ಹೊನ್ನಾವರ; ಹಣವಿಲ್ಲದೆಯೇ ಸೈಬೀರಿಯಾಕ್ಕೆ ಕಾಲ್ನಡಿಗೆಯಲ್ಲೇ ದೇಶ ಸುತ್ತುತ್ತಿರುವ ನಾಗ್ಪುರದ ಯುವಕನಿಗೆ ಹೊನ್ನಾವರದಲ್ಲಿ ವಿವಿದ ಸಂಘಟನೆಗಳಿಂದ ಅಭಿನಂದನೆ ಸಲ್ಲಿಸಿ ಬಿಳ್ಕೊಟ್ಟರು. ಹಲವು ಹವ್ಯಾಸ, ಸಾಧನೆ ಮಾಡುವ ಜನರನ್ನು ನಾವು ಕಾಣುತ್ತೇವೆ.ಕಳೆದ ಒಂದು ವರ್ಷದಿಂದ ಭಾರತವನ್ನು ಸುತ್ತಿ ನಡೆದುಕೊಂಡೆ ಸೈಬೀರಿಯಾದಲ್ಲಿರುವ ಭೂಮಿಯ ಅತ್ಯಂತ ಶೀತ ವಲಯ ಪ್ರದೇಶ ಒಯ್ಮ್ಯಾಕೋನ್ ಪ್ರದೇಶಕ್ಕೆ ಭೇಟಿ ನೀಡಲು ತಿರ್ಮಾನಿಸಿದ್ದಾನೆ.ಮಂಗಳವಾರ ತಡ ರಾತ್ರಿ ತಾಲೂಕಿಗೆ ಆಗಮಿಸದ … [Read more...] about ಹಣವಿಲ್ಲದೆಯೇ ಸೈಬೀರಿಯಾಕ್ಕೆ ಕಾಲ್ನಡಿಗೆಯಲ್ಲೇ ದೇಶ ಸುತ್ತುತ್ತಿರುವ ನಾಗ್ಪುರದ ಯುವಕ
ಕೇರಳ
2020-21 ಮುಂಗಾರು ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ಆಹಾರ ಧಾನ್ಯಗಳ ಖರೀದಿ ಪ್ರಕ್ರಿಯೆ
ಕೇಂದ್ರ ಸರ್ಕಾರ 2020-21ನೇ ಸಾಲಿನ ಮುಂಗಾರು ಮಾರುಕಟ್ಟೆ ಹಂಗಾಮು (ಕೆಎಂಎಸ್)ಈಗಾಗಲೇ ಆರಂಭವಾಗಿದ್ದು, ದೇಶದ ಕೃಷಿಕ ಸಮುದಾಯ ಬೆಳೆದಿರುವ ಆಹಾರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಪ್ರಕ್ರಿಯೆ ಮುಂದುವರಿಸಿದೆ. ಹಿಂದಿನ ವರ್ಷಗಳಲ್ಲಿ ಸರ್ಕಾರ, ರೈತರ ಆಹಾರ ಉತ್ಪನ್ನಗಳನ್ನು ಖರೀದಿಸಿದಂತೆ ಈ ವರ್ಷವೂ ಪ್ರಕ್ರಿಯೆ ಮುಂದುವರಿಸಿದೆ.ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತಮಿಳುನಾಡು, ಉತ್ತರಾಖಂಡ, ಚಂಡೀಗಢ,ಕೇರಳ ಮತ್ತು ಜಮ್ಮು-ಕಾಶ್ಮೀರ ಸೇರಿದಂತೆ … [Read more...] about 2020-21 ಮುಂಗಾರು ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ಆಹಾರ ಧಾನ್ಯಗಳ ಖರೀದಿ ಪ್ರಕ್ರಿಯೆ
ಲಾಯನ್ಸ್ ಕ್ಲಬ್ನಿಂದ ಓಟದಿಂದಲೇ ದೇಶ ಪರ್ಯಟಣೆ ಮಾಡುವ ಸಮೀರ ಸಿಂಗ್ಗೆ ಅಭಿನಂದನೆ
