ಭಟ್ಕಳ: ಕಲಬುರ್ಗಿ ಜಿಲ್ಲೆಯ ಹಲಕರ್ಟಿ ಗ್ರಾಮದ ಗೋಂಧಳಿ ಸಮಾಜದ ಸುರೇಶ್ ವಾಸ್ಟರ್ ಹತ್ಯೆ ಖಂಡಿಸಿ ಅಖಂಡ ಕರ್ನಾಟಕ ಗೋಂಧಳಿ ಸಮಾಜದ ಸಂಘಟನೆ ಬುಧವಾರ ಇಲ್ಲಿನ ತಹಸಿಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಹತ್ಯೆಯಾದ ಸುರೇಶ್ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ನೀಡುವುದರ ಜೊತೆಗೆ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ನೌಕರಿ ನೀಡುವಂತೆ ಆಗ್ರಹಿಸಲಾಯಿತು. ಗೋಂಧಳಿ, ಗುಡುಗುಡಕಿ, ಜೋಷಿ, ವಾಸುದೇವ ಸೇರಿದಂತೆ ಅಲೆಮಾರಿ ಸಮುದಾಯದವರ ಮೇಲೆ ದೌರ್ಜನ್ಯ, … [Read more...] about ಗೋಂಧಳಿ ಸಮಾಜದ ಸುರೇಶ್ ವಾಸ್ಟರ್ ಹತ್ಯೆ ಖಂಡಿಸಿ ಮನವಿ
ಕುಟುಂಬಕ್ಕೆ
ಅಗ್ನಿ ದುರಂತಕ್ಕೆ ಒಳಗಾದ ಕುಟುಂಬಕ್ಕೆ ಮಾಜಿ ಶಾಸಕರಿಂದ ಚೆಕ್ ವಿತರಣೆ.
ಹೊನ್ನಾವರ ತಾಲೂಕಿನ ಮಾಳಕೋಡಿನಲ್ಲಿ ಅಗ್ನಿದುರಂತಕ್ಕೀಡಾದ ಮನೆಗಳಿಗೆ ತೆರಳಿ ಕೆ.ಡಿ.ಸಿ.ಸಿ. ಬ್ಯಾಂಕ್ ಮತ್ತು ಜನತಾ ಕೋಆಪರೇಟಿವ್ ಬ್ಯಾಂಕ್ ಭಟ್ಕಳ ಇವರಿಂದ ನಾಲ್ಕು ಕುಟುಂಬಗಳಿಗೆ ತಲಾ 10,000.00 ರದಂತೆ ಒಟ್ಟೂ 80,000.00 ಚೆಕ್ಕನ್ನು ನೀಡಿ ಸಾಂತ್ವನ ಹೇಳಿದ ಭಟ್ಕಳ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕ ಮಂಕಾಳ ವೈದ್ಯ ಜನತಾ ಕೊ ಆಪರೇಟೀವ್ ಬ್ಯಾಂಕ್ ಅಧ್ಯಕ್ಷರು ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರು ಆಗಿರುದರಿಂದ ಬ್ಯಾಂಕಿನಿಂದ ಧನಸಹಾಯ ಒದಗಿಸುವ ಮೂಲಕ … [Read more...] about ಅಗ್ನಿ ದುರಂತಕ್ಕೆ ಒಳಗಾದ ಕುಟುಂಬಕ್ಕೆ ಮಾಜಿ ಶಾಸಕರಿಂದ ಚೆಕ್ ವಿತರಣೆ.
