ಹಳಿಯಾಳ: ದಿ. 27 ಮಂಗಳವಾರದಂದು ಹಳಿಯಾಳದ ಗ್ರಾಮದೇವಿ ಉಡಚಮ್ಮಾ(ಲಕ್ಷ್ಮೀ) ದೇವಿಯ 2ನೇ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ ಎಂದು ಗ್ರಾಮದೇವಿ ಉಡಚಮ್ಮಾ ಹಾಗೂ ದೇಮವ್ವಾ ದೇವಿ ಟ್ರಸ್ಟ್ನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಶೆಟ್ಟಿಗಲ್ಲಿಯಲ್ಲಿರುವ ದೇವಸ್ಥಾನದಲ್ಲಿ ದಿ.27 ರಂದು ಬೆಳಿಗ್ಗೆ 8ರಿಂದ ಗಣೇಶ ಪೂಜೆ, ಪುಣ್ಯಾಹವಾಚನ, ಕ್ಷೇತ್ರಪಾಲ ಪ್ರಾರ್ಥನೆ, ಕಳಸ … [Read more...] about ಹಳಿಯಾಳ ಗ್ರಾಮದೇವಿ ಉಡಚಮ್ಮಾ ದೇವಿಯ 2ನೇ ಪ್ರತಿಷ್ಠಾಪನೆ ವರ್ಧಂತಿ ಮಹೋತ್ಸವ ದಿ.27 ರಂದು
ಗ್ರಾಮದೇವಿ
ಗ್ರಾಮದೇವಿ ಶ್ರೀ ಉಡಚಮ್ಮಾ ಹಾಗೂ ಶ್ರೀ ದೇಮವ್ವಾ ದೇವಿಯರ ಒಂದನೇ ವಾರ್ಷಿಕ ಜಾತ್ರಾ ಮಹೋತ್ಸವ
ಹಳಿಯಾಳ : ಪಟ್ಟಣದ ಗ್ರಾಮದೇವಿ ಶ್ರೀ ಉಡಚಮ್ಮಾ ಹಾಗೂ ಶ್ರೀ ದೇಮವ್ವಾ ದೇವಿಯರ ಒಂದನೇ ವಾರ್ಷಿಕ ಜಾತ್ರಾ ಮಹೋತ್ಸವ ವಿಶೇಷ ಪೂಜೆ ಪುನಸ್ಕಾರ, ಮಹಾಭಿಷೇಕ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದೇವಿ ಟ್ರಸ್ಟ್ ಅಧ್ಯಕ್ಷ ಮಂಗೇಶ ದೇಶಪಾಂಡೆ, ಟ್ರಸ್ಟಿ ಸುರೇಶ ದೇಸಾಯಿ ರವರ ನೇತೃತ್ವದಲ್ಲಿ ಟ್ರಸ್ಟಿಗಳು ಗ್ರಾಮದ ಪ್ರಮುಖರು, ಹಿರಿಯರ ಉಸ್ತುವಾರಿಯಲ್ಲಿ ಪಟ್ಟಣದ ಹಾಗೂ ಹೊರಭಾಗಗಳಿಂದ ಸಾವಿರಾರು ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ … [Read more...] about ಗ್ರಾಮದೇವಿ ಶ್ರೀ ಉಡಚಮ್ಮಾ ಹಾಗೂ ಶ್ರೀ ದೇಮವ್ವಾ ದೇವಿಯರ ಒಂದನೇ ವಾರ್ಷಿಕ ಜಾತ್ರಾ ಮಹೋತ್ಸವ
ಚಿಬ್ಬಲಗೇರಿ ಗ್ರಾಮದ ಗ್ರಾಮದೇವಿ ದೇವಸ್ಥಾನದ ನೂತನ ಕಟ್ಟಡ ನಿರ್ಮಿಸುವ ಕಾರ್ಯಕ್ಕೆ ಸಚಿವ ಆರ್.ವಿ.ದೇಶಪಾಂಡೆ ಚಾಲನೆ
ಹಳೀಯಾಳ:-ತಾಲೂಕಿನ ಚಿಬ್ಬಲಗೇರಿ ಗ್ರಾಮದ ಗ್ರಾಮದೇವಿ ದೇವಸ್ಥಾನದ ನೂತನ ಕಟ್ಟಡ ನಿರ್ಮಿಸುವ ಕಾರ್ಯಕ್ಕೆ ಸಚಿವ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮದೇವಿ ದೇವಸ್ಥಾನವು 25-30 ವರ್ಷದ ಹಿಂದೆ ಕಟ್ಟಿದ್ದು, ಈ ದೇವಸ್ಥಾನಕ್ಕೆ ಶ್ರಮಿಸಿದ ಹಿರಿಯರನ್ನು ನೆನೆಸಿ ದೇವಸ್ಥಾನದ ಜೀರ್ಣೋಧ್ದಾರ ಮಾಡಿ ನೂತನ ದೇವಸ್ಥಾನ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಗುತ್ತಿಗೆದಾರರು ದೇವಸ್ಥಾನವನ್ನು ಆದಷ್ಟೂ ಶೀಘ್ರವಾಗಿ … [Read more...] about ಚಿಬ್ಬಲಗೇರಿ ಗ್ರಾಮದ ಗ್ರಾಮದೇವಿ ದೇವಸ್ಥಾನದ ನೂತನ ಕಟ್ಟಡ ನಿರ್ಮಿಸುವ ಕಾರ್ಯಕ್ಕೆ ಸಚಿವ ಆರ್.ವಿ.ದೇಶಪಾಂಡೆ ಚಾಲನೆ
17 ವರ್ಷಗಳ ನಂತರ ನಡೆಯುತ್ತಿರುವ ಜಾತ್ರಾ ಮಹೋತ್ಸವ
ಹಳಿಯಾಳ:17ವರ್ಷಗಳ ನಂತರ ನಡೆಯುತ್ತಿರುವ ತಾಲೂಕಿನ ತಿಪ್ಪನಗೇರಿಯ ಗ್ರಾಮದೇವಿ ಲಕ್ಷ್ಮೀದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಗ್ರಾಮದಲ್ಲಿ ವಿವಿಧ ಧಾರ್ಮಿಕ ಪೂಜಾ, ಕೈಂಕರ್ಯಗಳು ಹಾಗೂ ಗ್ರಾಮದೇವಿಯ ಹೊನ್ನಾಟ ಉತ್ಸವ ಸಂಪನ್ನಗೊಂಡಿದ್ದು ದಿ.12 ರಂದು ಜಾತ್ರೆಗೆ ತೆರೆ ಬಿಳಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ದೇವಿಯ ನೂತನ ಮಂದಿರದ ಉದ್ಘಾಟನೆ, ಗಣೇಶ ಪೂಜೆ, ದೇವಿಯ ಮಾಂಗಲ್ಯಧಾರಣೆ, ಗ್ರಾಮಸ್ಥರಿಂದ ಊಡಿ ತುಂಬುವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಪ್ರತಿದಿನ … [Read more...] about 17 ವರ್ಷಗಳ ನಂತರ ನಡೆಯುತ್ತಿರುವ ಜಾತ್ರಾ ಮಹೋತ್ಸವ