ಹಳಿಯಾಳ: ಮತ್ತೇ ಆಕಳು, ದನ,ಕರು ಹೀಗೆ ಜಾನುವಾರುಗಳು ರಸ್ತೆಗಳ ಮಧ್ಯೆ ಕಂಡರೇ ಅವುಗಳ ಮಾಲಿಕರಿಗೆ ಮರಳಿಸುವುದಿಲ್ಲ ಬದಲಾಗಿ ಗೋಶಾಲೆಗೆ ರವಾನಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಬೀಡಾಡಿ ದನಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಿದ ಬಳಿಕ ಅದರ ಮಾಲೀಕರಿಗೆ ಪ್ರತಿ ಜಾನುವಾರಿಗೆ 1 ಸಾವಿರ ರೂ.ನಂತೆ ದಂಡ ವಿಧಿಸಲಾಗಿದೆ ಅಲ್ಲದೇ ಎಚ್ಚರಿಕೆಯ ನೋಟಿಸ್ ಕೂಡ ನೀಡಲಾಗಿದೆ. ಮತ್ತೇ ಅವರು ದನ-ಕರುಗಳನ್ನು ರಸ್ತೆಗೆ … [Read more...] about ಮತ್ತೇ ಆಕಳು-ಕರು ಜಾನುವಾರುಗಳನ್ನು ರಸ್ತೆಗೆ ಬಿಟ್ಟರೇ ಕಠಿಣ ಕ್ರಮ- ಗೋ ಶಾಲೆಗೆ ರವಾನಿಸಲಾಗುವುದು- ಮುಖ್ಯಾಧಿಕಾರಿ ಕೇಶವ ಚೌಗಲೆ
ಕಠಿಣ
ಪತ್ನಿ ಹತ್ಯೆ ಮಾಡಿದ ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ
ಪತ್ನಿ ಹತ್ಯೆ ಮಾಡಿದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಸಿದ್ದಾಪುರದ ಭಂಡಾರಕೇರಿ ಗ್ರಾಮದ ಬಂಗಾರೇಶ್ವರ ಮಂಜುನಾಥ ನಾಯ್ಕ ಎಂಬಾತ ಐದು ವರ್ಷಗಳ ಹಿಂದೆ ಇನ್ನೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದು, ಈ ವಿಚಾರವಾಗಿ ಪತ್ನಿ ಸುಶೀಲಾ ನಾಯ್ಕರೊಂದಿಗೆ ಜಗಳ ಉಂಟಾಗಿತ್ತು. ಇದೇ ಜಗಳ ತಾರಕ್ಕಕ್ಕೇರಿದಾಗ ಬಡಿಗೆಯಿಂದ ಹೊಡೆದು ಸುಶೀಲಾರನ್ನು ಬಂಗಾರೇಶ್ವರ ಮಂಜುನಾಥ ನಾಯ್ಕ ಕೊಲೆ ಮಾಡಿದ ಬಗ್ಗೆ 2012ರ ಡಿಸೆಂಬರ್ 4ರಂದು … [Read more...] about ಪತ್ನಿ ಹತ್ಯೆ ಮಾಡಿದ ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ
ಮುಂಗಾರು ಆಗಮನ
ಹಳಿಯಾಳ ;ಎಂದು ಕಾಣದಂತ ಬಿರು ಬಿಸಿಲಿನ ತಾಪದಿಂದ ಬರಗಾಲದಂತಹದ ಕಠಿಣ ಪರಿಸ್ಥಿತಿ ಎದುರಿಸಿದ ಹಳಿಯಾಳ ತಾಲೂಕಿಗೆ ಮಂಗಳವಾರ ಸಾಯಂಕಾಲದಿಂದಲೇ ಮುಂಗಾರು ಆಗಮನವಾಗಿದ್ದು ಬುಧವಾರ ಸಾಯಂಕಾಲದವರೆಗೆ ಬಿಡುವಿಲ್ಲದಂತೆ ಮೇಘರಾಜ ಅಬ್ಬರಿಸಿದ್ದು ರೈತ ಸಮುದಾಯದಲ್ಲಿ ಹರ್ಷದ ಹೊನಲು ಮನೆ ಮಾಡಿದೆ. ಮಲೆನಾಡು ಆಗಿರುವ ಅರಣ್ಯದಿಂದ ಆವೃತವಾಗಿರುವ ಹಳಿಯಾಳ ತಾಲೂಕು ಇದೆ ಪ್ರಥಮ ಬಾರಿಗೆ ಸುಮಾರು 36 ಡಿಗ್ರಿ ನಷ್ಟು ಭೀಕರ ಬಿಸಿಲಿನ ತಾಪವನ್ನು ಅನುಭವಿಸಿ ಜನತೆ ಕಂಗಾಲಾಗಿದ್ದರು. … [Read more...] about ಮುಂಗಾರು ಆಗಮನ
ಹಿಂದೂಗಳ ಭಾವನೆಗಳನ್ನು ಕೆರಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ,ಮೆರವಣಿಗೆ
ಭಟ್ಕಳ:ದೇವಸ್ಥಾನಗಳನ್ನು ಮಲಿನಗೊಳಿಸಿ ಹಿಂದೂಗಳ ಭಾವನೆಗಳನ್ನು ಕೆರಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆಯ ಅಡಿಯಲ್ಲಿ ವಿವಿಧ ಸಂಘಟನೆಗಳು ಇಲ್ಲಿನ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಡಿ.ವೈ.ಎಸ್.ಪಿ. ಅವರಿಗೆ ಮನವಿ ಸಲ್ಲಿಸಿದವು. ಮನವಿಯಲ್ಲಿ ನಗರದ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನ ಅನೇಕ ಕುಟುಂಬಗಳ ಆರಾಧ್ಯ ದೇವರಾಗಿದ್ದು ಸಮಸ್ತ ಹಿಂದೂಗಳ ಶೃದ್ಧಾ ಭಕ್ತಿಯ ಕೇಂದ್ರವಾಗಿದೆ. … [Read more...] about ಹಿಂದೂಗಳ ಭಾವನೆಗಳನ್ನು ಕೆರಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ,ಮೆರವಣಿಗೆ