ಹೊನ್ನಾವರ .ಬಾಲಿವುಡ್ ನಟ ‘ಅಕ್ಷಯಕುಮಾರ’ ಅವರು ಆರಂಭಿಸಿದ ಕೇಂದ್ರ ಸರಕಾರ ಮತ್ತು ಬಿ.ಎಸ್.ಎಪ್ ಸಹಭಾಗಿತ್ವದ ಇಂಡಿಯಾಸ್ ಬ್ರೇವ್ ಹಾರ್ಟ್, ಸಂಘಟನೆಯ ಮುಂಬೈನ ಸಮೀರ ಸಿಂಗ್ ಎಂಬುವವರು ನಮ್ಮ ದೇಶದ ಸೈನಿಕರಿಗೆ ಗೌರವ ಸಲ್ಲಿಸುವ ಮತ್ತು ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಇಡೀ ದೇಶವನ್ನು ಓಟದ ಮೂಲಕ ಕ್ರಮಿಸಲು ಮುಂದಾಗಿದ್ದಾರೆ. ಹೊನ್ನಾವರ .ಬಾಲಿವುಡ್ ನಟ ‘ಅಕ್ಷಯಕುಮಾರ’ ಅವರು ಆರಂಭಿಸಿದ ಕೇಂದ್ರ ಸರಕಾರ ಮತ್ತು ಬಿ.ಎಸ್.ಎಪ್ ಸಹಭಾಗಿತ್ವದ ಇಂಡಿಯಾಸ್ ಬ್ರೇವ್ ಹಾರ್ಟ್, … [Read more...] about ಲಾಯನ್ಸ್ ಕ್ಲಬ್ನಿಂದ ಓಟದಿಂದಲೇ ದೇಶ ಪರ್ಯಟಣೆ ಮಾಡುವ ಸಮೀರ ಸಿಂಗ್ಗೆ ಅಭಿನಂದನೆ
ನವಕರ್ನಾಟಕ ವಿಷನ್ 2025 ಯೋಜನೆ
ಕಾರಾವರ: ನವಕರ್ನಾಟಕ ವಿಷನ್ 2025 ಯೋಜನೆಯು ಮುಖ್ಯಮಂತ್ರಿಗಳ ವಿಶೇಷ ಆಸಕ್ತಿಯ ಕನಸಾಗಿದ್ದು ವಿಷನ್ 2025 ಜಿಲ್ಲೆಯ ಅಭಿವೃಧ್ಧಿಗೆ ಸಹಕಾರಿಯಾಗಿದೆ ಎಂದು ಶಾಸಕ ಸತೀಶ ಸೈಲ್ ಹೇಳಿದರು. ಜಿಲ್ಲಾ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಷನ್-2025 ಕಾರ್ಯಾಗಾರದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯ ಕಡಲತೀರಗಳನ್ನು ಕೇರಳ ಹಾಗೂ ಗೋವ ರಾಜ್ಯಗಳ ಮಾದರಿಯಂತೆ ಪ್ರವಾಸಿ ಯಾತ್ರಿಕ ತಾಣಗಳಾಗಿ ಅಭಿವೃದ್ಧಿಗೋಳಿಸುವಲ್ಲಿ ವಿಷನ್- 2025 ಡಾಕ್ಯುಮೆಂಟ್ ಯೋಜನೆಯು ಮಹತ್ವದ … [Read more...] about ನವಕರ್ನಾಟಕ ವಿಷನ್ 2025 ಯೋಜನೆ
ಐದಾರು ದಿನಗಳಿಂದ ಗಾಳಿ ಮಳೆ
ಕಾರವಾರ:ಕರಾವಳಿಯಲ್ಲಿ ಮಳೆ ರಭಸಗೊಂಡಿದೆ. ಐದಾರು ದಿನಗಳಿಂದ ಗಾಳಿ ಮಳೆ ಜೋರಾಗಿದೆ. ಇದರಿಂದ ಹೊರ ರಾಜ್ಯಗಳಿಂದ ಮೀನುಗಾರಿಕೆಗೆ ತೆರಳಿದ್ದ ನೂರಾರು ಬೋಟ್ಗಳು ಮುಂದೆ ಸಾಗಲಾಗದೆ ಬೈತಖೋಲ ಬಂದರಿನಲ್ಲಿ ಲಂಗರು ಹಾಕಿದೆ. ದಕ್ಷಿಣ ಗುಜರಾತ್ ಭಾಗ ಹಾಗೂ ಬಂಗಾಳ ಕೊಲ್ಲಿಗಳಲ್ಲಿ ಉಂಟಾಗಿರುವ ಅಧಿಕ ವಾಯುಭಾರ ಕುಸಿತದಿಂದಾಗಿ ಮಧ್ಯ ಮಹಾರಾಷ್ಟ್ರ, ಗೋವಾ, ಕರ್ನಾಟಕದ ಕರಾವಳಿ ಭಾಗ, ಕೇರಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ … [Read more...] about ಐದಾರು ದಿನಗಳಿಂದ ಗಾಳಿ ಮಳೆ