ಹೊನ್ನಾವರ: ತಾಲೂಕು ಆಡಳಿತ, ತಾಲೂಕ ಪಂಚಾಯತ,ಪಟ್ಟಣ ಪಂಚಾಯತ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ 63ನೇ ಕನ್ನಡ ರಾಜ್ಯೂತ್ಸವ ಆಚರಣೆ ನಡೆಯಿತು.ಪಟ್ಟಣದ ಪೋಲಿಸ್ ಪೆರೆಡ್ ಮೈದಾನದಲ್ಲಿ ಕನ್ನಡ ರಾಜ್ಯೂತ್ಸವ ಪ್ರಯುಕ್ತ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಪ.ಪಂ ಅಧ್ಯಕ್ಷೆÀ ರಾಜಶ್ರೀ ನಾಯ್ಕ ಮಾತನಾಡಿ ವಿವಿಧ ಹೋರಾಟಗಾರರ ಶ್ರಮದಿಂದ ನಮ್ಮ … [Read more...] about ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 63ನೇ ಕನ್ನಡ ರಾಜ್ಯೂತ್ಸವ ಆಚರಣೆ
ಕನ್ನಡಾಭಿಮಾನಿ ಸಂಘ
ಕನ್ನಡಾಭಿಮಾನಿ ಸಂಘದ ಕರಾವಳಿ ಕೋಗಿಲೆ ಧ್ವನಿ ಪರೀಕ್ಷೆ ಗೆ ಹೊನ್ನಾವರದಲ್ಲಿ ಚಾಲನೆ ನಾಳೆಯಿಂದ ಪ್ರತಿನಿತ್ಯ ವಿವಿಧ ತಾಲೂಕಿನಲ್ಲಿ
ಹೊನ್ನಾವರ:ಕನ್ನಡಾಭಿಮಾನಿ ಸಂಘ ಹೊನ್ನಾವರ ಇವರ ಬಹುನಿರೀಕ್ಷೆಯ ಕಾರ್ಯಕ್ರಮವಾದ ಕರಾವಳಿ ಕನ್ನಡ ಕೋಗಿಲೆ ಸಂಗೀತ ಸ್ಪರ್ದೆಯ ದ್ವನಿಪರೀಕ್ಷೆಗೆ ಇಂದು ಪಟ್ಟಣದ ಶಾರದಾಂಭ ಸಭಾಗೃಹದಲ್ಲಿ ಚಾಲನೆ ನೀಡಲಾಯಿತು. ಜಿಲ್ಲೆಯ ಪ್ರತಿಭೆಗಳಿಗೊಂದು ಮಹಾ ವೇದಿಕೆಯನ್ನು ಒದಗಿಸಿ ಅವರಲ್ಲಿರುವ ಸೂಕ್ತ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಹೆಜ್ಜೆಯಿಡುತ್ತಿರುವ ತಾಲೂಕಾ ಕನ್ನಡಾಭಿಮಾನಿ ಸಂಘ ತನ್ನ 24 ನೇ ವರ್ಷದ ಕನ್ನಡ ಹಬ್ಬದ ಆಚರಣೆಯಲ್ಲಿ … [Read more...] about ಕನ್ನಡಾಭಿಮಾನಿ ಸಂಘದ ಕರಾವಳಿ ಕೋಗಿಲೆ ಧ್ವನಿ ಪರೀಕ್ಷೆ ಗೆ ಹೊನ್ನಾವರದಲ್ಲಿ ಚಾಲನೆ ನಾಳೆಯಿಂದ ಪ್ರತಿನಿತ್ಯ ವಿವಿಧ ತಾಲೂಕಿನಲ್ಲಿ