ಹೊನ್ನಾವರ : ತಾಲೂಕಿನ ಹೋಲಿ ರೋಜರಿ ಕಾನ್ವೇಂಟ್ ಶಾಲೆಯಲ್ಲಿ ಹತ್ತನೇ ತರಗತಿ 1993 ರಲ್ಲಿಯ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು ತಾವು ಶಾಲೆಯಲ್ಲಿ ವ್ಯಾಸಂಗ ಮಾಡಿ 25 ವರ್ಷ ಕಳೆದಿರುವುದರಿಂದ ಶಾಲೆಯ ಸವಿನೆನಪಿಗಾಗಿ ಶನಿವಾರ ಶಾಲೆಯಲ್ಲಿ ಪಾಠ ಕಲಿಸಿಕೊಟ್ಟ ಶಿಕ್ಷಕರನ್ನು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. 1993 ನೇ ಬ್ಯಾಚ್ನ 29 ವಿದ್ಯಾರ್ಥಿಗಳು ಬೇರೆ ಊರಿನಲ್ಲಿ ಹಾಗೂ ಬೇರೆ-ಬೇರೆ ದೇಶಗಳಲ್ಲಿ ವಾಸವಾಗಿರುವವರು ಕಾರ್ಯಕ್ರಮಕ್ಕೆ ಶಾಲೆಗೆ ಬಂದು ತಮ್ಮ ಅಭಿಮಾನವನ್ನು … [Read more...] about ಸನ್ಮಾನ ಕಾರ್ಯಕ್ರಮ
ಎನ್.ಎಸ್. ಹೆಗಡೆ
ಸಾವಿರಾರು ಮಹಿಳೆಯರ ಪಾಲಿಗೆ ಯಶೋಧರ ನಾಯ್ಕ ಟ್ರಸ್ಠ ದಾರಿ ದೀಪ;ಎನ್ ಎಸ್ ಹೆಗಡೆ
ಹೊನ್ನಾವರ ,ಯಶೋಧÀರ ನಾಯ್ಕ ಟ್ರಸ್ಟ ವತಿಯಿಂದ ಗ್ರಾಮೀಣ ಮಹಿಳೆಯರ ಸಬಲೀಕರಣ ಯೋಜನೆಯಡಿ ಸ್ವ-ಸಹಾಯ ಸಂಘಗಳಿಗೆ ಸಾಲ ವಿತರಣೆ ಹಾಗೂ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಹೊನ್ನಾವರ ತಾಲೂಕಿನ ಕರ್ಕಿ ಜ್ಞಾನೇಶ್ವರಿ ಸಭಾಭವನದಲ್ಲಿ ನಡೆಯಿತು.ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಎನ್ ಎಸ್ ಹೆಗಡೆ ಮಾತನಾಡಿ ಸಾವಿರಾರು ಮಹಿಳೆಯರ ಪಾಲಿಗೆ ಯಶೋಧರ ನಾಯ್ಕ ಟ್ರಸ್ಠ ದಾರಿ ದೀಪ,ಅವರ ಯೋಜನೆ ಶ್ಲಾಗನೀಯ,ಟ್ರಸ್ಟ ವತಿಯಿಂದ … [Read more...] about ಸಾವಿರಾರು ಮಹಿಳೆಯರ ಪಾಲಿಗೆ ಯಶೋಧರ ನಾಯ್ಕ ಟ್ರಸ್ಠ ದಾರಿ ದೀಪ;ಎನ್ ಎಸ್ ಹೆಗಡೆ
ಭಾಸ್ಕೇರಿ ವೆಂಕಟರಮಣ ದೇವಸ್ಥಾನದಲ್ಲಿ ವ್ಯಾಸ ಪೂರ್ಣಿಮೆ ನಿಮಿತ್ತ ಗುರುವಂದನೆ ಕಾರ್ಯಕ್ರಮ
ಹೊನ್ನಾವರ :ಹಡಿಬಾಳಿನ ರಾಗಶ್ರೀ ಸಂಸ್ಥೆ ವಿದ್ಯಾರ್ಥಿಗಳು ಭಾಸ್ಕೇರಿ ವೆಂಕಟರಮಣ ದೇವಸ್ಥಾನದಲ್ಲಿ ವ್ಯಾಸ ಪೂರ್ಣಿಮೆ ನಿಮಿತ್ತ ಗುರುವಂದನೆ ಕಾರ್ಯಕ್ರಮ ನಡೆಸಿದರು. ಹಿರಿಯ ಸಂಗೀತಗಾರ ಡಾ| ಅಶೋಕ ಹುಗ್ಗಣ್ಣವರ ಇವರಿಂದ ಶಾಸ್ತ್ರೀಯ ಸಂಗೀತ ನಡೆಯಿತು. ಮೈಸೂರಿನ ನಿವೃತ್ತ ಸಂಸ್ಕøತ ಪ್ರಾಧ್ಯಾಪಕ ಮಂಜುನಾಥ ಭಟ್ಟ ಕಾರ್ಯಕ್ರಮ ಉದ್ಘಾಟಿಸಿ, ಗುರು ಮತ್ತು ಗುರಿಯಿಲ್ಲದೇ ಯಾವ ವಿದ್ಯೆಯೂ ಸಾಧಿಸದು. ಸಂಗೀತ ಗುರು ಪರಂಪರೆಯಿಂದ ಬರುವ ವಿದ್ಯೆ, ಸಂಗೀತ-ಸಾಹಿತ್ಯ ಕಲೆ … [Read more...] about ಭಾಸ್ಕೇರಿ ವೆಂಕಟರಮಣ ದೇವಸ್ಥಾನದಲ್ಲಿ ವ್ಯಾಸ ಪೂರ್ಣಿಮೆ ನಿಮಿತ್ತ ಗುರುವಂದನೆ ಕಾರ್ಯಕ್ರಮ