ಹೊನ್ನಾವರ; ಲಯನ್ಸ್ ಕ್ಲಬ್ ಹೊನ್ನಾವರ ಮತ್ತು ಅದರ ಅಂಗ ಸಂಸ್ಥೆ ಲಿಯೋ ಕ್ಲಬ್ ವತಿಯಿಂದ ಹಳದೀಪುರದ ಸಾಲಿಕೇರಿ ಗಣಪತಿ ದೇವಸ್ಥಾನದ ಎದುರಿಗೆ ರಸ್ತೆ ಬದಿಯಲ್ಲಿ ಬೀಡುಬಿಟ್ಟಿರುವ ವಸತಿರಹಿತ ಕೂಲಿಕಾರ್ಮಿಕರಿಗೆ, ಲಿಯೋ ಕ್ಲಬ್ ವತಿಯಿಂದ ವತಿಯಿಂದ 40 ಕುಟುಂಬಗಳಿಗೆ ಬೆಡ್ ಶೀಟ್, ಮತ್ತು ಟವೆಲ್, ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಪ್ರದೀಪ್ ಶೆಟ್ಟಿ ಮಾತನಾಡಿ ಲಯನ್ಸ್ ಅಂಗ ಸಂಸ್ಥೆ ಲಿಯೋ ಕ್ಲಬ್ ಯುವ ಬಳಗಕ್ಕೆ … [Read more...] about ಲಿಯೋ ಕ್ಲಬ್ ವತಿಯಿಂದ ವತಿಯಿಂದ 40 ಕುಟುಂಬಗಳಿಗೆ ಬೆಡ್ ಶೀಟ್, ಮತ್ತು ಟವೆಲ್, ವಿತರಣೆ
ಗಾಳಿ
ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆಯಿಲ್ಲವೇ? ಎಗ್ಗಿಲ್ಲದೆ ನಡಿತಿದೆ ಅಸ್ಬೆಸ್ಟೋಸ್ ಶೀಟ್ಗಳ ಮಾರಾಟ ಕ್ಯಾನ್ಸರ್ಕಾರಕ ಶೀಟ್ಗಳ ಬಳಕೆ :ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
ಸಿದ್ದಾಪುರ : ಕ್ಯಾನ್ಸರ್ ರೋಗ ಹಲವಾರು ಕಾರಣಗಳಿಂದ ಬರುತ್ತದೆ. ತಂಬಾಕು ಸೇವನೆ, ಧೂಮಪಾನ ಹೀಗೆ ಹಲವಾರು ಉದಾಹರಣೆಗಳನ್ನ ಕೊಡಬಹುದು. ಆದರೆ ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆ ನೀಡಲಿ ಎಂದು ಮನೆಗಳಿಗೆ ಹೊದಿಸುವ ಅಸ್ಬೆಸ್ಟೋಸ್ ಸೀಟುಗಳಿಂದಲೂ ಕ್ಯಾನ್ಸರ್ ಬರುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ. ಆದರೆ ನಂಬಬೇಕು. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆ ಇಂಟರ್ ನ್ಯಾಷನಲ್ ಎಜೆನ್ಸಿ ಪಾರ್ ರಿಸರ್ಚ್ ಕ್ಯಾನ್ಸರ್ ಎನ್ನುವ ಸಂಸ್ಥೆಯ ಅಧ್ಯಯನದಲ್ಲಿ ಅಸ್ಬೆಸ್ಟೋಸ್ ಸೀಟುಗಳಿಂದ … [Read more...] about ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆಯಿಲ್ಲವೇ? ಎಗ್ಗಿಲ್ಲದೆ ನಡಿತಿದೆ ಅಸ್ಬೆಸ್ಟೋಸ್ ಶೀಟ್ಗಳ ಮಾರಾಟ ಕ್ಯಾನ್ಸರ್ಕಾರಕ ಶೀಟ್ಗಳ ಬಳಕೆ :ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
ಶಾಂತಿ ಹಾಗೂ ದಾನ ಧರ್ಮಗಳಿಂದ ಕೂಡಿದ ಅನುಭವಗಳಿಂದ ಜೀವನ ಶ್ರೀಮಂತ ಮಾಡಬೇಕಿದೆ – ಸಿದ್ದೇಶ್ವರ ಸ್ವಾಮಿಜಿ
