ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯ ಶ್ರೀ ಮಾಸ್ತಿ ದೇವಿ, ಯಕ್ಷಿ ದೇವಿ ದೇವಸ್ಥಾನದ 11ನೇ ವರ್ಧಂತಿ ಉತ್ಸವ ಎ. 27ರಂದು ನಡೆಯಲಿದೆ. ವರ್ಧಂತಿ ಉತ್ಸವ ನಿಮಿತ್ತ ಎ. 27ರಂದು ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ಕಲಶ ಸ್ಥಾಪನೆ, ಬಲಿ, ನವಗ್ರಹ ಹೋಮ, ಸ್ಥಾನ ಶುದ್ದಿ ಹೋಮ, ಬಿಂಬ ಶುದ್ದಿ ಹೋಮ, ಕಲಾವೃದ್ದಿ ಹೋಮ, ಶ್ರೀ ಸತ್ಯನಾರಾಯಣ ವೃತ, ಬ್ರಹ್ಮ ಕಲಶಾಭಿಷೇಕ, ಪೂರ್ಣಾಹುತಿ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮವು ಶ್ರೀ … [Read more...] about ಎ. 27ರಂದು ಖರ್ವಾ ಗ್ರಾಮದ ನಾಥಗೇರಿಯ ಶ್ರೀ ಮಾಸ್ತಿ ದೇವಿ, ಯಕ್ಷಿ ದೇವಿ ದೇವಸ್ಥಾನದ 11ನೇ ವರ್ಧಂತಿ ಉತ್ಸವ
ಗಣಪತಿ ಪೂಜೆ
ಶಾಸಕರ ಕಛೇರಿ ಉದ್ಘಾಟನೆ
ಹೊನ್ನಾವರ: ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ತಾಲೂಕಾ ಪಂಚಾಯತ್ ಕಾರ್ಯಾಲಯದಲ್ಲಿ "ಶಾಸಕರ ಕಛೇರಿ" ಶುಕ್ರವಾರ ಉದ್ಘಾಟಿಸಿದರು.ಸಂಜೆ ಗೋಧೂಳಿ ಮೂಹೂರ್ತದಲ್ಲಿ ವೈದಿಕರಿಂದ ಗಣಪತಿ ಪೂಜೆ ನೇರವೆರಿಸಿ ನೂತನ ಕಛೇರಿ ಆರಂಭಗೊಳಿಸಲಾಯಿತು.ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿ ಹೊನ್ನಾವರದ ಜನತೆ ನನ್ನನ್ನು ಚುನಾವಣೆಯಲ್ಲಿ ಪ್ರಚಂಡ ಬಹುಮತಗಳಿಂದ ಆರಿಸಿ ತಂದಿದ್ದಾರೆ. ವಾರದಲ್ಲಿ ಒಂದು ದಿನ ಶಾಸಕರ ಕಛೇರಿಯಲ್ಲಿ ಲಭ್ಯವಿದ್ದು ಜನರ … [Read more...] about ಶಾಸಕರ ಕಛೇರಿ ಉದ್ಘಾಟನೆ
ವರ್ಧಂತಿ ಮಹೋತ್ಸವ
ಹೊನ್ನಾವರ :ತಾಲೂಕಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ತುಂಬೊಳ್ಳಿ ದೇವರ ವರ್ಷಾವಧಿ ತಾಂತ್ರಿಕ ವರ್ಧಂತಿ ಮಹೋತ್ಸವ ಕಾರ್ಯಕ್ರಮವು ಏಪ್ರಿಲ್ 27 ಗುರುವಾರದಂದು ನೆರವೇರಿಸಲಾಗುತ್ತದೆ. ಶ್ರೀ ಕ್ಷೇತ್ರ ತುಂಬೊಳ್ಳಿಯಲ್ಲಿ ಅಂದು ಬೆಳಿಗ್ಗೆ ದೇವತಾ ಪ್ರಾರ್ಥನೆ ಶುದ್ಧಿಕರ್ಮ, ಗಣಪತಿ ಪೂಜೆ, ಸ್ವಸ್ಥಿಕ್ ಪುಣ್ಯಾಹ, ಸಂಕಲ್ಪ, ಕಲಶ ಸ್ಥಾಪನೆ, ಸತ್ಯನಾರಾಯಣ ಪೂಜೆ, ಆದಿವಾಸ ಹೋಮ, ತತ್ವ ಹೋಮಾದಿಗಳು,ಪೂರ್ಣಾಹುತಿ ಕುಂಬಾಭಿಷೇಕ, ಮದ್ಯಾಹ್ನ ಪೂಜಾ, ಮದ್ಯಾಹ್ನ ಬಲಿ, ತೀರ್ಥ … [Read more...] about ವರ್ಧಂತಿ ಮಹೋತ್ಸವ