ಹೊನ್ನಾವರ: ಪಟ್ಟಣದ ಜೋಗಮಠ ಲಕ್ಷಣತೀರ್ಥ ಸುವಿಧಾ ಆಸ್ಪತ್ರೆಯ ಭವಾನಿ ಮೇಸ್ತ ಅವರ ಮನೆಯ ಮೇಲೆ ಮರದ ಟೋಂಗೆ ಬಿದ್ದು ಹಾನಿ ಉಂಟಾಗಿತ್ತು. ಈ ಸಂದರ್ಭದಲ್ಲಿ ವಾರ್ಡ ಸದಸ್ಯ ಶಿವರಾಜ ಮೇಸ್ತ ತಹಶೀಲ್ದಾರ ಹಾಗೂ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಯಿಸಿ ಸಮಸ್ಯೆಯ ಬಗ್ಗೆ ವಿವರಿಸಿದ್ದರು. ಅಲ್ಲದೇ ಒಣಗಿದ ಮರವಾಗಿರುದರಿಂದ ಮಳೆಗಾಲದಲ್ಲಿ ಯಾವುದೇ ಕ್ಷಣದಲ್ಲಿಯೂ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಮನವರಿಕೆ ಮಾಡಿದ್ದರು. ಈ ವಿಷಯ ಮಾಧ್ಯಮದಲ್ಲಿ ಕೂಡಾ … [Read more...] about ಮನವಿಗೆ ಸ್ಪಂದಿಸಿ ಕೂಡಲೇ ಒಣಗಿದ ಮರವನ್ನು ಬುಡ ಸಮೇತ ತೆರವುಗೊಳಿಸಲು ಸ್ಪಂದಿಸಿದ ಅಧಿಕಾರಿಗಳು
ಕೂಡಲೇ
ಡಯಾಲಿಸ್ (ರಕ್ತ ಶುದ್ಧೀಕರಣ) ಘಟಕವನ್ನು ಕೂಡಲೇ ಲೋಕಾರ್ಪಣೆ ಮಾಡಿ ಸ್ಥಳೀಯ ರೋಗಿಗಳಿಗೆ ಅನುಕೂಲ ಮಾಡಿ
ಹೊನ್ನಾವರ ತಾಲೂಕು ಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನು ಹೊಂದಿದ್ದು, 28 ಗ್ರಾಮ ಪಂಚಾಯತ ಹಾಗೂ ಒಂದು ಪಟ್ಟಣ ಪಂಚಾಯತ ವ್ಯಾಪ್ತಿಯನ್ನು ಹೊಂದಿದೆ. ಭಟ್ಕಳ ಹಾಗೂ ಹೊನ್ನಾವರ ವಿಧಾನಸಭಾ ವ್ಯಾಪ್ತಿಯನ್ನು ಹೊಂದಿದೆ. ಗ್ರಾಮೀಣ ಪ್ರದೇಶಗಳು ಹಳ್ಳ, ನದಿ, ಗುಡ್ಡ, ಕಾಡುಗಳನ್ನು ಹೊಂದಿದ್ದು, ಇಲ್ಲಿ ಅಂದಾಜು 2.50 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಇಲ್ಲಿ ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮೀನುಗಾರರು, ಶೋಷಿತ ವರ್ಗದವರು ಇತರರು ವಾಸಿಸುವ ಪ್ರದೇಶವಾಗಿದ್ದು ಗ್ರಾಮೀಣ … [Read more...] about ಡಯಾಲಿಸ್ (ರಕ್ತ ಶುದ್ಧೀಕರಣ) ಘಟಕವನ್ನು ಕೂಡಲೇ ಲೋಕಾರ್ಪಣೆ ಮಾಡಿ ಸ್ಥಳೀಯ ರೋಗಿಗಳಿಗೆ ಅನುಕೂಲ ಮಾಡಿ