ಹಳಿಯಾಳ:- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಸಂಬಂಧೀಸಿದಂತೆ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಎನ್ನಲಾದ ಓರ್ವ ವ್ಯಕ್ತಿಯನ್ನು ಹಳಿಯಾಳ ಪೋಲಿಸರು ಬಂಧೀಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಟ್ಟಣದ ಖಾಜಿ ಗಲ್ಲಿ ನಿವಾಸಿ ಮಹಮ್ಮದಆರೀಪ್ ಅದ್ಬುಲರಶೀದ ಮುಗದ(38) ಎಂಬ ವೃತ್ತಿಯಲ್ಲಿ ಪಿಗ್ಮಿ ಎಜೆಂಟ್ ಆಗಿರುವ ಈತನನ್ನು ಕಾರ್ಯಾಚರಣೆ ನಡೆಸುವ ಮೂಲಕ ಬಂಧೀಸಲಾಗಿದೆ. ಪಟ್ಟಣದ ಯಲ್ಲಾಪೂರ ನಾಕಾ ಬಳಿ ಸಾರ್ವಜನೀಕ ಸ್ಥಳದಲ್ಲಿ ಐಪಿಎಲ್ … [Read more...] about ಹಳಿಯಾಳದಲ್ಲಿ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಓರ್ವನ ಬಂಧನ
ಓರ್ವನ ಬಂಧನ
ಸಂತೆ, ಮಾರುಕಟ್ಟೆಗಳಲ್ಲಿ ಮೊಬೈಲ್ಗಳ ಕಳ್ಳತನ; ಓರ್ವನ ಬಂಧನ
ಹಳಿಯಾಳ: ಜನ ಸಂದನಿಯಿಂದ ಕೂಡಿರುವ ಸ್ಥಳ, ಸಂತೆ, ಮಾರುಕಟ್ಟೆಗಳಲ್ಲಿ ತಮ್ಮ ಕೈಚಳಕದಿಂದ ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದ ಓರ್ವ ಕಳ್ಳನನ್ನು ಬಂಧಿಸಿ ಆತನಿಂದ ಕಳ್ಳತನ ಮಾಡಿದ ಮೊಬೈಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಹಾನಗಲ್ ತಾಲೂಕಿನ ನವನಗರದ ನಿವಾಸಿ ಶ್ರೀನಿವಾಸ ಆನಂದ ಭದ್ರಾವತಿ ಯಾನೆ ವಡ್ಡರ ಎಂಬಾತನೇ ಮೊಬೈಲ್ ಕಳ್ಳನಾಗಿದ್ದು ದಿ.7 ರವಿವಾರದಂದು ಹಳಿಯಾಳದಲ್ಲಿ ವಾರದ ಸಂತೆ ಇರುವುದರಿಂದ ಅಲ್ಲಿ ಬಂದ ಕಳ್ಳ ತನ್ನ … [Read more...] about ಸಂತೆ, ಮಾರುಕಟ್ಟೆಗಳಲ್ಲಿ ಮೊಬೈಲ್ಗಳ ಕಳ್ಳತನ; ಓರ್ವನ ಬಂಧನ
ಕಾನೂನು ಬಾಹಿರವಾಗಿ ಕಟ್ಟಿಗೆ ಸಾಗಟ;ಓರ್ವನ ಬಂಧನ
ಹಳಿಯಾಳ: ತಾಲೂಕಿನ ಮಾಗವಾಡ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಬೆಲೆಬಾಳುವ ಅಕೇಶಿಯಾ, ಸೀಸಂ, ಸಾಗವಾನಿ ಹಾಗೂ ಜಂಗ್ಲಿ ಕಟ್ಟಿಗೆಯನ್ನು ಕಾನೂನು ಬಾಹಿರವಾಗಿ ಕಡಿದು ಸಾಗಿಸುತ್ತಿದ್ದ ಅದೇ ಗ್ರಾಮದ ಮನೋಹರ ಕೃಷ್ಣಾ ಕುಂಬಾರ ಎಂಬಾತನನ್ನು ಮಾಲು ಸಮೇತ ಬಂಧಿಸುವಲ್ಲಿ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸುಮಾರು 35ಸಾವಿರಕ್ಕೂ ಅಧಿಕ ಬೆಲೆಯ ಬೆಲೆಬಾಳುವ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. … [Read more...] about ಕಾನೂನು ಬಾಹಿರವಾಗಿ ಕಟ್ಟಿಗೆ ಸಾಗಟ;ಓರ್ವನ ಬಂಧನ
ಅಕ್ರಮ ಮದ್ಯ ಸಾಗಾಟ;ಓರ್ವನ ಬಂಧನ
ಕಾರವಾರ:ಗೋವಾದಿಂದ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವ್ಯಕ್ತಿಯೊಬ್ಬರನ್ನು ಬಂಧಿಸಿದ ಘಟನೆ ಅನಮೋಡ ತನಿಖಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಾರಿಯೊಂದರಲ್ಲಿ ತುಂಬಿಸಲಾದ ಕಟ್ಟಿಗೆ ತಳಭಾಗದಲ್ಲಿ 1.15ಲಕ್ಷ ಮೌಲ್ಯದ 373.140 ಲೀಟರ್ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಲಾರಿ ತಪಾಸಣೆ ನಡೆಸಿದ ಅಧಿಕಾರಿಗಳು ಆರೋಪಿ ಚಾಲಕ ಕೃಷ್ಣಾ ಮಾರುತಿ ಪರವರ ಎಂಬಾತನನ್ನು ಬಂಧಿಸಿದ್ದಾರೆ. … [Read more...] about ಅಕ್ರಮ ಮದ್ಯ ಸಾಗಾಟ;ಓರ್ವನ ಬಂಧನ