• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉಪಹಾರ

ಶಾಸಕ ದೇಶಪಾಂಡೆ ಕುಟುಂಬಕ್ಕೆ ಲಕ್ಕಿ ಆದ‌ ನಾಯಿಮರಿ, ಇದು ಅವರ ಕಿರಿ ಪುತ್ರ ಪ್ರಶಾಂತ ಅವರ ಮೆಚ್ಚಿನ ನಾಯಿ ಮರಿ

May 16, 2018 by Yogaraj SK Leave a Comment

RVD house ,DOG, story

ಹಳಿಯಾಳ:-  ಹಳಿಯಾಳ ಪಟ್ಟಣದ ಮುಖ್ಯ ಬೀದಿಯಲ್ಲಿರುವ ಶಾಸಕ ಆರ್.ವಿ.ದೇಶಪಾಂಡೆಯವರ ಮನೆಯಲ್ಲಿ ನಾಯಿಯೊಂದಿದೆ ಅದು ಸದ್ಯ ಆರ್.ವಿ.ದೇಶಪಾಂಡೆ ಕುಟುಂಬಕ್ಕೆ ಲಕ್ಕಿ ಆಗಿದ್ದು ಅದು ಇದು ಶಾಸಕರ ಕಿರಿಯ ಪುತ್ರ ಪ್ರಶಾಂತ ದೇಶಪಾಂಡೆ ಅವರ ಅಚ್ಚುಮೆಚ್ಚಿನ ನಾಯಿ ಮರಿ.  ಇದೆಲ್ಲ ಕೇಳಿದ ತಾವು ಓಹ ಇದು ಲ್ಯಾಬ್, ಲೆಬ್ರಡಾರ್, ಬಾಕ್ಸರ್, ಪಮೇರಿಯನ್ ಇನ್ನಾವುದೊ ಉತ್ತಮ ತಳಿಯ ಅತಿ ದುಬಾರಿ ನಾಯಿ ಮರಿಯಿರಬೇಕು ಅಲ್ಲವೇ ಎಂದು ಊಹಿಸಿಕೊಳ್ಳಬಹುದು ಸಾರಿ ಸರ್ ನಿಮ್ಮ ಊಹೆ ಸಂಪೂರ್ಣ ತಪ್ಪು … [Read more...] about ಶಾಸಕ ದೇಶಪಾಂಡೆ ಕುಟುಂಬಕ್ಕೆ ಲಕ್ಕಿ ಆದ‌ ನಾಯಿಮರಿ, ಇದು ಅವರ ಕಿರಿ ಪುತ್ರ ಪ್ರಶಾಂತ ಅವರ ಮೆಚ್ಚಿನ ನಾಯಿ ಮರಿ

52 ಲಕ್ಷ ರೂ ವೆಚ್ಚದ ನೂತನ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ

March 14, 2018 by Yogaraj SK Leave a Comment

INDIRA canteen, inauguration

ಹಳಿಯಾಳ :ಇಂದಿರಾ ಗಾಂಧೀ ಅವರು ಬಡವರ ಸಲುವಾಗಿ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣ ಮಾಡುವುದರ ಮೂಲಕ ಅವರಿಗೆ ಯಾವುದೇ ನಿರ್ಭಂಧಗಳು ಇಲ್ಲದೇ ಸಾಲಗಳನ್ನು ನೀಡಿದ ದಿಟ್ಟ ಮಹಿಳೆಯಾಗಿದ್ದಳು. ಇಂದಿಗೂ ಇಂದಿರಾ ಗಾಂಧೀ ಅವರನ್ನು ಬಡವರ ಮಹಿಳೆ ಎಂದು ವಿಶ್ವದಲ್ಲಿ ಗುರುತಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.  ಪಟ್ಟಣದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಸುಮಾರು 52 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ಸ್ಥಾಪಿಸಲಾದ “ಇಂದಿರಾ … [Read more...] about 52 ಲಕ್ಷ ರೂ ವೆಚ್ಚದ ನೂತನ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ

