ್ಬು ಬೆಳೆಗಾರರ ರೈತರಿಂದ ಬುಧವಾರ ಹಳಿಯಾಳ ಬಂದ್ಗೆ ಕರೆ
ಹಳಿಯಾಳ:- ಹಳಿಯಾಳದ ಹುಲ್ಲಟ್ಟಿಯಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎದುರು ಕಳೆದ 31 ದಿನಗಳಿಂದ ಧರಣಿ ನಡೆಸುತ್ತಿರುವ ರೈತರು ಬುಧವಾರ ಹಳಿಯಾಳ ಬಂದ್ಗೆ ಕರೆ ನೀಡಿದ್ದು. ಸಾರ್ವಜನೀಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಹಳಿಯಾಳ ಕಬ್ಬು ಬೆಳೆಗಾರರ ಸಂಘದವರು ಈ ಕುರಿತು ಹಳಿಯಾಳ ಮಾಧ್ಯಮದವರಿಗೆ ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ. 2016-17ನೇ ಸಾಲಿಗೆ ಪೂರೈಸಿದ ಕಬ್ಬಿನ ಬಾಕಿ ಬಿಲ್ ಪ್ರತಿ ಟನ್ಗೆ 305ರೂ. ನೀಡುವಂತೆ ಆಗ್ರಹಿಸಿ ಕಳೆದ 31 ದಿನಗಳಿಂದ … [Read more...] about ಕಬ್ಬು ಬೆಳೆಗಾರರ ರೈತರಿಂದ ಬುಧವಾರ ಹಳಿಯಾಳ ಬಂದ್ಗೆ ಕರೆ
ಈಡೇರದ ಬೇಡಿಕೆ ರೈತರ ಆಕ್ರೋಶ ಸೆಪ್ಟೆಂಬರ್ 5 ರಂದು ಹಳಿಯಾಳ ಬಂದ್ ಗೆ ಕರೆ
ಹಳಿಯಾಳ:- 2016-17ನೇ ಸಾಲಿಗೆ ಪೂರೈಸಿದ ಕಬ್ಬಿನ ಬಾಕಿ ಬಿಲ್ ಪ್ರತಿ ಟನ್ಗೆ 305ರೂ. ನೀಡುವಂತೆ ಆಗ್ರಹಿಸಿ ಹಳಿಯಾಳ ಕಬ್ಬು ಬೆಳೆಗಾರರು ಕಳೆದ 28 ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹಕ್ಕೆ ಕಾರ್ಖಾನೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಸ್ಪಂದಿಸದೆ ಇರುವುದರಿಂದ ಸಪ್ಟೆಂಬರ್ ದಿ.5 ಬುಧವಾರದಂದು ಹಳಿಯಾಳ ಬಂದ್ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಹೇಳಿದರು. ಪಟ್ಟಣದ ಹೊರವಲಯದ ಹುಲ್ಲಟ್ಟಿ … [Read more...] about ಈಡೇರದ ಬೇಡಿಕೆ ರೈತರ ಆಕ್ರೋಶ ಸೆಪ್ಟೆಂಬರ್ 5 ರಂದು ಹಳಿಯಾಳ ಬಂದ್ ಗೆ ಕರೆ
10ನೇ ದಿನ ಮುಂದುವರೆದ ರೈತರ ಧರಣಿ – ರೈತರ ಹೋರಾಟಕ್ಕೆ ಬೆಂಬಲ ಘೊಷಿಸಿದ ಹಳಿಯಾಳ ಜಯ ಕರ್ನಾಟಕ ಸಂಘಟನೆ.
ಹಳಿಯಾಳ: ಕಳೆದ ವರ್ಷ ನುರಿಸಿದ ಪ್ರತಿ ಟನ್ ಕಬ್ಬಿನ ಬಾಕಿ ಹಣ 305 ರೂಪಾಯಿಗಳನ್ನು ರೈತರಿಗೆ ನೀಡುವಂತೆ ಆಗ್ರಹಿಸಿ, ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಮುಂದೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾದ ಜಯ ಕರ್ನಾಟಕ ಸಂಘಟನೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದೆ. ಕಾರ್ಖಾನೆ ವ್ಯಾಪ್ತಿಯ ನೂರಾರು ಹಳ್ಳಿಗಳ ರೈತರು ಕಳೆದ 10 ದಿನಗಳಿಂದ ಕಾರ್ಖಾನೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು. ಬುಧವಾರ ದಿ.16ರಂದು ಪ್ರತಿಭಟನೆ 11ನೇ … [Read more...] about 10ನೇ ದಿನ ಮುಂದುವರೆದ ರೈತರ ಧರಣಿ – ರೈತರ ಹೋರಾಟಕ್ಕೆ ಬೆಂಬಲ ಘೊಷಿಸಿದ ಹಳಿಯಾಳ ಜಯ ಕರ್ನಾಟಕ ಸಂಘಟನೆ.