ಪರೇಶ ಮೇಸ್ತನ ಕುಟುಂಬಕ್ಕೆ ಗೌಡ ಸಾರಸ್ವತ ಸಮಾಜದ (ಜಿಎಸ್ಬಿ) ವತಿಯಿಂದ ಸಾಂತ್ವನ ನಿಧಿ ಹಸ್ತಾಂತರ
ಹೊನ್ನಾವರ :ಪಟ್ಟಣದ ಶೆಟ್ಟಿಕೆರೆಯಲ್ಲಿ ಕಳೆದ ಡಿ.6 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಹಿಂದು ಕಾರ್ಯಕರ್ತ ಪರೇಶ ಮೇಸ್ತನ ಕುಟುಂಬಕ್ಕೆ ಗೌಡ ಸಾರಸ್ವತ ಸಮಾಜದ (ಜಿಎಸ್ಬಿ) ವತಿಯಿಂದ ಸಾಂತ್ವನ ನಿಧಿಯನ್ನು ಒಟ್ಟೂಗೂಡಿಸಿ 1 ಲಕ್ಷದ 25 ಸಾವಿರ ರೂಪಾಯಿಗಳನ್ನು ಪರೇಶನ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಜಿಎಸ್ಬಿ ಸಮಾಜದ ಹಿರಿಯರಾದ ಜೆ.ಟಿ.ಪೈ, ವಿಠ್ಠಲ ಪೈ, ವಿಶ್ವನಾಥ ನಾಯಕ, ಉಮೇಶ ಕಾಮತ, ಗಣಪತಿ ಕಾಮತ, ರಘು ಪೈ, ವಿಲಾಸ ಕಾಮತ, … [Read more...] about ಪರೇಶ ಮೇಸ್ತನ ಕುಟುಂಬಕ್ಕೆ ಗೌಡ ಸಾರಸ್ವತ ಸಮಾಜದ (ಜಿಎಸ್ಬಿ) ವತಿಯಿಂದ ಸಾಂತ್ವನ ನಿಧಿ ಹಸ್ತಾಂತರ
ಪರೇಶ್ ಮೇಸ್ತ ಕೊಲೆ ಪ್ರಕರಣ; ಸಿಬಿಐಗೆ ನೀಡಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ
ಹಳಿಯಾಳ :ಹೊನ್ನಾವರ ಪಟ್ಟಣದ ನಿವಾಸಿಯಾದ ಪರೇಶ್ ಕಮಲಾಕರ ಮೇಸ್ತ ಕೊಲೆಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲಾ ಪೋಲಿಸ್ ಆರಕ್ಷಕರ ಸಮ್ಮುಖದಲ್ಲಿ ಅಪರಾಧಿಗಳನ್ನು ಪತ್ತೆಹಚ್ಚುವುದರ ಬದಲು ಅವರ ಜೊತೆ ಶಾಮೀಲಾಗಿ ಪ್ರಕರಣವನ್ನು ಮುಚ್ಚುವಂತಹ ಕೆಲಸ ಮಾಡಲಾಗುತ್ತಿದ್ದು ಪ್ರಕರಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಹಾಗೂ ರಾಜ್ಯ ಸರ್ಕಾರದಿಂದ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಭದ್ರತೆ ನೀಡಬೇಕೆಂದು ಆಗ್ರಹಿಸಿ ಹಳಿಯಾಳ ಬಿಜೆಪಿ ಘಟಕದವರು ರಾಜ್ಯಪಾಲರಿಗೆ ಬರೆದ … [Read more...] about ಪರೇಶ್ ಮೇಸ್ತ ಕೊಲೆ ಪ್ರಕರಣ; ಸಿಬಿಐಗೆ ನೀಡಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ
ಇರುವೆ ಕಚ್ಚಿ ಸಾವನಪ್ಪಿದ ಶಿವು ಗುಡಿಸಲಲ್ಲಿ ಶೋಕದ ವಾತಾವರಣ – ಅಂಗವಿಕಲ ವೇತನವೇ ಆಧಾರವಾಗಿದ್ದ ಕುಟುಂಬಕ್ಕೆ ಶಿವು ಮರಣದ ನಂತರ ಅತಂತ್ರ ಭಾವ
ಕಾರವಾರ: ಇರುವೆ ದಾಳಿಗೆ ಸಾವನಪ್ಪಿದ ಅಂಗವಿಕಲ ಶಿವು ಕುಟುಂಬದವರಿಗೆ ಸರ್ಕಾರದಿಂದ ಬರುವ ಸಾವಿರ ರೂ ಮಾಸಾಶನವೇ ಆಧಾರವಾಗಿತ್ತು. ಶಿವು ಮರಣದೊಂದಿಗೆ ಮಾಸಾಶನವೂ ಸ್ಥಗತಗೊಂಡಿರುವದರಿಂದ ಕುಟುಂಬ ಆರ್ಥಿಕ ಹಾಗೂ ಮಾನಸಿಕವಾಗಿ ಇನ್ನಷ್ಟು ಜರ್ಜರಿತಗೊಂಡಿದೆ. ಹೋಟೆಲ್ವೊಂದರಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕಮಲಾಳಿಗೆ ಅವಳಿ ಮಕ್ಕಳು ಹುಟ್ಟಿದ್ದರು. ಅವರೇ ಸಂಗೀತಾ ಹಾಗೂ ಶಿವು. ಹುಟ್ಟಿನಿಂದಲೂ ಶಿವುಗೆ ಕೈ ಕಾಲುಗಳಿರಲಿಲ್ಲ. ಸರಿಯಾಗಿ ಮಾತು ಬರುತ್ತಿರಲಿಲ್ಲ. ಹೊರ … [Read more...] about ಇರುವೆ ಕಚ್ಚಿ ಸಾವನಪ್ಪಿದ ಶಿವು ಗುಡಿಸಲಲ್ಲಿ ಶೋಕದ ವಾತಾವರಣ – ಅಂಗವಿಕಲ ವೇತನವೇ ಆಧಾರವಾಗಿದ್ದ ಕುಟುಂಬಕ್ಕೆ ಶಿವು ಮರಣದ ನಂತರ ಅತಂತ್ರ ಭಾವ