ಹೊನ್ನಾವರ: ಮಾರ್ಚ 31ರಂದು ಸೇವಾ ನಿವೃತರಾದ ಇರ್ವರು ಶಿಕ್ಷಕಿಯರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.22 ವರ್ಷದಿಂದ ಕಬಾಡಕೇರಿ ಶಾಲೆಯ ಶಿಕ್ಷಕಿಯಾಗಿದ್ದ ಕಲಾವತಿ ಭಟ್ ಹಾಗೂ 36 ವರ್ಷಗಳ ಕಾಲ ರಾಮೇಶ್ವರ ಕಂಬಿ ಶಾಲೆಯ ಶಿಕ್ಷಕರಾಗಿದ್ದ ಪ್ರೇಮಾ ಹೆಗಡೆ ಸೇವಾ ಅವಧಿಯಲ್ಲಿ ನೀಡಿದ ಸೇವೆ ಗುರುತಿಸಿ ಗೌರವಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಸವಿತಾ ನಾಯ್ಕ ಸಂಘದ ಈ ಕಾರ್ಯವನ್ನು ಅತ್ಯಂತ ಅಭಿಮಾನಪೂರ್ವಕವಾಗಿ ಶ್ಲಾಘಿಸಿ, ಇದೊಂದು … [Read more...] about ಈರ್ವರು ನಿವೃತ್ತ ಶಿಕ್ಷಕಿಯರಿಗೆ ಬೀಳ್ಕೊಡುಗೆ
ಕ್ಷೇತ್ರ ಶಿಕ್ಷಣಾಧಿಕಾರಿ
ಕ್ಷೇತ್ರ ಶಿಕ್ಷಣಾಧಿಕಾರಿ ಯಾಗಿ ಅಶೋಕ ಭಜಂತ್ರಿ ಅಧಿಕಾರ ಸ್ವೀಕಾರ
ಹೊನ್ನಾವರ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕಳೆದ ಹಲವು ತಿಂಗಳುಳಿಂದ ಪ್ರಭಾರಿ ಆಗಿ ಕತ್ಯರ್ವ ನಿರ್ವಹಿಸುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ನೇಮಕಾತಿ ಅಂತಿಮಗೊಳ್ಳುವ ಮೂಲಕ ಅಶೋಕ ಭಜಂತ್ರಿಯವರುsಸೋಮವಾರ ಅಧಿಕಾರ ಸ್ವಿಕರಿಸಿದರು.ಕಳೆದ 6 ತಿಂಗಳಿಗೂ ಹೆಚ್ಚಿನ ಸಮಯದಿಂದ ತೆರವಾದ ಸ್ಥಾನವನ್ನು ಪ್ರಭಾರಿಯಾಗಿ ಜಿ.ಎಲ್.ನಾಯ್ಕ ನಿಭಾಯಿಸುತ್ತಿದ್ದರು. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಅಶೋಕ ಭಜಂತ್ರಿ … [Read more...] about ಕ್ಷೇತ್ರ ಶಿಕ್ಷಣಾಧಿಕಾರಿ ಯಾಗಿ ಅಶೋಕ ಭಜಂತ್ರಿ ಅಧಿಕಾರ ಸ್ವೀಕಾರ
ಪರಿಣಾಮಕಾರಿಯಾದ ಪಾಠಬೋಧನೆಗೆ ಕಲೆಗಳು ಪೂರಕ ವಾಗುತ್ತವೆ;ಬಸಲಿಂಗಯ್ಯ ಹಿರೇಮಠ
ಹಳಿಯಾಳ: ಪರಿಣಾಮಕಾರಿಯಾದ ಪಾಠಬೋಧನೆಗೆ ಕಲೆಗಳು ಪೂರಕ ವಾಗುತ್ತವೆ. ಕಲೆಗಳಲ್ಲಿ ಎಲ್ಲ ವಿಷಯಗಳು ಅಡಗಿದ್ದು ಇವುಗಳನ್ನು ಕಲಿಸುವುದರಿಂದ ಗುಣಾತ್ಮಕ ಶಿಕ್ಷಣ ನಿಡಲು ಸಾಧ್ಯ ಎಂದು ಅಂತರಾಷ್ಟ್ರೀಯ ಕಲಾವಿದ ಬಸಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು. ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಳಿಯಾಳ ಶಿರಸಿ ಶೈ.ಜಿಲ್ಲೆ ಉ.ಕ ಮತ್ತು ಇಂಡಿಯಾ ಫೌಂಡೇಶನ್ ಫಾರ್ ದಿ ಆಟ್ರ್ಸ್ ಬೆಂಗಳೂರು … [Read more...] about ಪರಿಣಾಮಕಾರಿಯಾದ ಪಾಠಬೋಧನೆಗೆ ಕಲೆಗಳು ಪೂರಕ ವಾಗುತ್ತವೆ;ಬಸಲಿಂಗಯ್ಯ ಹಿರೇಮಠ
ಕೇವಲ ಪಠ್ಯದಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ
ಹೊನ್ನಾವರ:ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಸೇಂಟ್ ಆಂಥೊನಿ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಮಾತನಾಡಿ ಕೇವಲ ಪಠ್ಯದಿಂದ … [Read more...] about ಕೇವಲ ಪಠ್ಯದಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ
ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟಮಟ್ಟದಲ್ಲಿ ಬೆಳಗುವಂತಾಗಲಿ
ಹೊನ್ನಾವರ : ಶಿಕ್ಷಣಕ್ಕೆ ನೀಡುವ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗು ಶಿಕ್ಷಕರು ಪಾಲಕರು ನೀಡಬೇಕು ಇದರಿಂದ ಪ್ರತಿಭೆಗಳು ಬೆಳಗಬೇಕು ಎಂದು ಶಾಸಕಿ ಶಾರದಾ ಶೆಟ್ಟಿ ಹೇಳಿದರು ಅವರು ಮಾರ್ಥೋಮಾ ಫ್ರೌಡ ಶಾಲೆಯಲ್ಲಿ ಜಿಲ್ಲಾಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ, ಹೊನ್ನಾವರ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು. … [Read more...] about ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟಮಟ್ಟದಲ್ಲಿ ಬೆಳಗುವಂತಾಗಲಿ