ಹಾಲು ಹಾಗೂ ಉಪಹಾರ ವಿತರಿಸುವ ಮೂಲಕ ನಾಗರ ಪಂಚಮಿ ಆಚರಣೆ

July 28, 2017 by Sachin Hegde Leave a Comment

ಕಾರವಾರದ ಆಶಾನಿಕೇತನ ಕಿವುಡ ಹಾಗೂ ಮೂಗ ಮಕ್ಕಳ ಶಾಲೆಯಲ್ಲಿ ನಾಗರ ಪಂಚಮಿ ಹಬ್ಬವನ್ನು ಮಕ್ಕಳಿಗೆ ಹಾಲು ಹಾಗೂ ಉಪಹಾರ ವಿತರಿಸುವದರ ಮೂಲಕ ಆಚರಿಸಲಾಯಿತು. ಕಲ್ಲಿನ ಹಾವಿಗೆ ಹಾಲು ಎರೆಯುವದರ ಬದಲು ಅದನ್ನು ಕುಡಿಯುವವರಿಗೆ ಕೊಡಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದರು. ಉರಗ ಪ್ರೇಮಿ ಮಹೇಶ ನಾಯ್ಕ ನೈಜ ಹಾವನ್ನು ಹಿಡಿದು ಪ್ರಾತ್ಯಕ್ಷಿತೆ ತೋರಿಸಿದರು. … [Read more...] about ಹಾಲು ಹಾಗೂ ಉಪಹಾರ ವಿತರಿಸುವ ಮೂಲಕ ನಾಗರ ಪಂಚಮಿ ಆಚರಣೆ

ನಷ್ಟದಲ್ಲಿದ್ದ ಮೀನುಗಾರಿಕಾ ನಿಗಮಕ್ಕೆ ಲಾಭ

July 25, 2017 by Sachin Hegde Leave a Comment

ಕಾರವಾರ:2003ರಲ್ಲಿ ಕಚೇರಿ ಸಿಬ್ಬಂದಿಗೂ ವೇತನ ನೀಡಲಾಗದ ಪರಿಸ್ಥಿತಿಯಲ್ಲಿ ನಿಗಮವಿತ್ತು. 2008ರ ಸಾಲಿನಲ್ಲಿ ಹೆಚ್ಚುವರಿ ಘಟಕ ನಿರ್ಮಾಣಕ್ಕೆ ಸರ್ಕಾರ 10ಕೋಟಿ ಅನುಧಾನ ನೀಡಿದ್ದು, ಅದನ್ನು ಬಳಸಿಕೊಂಡು ಉದ್ಯಮವನ್ನು ಬೆಳಸಲಾಯಿತು. ಕ್ರಮೇಣ ಲಾಭ ಪಡೆದ ಉದ್ಯಮವೂ ಇದೇ ಮೊದಲ ಬಾರಿಗೆ ಸಾಕಷ್ಟು ಉಳಿತಾಯ ಮಾಡಿದೆ. ತಮ್ಮ ಅವದಿಯಲ್ಲಿ 14 ಹೆಚ್ಚುವರಿ ಮತ್ಸ್ಯ ದರ್ಶನ ಉಪಹಾರ ಮಂದಿರ ನಿರ್ಮಿಸಿ ಅಭಿವೃದ್ದಿ ಮಾಡಿರುವದೇ ಲಾಭಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. … [Read more...] about ನಷ್ಟದಲ್ಲಿದ್ದ ಮೀನುಗಾರಿಕಾ ನಿಗಮಕ್ಕೆ ಲಾಭ

ಅಂಬೇಡ್ಕರ ಕಾಲೋನಿಯ ಮಾಲಾ ಹುಲಸ್ವಾರ ನಿವಾಸದಲ್ಲಿ ಉಪಹಾರ ಸೇವಿಸಿದ ಯಡಿಯೂರಪ್ಪ

June 8, 2017 by Sachin Hegde Leave a Comment

ಕಾರವಾರ:ನಂದನಗದ್ದಾದ ಅಂಬೇಡ್ಕರ ಕಾಲೋನಿಯಲ್ಲಿರುವ ದಲಿತ ಬಿಜೆಪಿ ಕಾರ್ಯಕರ್ತೆ ಮಾಲಾ ಹುಲಸ್ವಾರ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಉಪಹಾರ ಸೇವಿಸಿದರು. ಯಡಿಯೂರಪ್ಪನವರಿಗಾಗಿಯೇ ವಿಶೇಷವಾಗಿ ಸಿದ್ದಪಡಿಸಿದ್ದ ಇಡ್ಲಿ ಹಾಗೂ ಉಪ್ಪಿಟ್ಟು ಸೇವನೆಯಲ್ಲಿ ಶಿರಸಿ ಕ್ಷೇತ್ರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪ ಜೊತೆಯಾದರು. ಮದ್ಯಾಹ್ನ 12 ಗಂಟೆಗೆ ಉಪಹಾರ ಸೇವಿಸಿದ ಯಡಿಯೂರಪ್ಪ ಮನೆಯವರೇ ತಯಾರಿಸಿದ್ದ ಇಡ್ಲಿ … [Read more...] about ಅಂಬೇಡ್ಕರ ಕಾಲೋನಿಯ ಮಾಲಾ ಹುಲಸ್ವಾರ ನಿವಾಸದಲ್ಲಿ ಉಪಹಾರ ಸೇವಿಸಿದ ಯಡಿಯೂರಪ್ಪ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar