ಕಾರವಾರ:ಜಿಲ್ಲೆಯಲ್ಲಿ ಅತಿಸಾರ ಭೇದಿ ನಿಯಂತ್ರಣದಲ್ಲಿದ್ದು, ರೋಗ ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಜೂ. 12 ರಿಂದ 24ರವರೆಗೆ ನಿಯಂತ್ರಣ ಪಾಕ್ಷಿಕ ಆಚರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶೋಕ ಕುಮಾರ್ ಹೇಳಿದರು. ಶುಕ್ರವಾರ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ ಸರಕಾರದ ಸೂಚನೆಯಂತೆ ಅತಿಸಾರ ಭೇದಿಯಿಂದ ಮಕ್ಕಳ ಶೂನ್ಯ ಸಾವು ಎಂಬ ಅಂತಿಮ ಧ್ಯೇಯದೊಂದಿಗೆ ಪಾಕ್ಷಿಕ ಆಚರಣೆ … [Read more...] about ರೋಗ ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಜೂ. 12 ರಿಂದ 24ರವರೆಗೆ ನಿಯಂತ್ರಣ ಪಾಕ್ಷಿಕ ಆಚರಣೆ
ಕುಟುಂಬ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೈಪಿಡಿ ಬಿಡುಗಡೆ
ಕಾರವಾರ:ವಿವಿಧ ಸಾಮಾಜಿಕ ಅಭಿವೃದ್ದಿಗಾಗಿ ದುಡಿಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯೂ ಈ ಬಾರಿ ನಾಲ್ಕು ಕೆರೆಗಳ ಅಭಿವೃದ್ದಿ ಕೆಲಸವನ್ನು ನಡೆಸಲಿದೆ ಎಂದು ಯೋಜನೆಯ ನಿರ್ದೇಶಕ ಲಕ್ಷ್ಮಣ ಎಂ ಹೇಳಿದರು. ಮಂಗಳವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಯೋಜನೆಯ ಪೃಗತಿಯ ಬಗ್ಗೆ ವಿವರಿಸಿದರು. ಈ ವರ್ಷ ನಾಲ್ಕು ಕೆರೆಗಳ ಹೂಳು ತೆಗೆಯುವ ಕುರಿತು ಪ್ರಸ್ತಾವನೆ ಕಳುಹಿಸಲಾಗಿದೆ. ಶೀಘ್ರದಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು … [Read more...] about ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೈಪಿಡಿ ಬಿಡುಗಡೆ
ಹಳದೀಪುರದ ಕುಂಬಾರಮಕ್ಕಿಯಲ್ಲಿ ಕೊಳವೆಬಾವಿ ನಿರ್ಮಾಣ ವಿರೋಧಿಸಿ ಪ್ರತಿಭಟನೆ
ಹೊನ್ನಾವರ:ತಾಲೂಕಿನ ಹಳದೀಪುರದ ಕುಂಬಾರಮಕ್ಕಿಯಲ್ಲಿ ಮಾಲ್ಕಿ ಜಾಗದಲ್ಲಿ ಕೊಳವೆಬಾವಿ ಕೊರೆಸಲು ಮುಂದಾದಾಗ ಸ್ಥಳಿಯರು ಪ್ರತಿಭಟಿಸಿದರು. ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಕೊಳವೆಬಾವಿ ನಿರ್ಮಾಣಕಾರ್ಯವನ್ನು ಸ್ಥಗಿತಗೊಳಿಸಿದರು. ಕುಂಬಾರಮಕ್ಕಿಯ ಶಂಭು ಗಜಾನನ ಅವಧಾನಿ ಎಂಬುವರು ತಮ್ಮ ಮಾಲ್ಕಿ ಜಾಗದಲ್ಲಿ ಕೊಳವೆ ಬಾವಿ ಕೊರೆಸಲು ಮುಂದಾಗಿದ್ದರು. ಕುಂಬಾರಮಕ್ಕಿಯ ಸುಮಾರು 23 ಕುಟುಂಬಗಳು 2 ವರ್ಷಗಳಿಂದ ಕೊಳವೆಬಾವಿ ತೆಗೆಯುವುದಕ್ಕೆ ತಕರಾರು … [Read more...] about ಹಳದೀಪುರದ ಕುಂಬಾರಮಕ್ಕಿಯಲ್ಲಿ ಕೊಳವೆಬಾವಿ ನಿರ್ಮಾಣ ವಿರೋಧಿಸಿ ಪ್ರತಿಭಟನೆ
*ಬದ್ರಿನಾಥ ಗುಡ್ಡ ಕುಸಿತ ಕಣ್ಣಾರೆ ಕಂಡ* ಗೋಕರ್ಣದ ಮೂರು ಕುಟುಂಬ*
ಗೋಕರ್ಣದಿಂದ ಮೂರು ಕುಟುಂಬ ಉತ್ತರದ ಕೇದಾರ ಬದ್ರಿ ಹರಿದ್ವಾರ ಕೈಲಾಸನಾಥ ಪರ್ವತ ಕ್ಷೇತ್ರಗಳಿಗೆ ಯಾತ್ರೆಗೆ ತೆರಳಿದ್ದು ಸುರಕ್ಷಿತವಾಗಿ ಗೋಕರ್ಣಕ್ಕೆ ಬರಲು ನವದೆಹಲಿಗೆ ತಲುಪಿದ ಸುದ್ದಿ ತಿಳಿದು ಬಂದಿದೆ. ಬದರಿನಾಥದಲ್ಲಿ ವಿಹಂಗಮ ತಾಣ ವೀಕ್ಷಿಸಿ ನಂತರದ ಕೈಲಾಸನಾಥನ ಸನ್ನಿಧಿಗೆ ಸಾಗಲು ಕಡಿದಾದ ಬೆಟ್ಟದ ದಾರಿ ಸಾಗುವಾಗ ಗೋಕರ್ಣದ ಯಾತ್ರಿಕರು ಸಾಗುವ ಸ್ಥಳದಿಂದ ಕೇವಲ 50 ಮೀಟರ್ ಸಮೀಪ ಗುಡ್ಡ ಕುಸಿದು 150 ಮೀಟರ್ ಪ್ರಪಾತಕ್ಕೆ ದೊಡ್ಡ ದೊಡ್ಡ ಕಲ್ಲುಬಂಡೆ ಬಿದ್ದ ದೃಷ್ಯ … [Read more...] about *ಬದ್ರಿನಾಥ ಗುಡ್ಡ ಕುಸಿತ ಕಣ್ಣಾರೆ ಕಂಡ* ಗೋಕರ್ಣದ ಮೂರು ಕುಟುಂಬ*
8 ಜನ ಸಂತ್ರಸ್ಥ ಕುಟುಂಬದವರಿಗೆ ಶಾಸಕ ಮಂಕಾಳ ವೈದ್ಯ ಪರಿಹಾರ ಧನ ವಿತರಿಸಿದರು
ಭಟ್ಕಳ:ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಕೆಲವೊಂದು ಕಡೆಗಳಲ್ಲಿ ಹಾನಿಯುಂಟಾಗಿದ್ದು, ಹಾನಿಯಾದ ಬಗ್ಗೆ ತಾಲೂಕಾ ಆಡಳಿತ ವರದಿಯೊಂದನ್ನು ತಯಾರಿಸಿ ಮಳೆ ಹಾಗೂ ಗಾಳಿಯಿಂದ ಹಾನಿಯುಂಟಾಗಿರುವ ಒಟ್ಟು 8 ಜನ ಸಂತ್ರಸ್ಥ ಕುಟುಂಬದವರಿಗೆ ಶಾಸಕ ಮಂಕಾಳ ವೈದ್ಯ ಪರಿಹಾರ ಧನದ ಚೆಕ್ನ್ನು ಭಟ್ಕಳ ತಾಲೂಕಾ ಪಂಚಾಯತ್ ಕಛೇರಿಯಲ್ಲಿ ವಿತರಿಸಿದರು. ಕಳೆದ ಮೇ 6ರಂದು ರಾತ್ರಿ ತಾಲುಕಿನಾದ್ಯಂತ ಸುರಿದ ಭಾರಿ ಮಳೆಗೆ ತಾಲೂಕಿನ ಚೌಥನಿ, ಮುಠ್ಠಳ್ಳಿ, ಮುಂಡಳ್ಳಿ, ಮಾವಳ್ಳಿ, ಸೂಸಗಡಿ … [Read more...] about 8 ಜನ ಸಂತ್ರಸ್ಥ ಕುಟುಂಬದವರಿಗೆ ಶಾಸಕ ಮಂಕಾಳ ವೈದ್ಯ ಪರಿಹಾರ ಧನ ವಿತರಿಸಿದರು