ಹಳಿಯಾಳ: ಭೂಮಿಯ ಮೇಲೆ ಮನುಷ್ಯ ಜನ್ಮ ತಾಳಿರುವುದು ಕೇವಲ ಎನಾದರೂ ಸಾಧಿಸಲು ಮಾತ್ರವಲ್ಲದೇ ಜೀವನವನ್ನು ಶಾಂತಿ ಹಾಗೂ ದಾನ ಧರ್ಮಗಳಿಂದ ಕೂಡಿದ ಅನುಭವಗಳಿಂದ ಶ್ರೀಮಂತ ಮಾಡಲು ಎಂದು ವಿಜಯಪುರದ ಜ್ಞಾನ ಮಂದಿರದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಶಿವಾಜಿ ಮೈದಾನದಲ್ಲಿ ಫೆ.19ಕ್ಕೆ ಚಾಲನೆಗೊಂಡು 3 ದಿನಗಳನ್ನು ಕಳೆದಿರುವ ಹಾಗೂ ಒಂದು ತಿಂಗಳಗಳ ಕಾಲ ನಡೆಯಲಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸ್ವಾಮಿಜಿಗಳು ಆಶೀರ್ವನ ನೀಡಿದರು. ದೇವರು … [Read more...] about ಶಾಂತಿ ಹಾಗೂ ದಾನ ಧರ್ಮಗಳಿಂದ ಕೂಡಿದ ಅನುಭವಗಳಿಂದ ಜೀವನ ಶ್ರೀಮಂತ ಮಾಡಬೇಕಿದೆ – ಸಿದ್ದೇಶ್ವರ ಸ್ವಾಮಿಜಿ
15 ದಿನಗಳಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥ – ಸಕ್ಕರೆ ಆಯುಕ್ತರ ಭರವಸೆ- ಶಂಕರ ಕಾಜಗಾರ
ಹಳಿಯಾಳ:- ಮುಂದಿನ 15 ದಿನಗಳ ಒಳಗೆ ಹಳಿಯಾಳ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಇತ್ಯರ್ಥ ಪಡಿಸುವುದಾಗಿ ಬೆಂಗಳೂರಿನಲ್ಲಿ ಸಕ್ಕರೆ ಆಯುಕ್ತರು ಭರವಸೆ ನೀಡಿದ್ದಾರೆಂದು ಹಳಿಯಾಳ ಕಬ್ಬು ಬೆಳೆಗಾರರ ಸಂಘದವರು ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶಂಕರ ಕಾಜಗಾರ ದಿ.18ರಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರ ಸಂಘದವರು ಹಳಿಯಾಳ ಸಕ್ಕರೆ ಕಾರ್ಖಾನೆಯವರು ತಮಗೆ ಕಬ್ಬು … [Read more...] about 15 ದಿನಗಳಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥ – ಸಕ್ಕರೆ ಆಯುಕ್ತರ ಭರವಸೆ- ಶಂಕರ ಕಾಜಗಾರ
10ನೇ ದಿನ ಮುಂದುವರೆದ ರೈತರ ಧರಣಿ – ರೈತರ ಹೋರಾಟಕ್ಕೆ ಬೆಂಬಲ ಘೊಷಿಸಿದ ಹಳಿಯಾಳ ಜಯ ಕರ್ನಾಟಕ ಸಂಘಟನೆ.
ಹಳಿಯಾಳ: ಕಳೆದ ವರ್ಷ ನುರಿಸಿದ ಪ್ರತಿ ಟನ್ ಕಬ್ಬಿನ ಬಾಕಿ ಹಣ 305 ರೂಪಾಯಿಗಳನ್ನು ರೈತರಿಗೆ ನೀಡುವಂತೆ ಆಗ್ರಹಿಸಿ, ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಮುಂದೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾದ ಜಯ ಕರ್ನಾಟಕ ಸಂಘಟನೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದೆ. ಕಾರ್ಖಾನೆ ವ್ಯಾಪ್ತಿಯ ನೂರಾರು ಹಳ್ಳಿಗಳ ರೈತರು ಕಳೆದ 10 ದಿನಗಳಿಂದ ಕಾರ್ಖಾನೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು. ಬುಧವಾರ ದಿ.16ರಂದು ಪ್ರತಿಭಟನೆ 11ನೇ … [Read more...] about 10ನೇ ದಿನ ಮುಂದುವರೆದ ರೈತರ ಧರಣಿ – ರೈತರ ಹೋರಾಟಕ್ಕೆ ಬೆಂಬಲ ಘೊಷಿಸಿದ ಹಳಿಯಾಳ ಜಯ ಕರ್ನಾಟಕ ಸಂಘಟನೆ.