ಹೊನ್ನಾವರ : ಶಿಕ್ಷಕಿಯೊರ್ವಳಿಗೆ ಗಂಡ ಮತ್ತು ಅತ್ತೆ ಸೇರಿ ಬಲವಾಗಿ ಥಳಿಸಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಗೆ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಖರ್ವಾ ಸ.ಹಿ.ಪ್ರಾ. ಶಾಲೆ ದೈಹಿಕ ಶಿಕ್ಷಣದ ಹಾಗೂ ಯೋಗ ಶಿಕ್ಷಕಿ ರಾಜೇಶ್ವರಿ ಹೆಗಡೆ ಗಂಡ ಮತ್ತು ಅತ್ತೆಯ ಧಳಿತದಿಂದ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಕುರಿತು ರಾಜೇಶ್ವರಿ ಹೆಗಡೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಮಧ್ಯಾಹ್ನದ ಊಟ ಮಾಡುತ್ತಿರುವ ವೇಳೆ … [Read more...] about ಹಣ, ಬಂಗಾರಕ್ಕಾಗಿ ಶಿಕ್ಷಕಿಗೆ ಗಂಡ, ಅತ್ತೆಯಿಂದ ಥಳಿತ
ಖರ್ವಾ
ಶೌಚಾಲಯ ನಿರ್ಮಿಸುವ ಮೊದಲೇ ಪ್ರಶಸ್ತಿ;ಬಯಲು ಶೌಚಮುಕ್ತ ಗ್ರಾಮ ಪ್ರಶಸ್ತಿ ಸ್ವೀಕಾರಕ್ಕೆ ಬೆಂಗಳೂರು ತೆರಳುತ್ತಿರುವ ಗ್ರಾ.ಪಂ ಅಧಿಕಾರಿಗಳು
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ 3 ತಾಲೂಕಿನ ಸಂಪೂರ್ಣ ಗ್ರಾಮ ಪಂಚಾಯತಿಗಳು ಮತ್ತು ಉಳಿದ ತಾಲೂಕಿನ 30 ಗ್ರಾಮ ಪಂಚಾಯತಿಗಳು ಶೌಚಾಲಯವನ್ನು ನಿರ್ಮಿಸುವ ಮೂಲಕ "ಬಯಲು ಬಹಿರ್ದೆಸೆ ಗ್ರಾಮ" ಎನ್ನುವ ಪ್ರಶಸ್ತಿ ಪಡೆಯಲು ಸಿದ್ದವಾಗಿ ನಿಂತಿವೆ. ಆದರೆ ಎಲ್ಲಡೆ ಇನ್ನು ಶೌಚಾಲಯವೇ ನಿರ್ಮಾಣವಾಗಿಲ್ಲ! ಜೋಯಿಡಾ (15 ಗ್ರಾ.ಪಂಗಳು) ಕಾರವಾರ(18 ಗ್ರಾ.ಪಂಗಳು) ಮತ್ತು ಸಿರಸಿ(31 ಗ್ರಾ.ಪಂಗಳು) ಹಾಗೂ ಉಳಿದಂತೆ ಅಂಕೋಲಾ ತಾಲೂಕು (ಅಚವೆ,ಹಿಲ್ಲೂರು, ವಂದಿಗೆ, ಹಾರವಾಡ, … [Read more...] about ಶೌಚಾಲಯ ನಿರ್ಮಿಸುವ ಮೊದಲೇ ಪ್ರಶಸ್ತಿ;ಬಯಲು ಶೌಚಮುಕ್ತ ಗ್ರಾಮ ಪ್ರಶಸ್ತಿ ಸ್ವೀಕಾರಕ್ಕೆ ಬೆಂಗಳೂರು ತೆರಳುತ್ತಿರುವ ಗ್ರಾ.ಪಂ ಅಧಿಕಾರಿಗಳು
ಪಂಚಾಯಿತಿಗೆ ಸಂಬಂಧಿಸಿದ ಕಂಪೌಂಡ್ ಧ್ವಂಸ
ಹೊನ್ನಾವರ:ತಾಲೂಕಿನ ಖರ್ವಾ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಸುಮಾರು 30 ಮೀಟರ್ ಉದ್ದದ ಕಂಪೌಂಡ್ ತಡೆಗೋಡೆಯನ್ನು ವ್ಯಕ್ತಿಯೊಬ್ಬ ಧ್ವಂಸಗೊಳಿಸಿ ಗ್ರಾ.ಪಂ. ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಗ್ಗೆ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಾಗಿದೆ. ಖರ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಳಗದ್ದೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯದರ್ಶಿ ಮೋಹನ ಸುಬ್ರಾಯ ನಾಯ್ಕ ಎಂಬುವವನು ಈ ಕೃತ್ಯವೆಸಗಿದ್ದಾನೆ. ಗ್ರಾ.ಪಂ.ಗೆ ಸಂಬಂಧಪಟ್ಟ ಸರ್ಕಾರದ ಆಸ್ತಿಪಾಸ್ತಿ … [Read more...] about ಪಂಚಾಯಿತಿಗೆ ಸಂಬಂಧಿಸಿದ ಕಂಪೌಂಡ್ ಧ್ವಂಸ