“ಡಾಕ್ಟ್ರೇ..ನಿಮ್ಮ ಕೈಗುಣ ಅದ್ಭುತ !!. ನೀವು ನಮ್ಮ ಪಾಲಿಗೆ ದೇವರು.. ನೀವು ಮುಟ್ಟಿದರೆ ಸಾಕು. ನಮ್ಮ ದನದ ರೋಗ ಗುಣವಾಗುತ್ತೆ. ನೀವು ಹೇಳಿದ್ರೆ ವಿಷಾನಾದ್ರೂ ಕೊಡ್ತೀವಿ... ಬಹಳ ದಿನ ಆಯ್ತು.. ಎಮ್ಮೆ ಮೇವು ತಿಂತಾನೇ ಇಲ್ಲ. ನೀವು ಒಂದ್ಸಲ ಬಂದು ದನ ಮುಟ್ಟಿ ಹೋಗಿ.. ಕಡಿಮೆ ಆಗೇ ಆಗುತ್ತೆ.!!. ಇದು ನಾನು ನಿಯಮಿತವಾಗಿ ಜಾನುವಾರು ಚಿಕಿತ್ಸೆ ಮಾಡುವ ಒಬ್ಬ ೮೦ ವರ್ಷ ವಯಸ್ಸಿನ ಯಜಮಾನರು ಹೇಳಿದ ಮಾತು. ಅನೇಕ ಜನ ಪಶುಪಾಲಕರು ಇದೇ ರೀತಿ ಹೇಳುತ್ತಾರೆ. ನಾನು ಅನೇಕ ಸಲ ಈ … [Read more...] about ನಿಮ್ಮ ಕೈಗುಣ ಚೆನ್ನಾಗಿದೆ ಡಾಕ್ಟ್ರೇ !!
ಚಿಕಿತ್ಸೆ
ಅಪಘಾತದಲ್ಲಿ ಗಾಯಗೊಂಡ ಬಾಲಕಿಗೆ ಚಿಕಿತ್ಸೆಗೆ ಕೆಡಿಸಿಸಿ ಬ್ಯಾಂಕ್ ನಿಂದ ಆರ್ಥಿಕ ನೆರವು ನೀಡಿದ ಬ್ಯಾಂಕ್ ಅಧ್ಯಕ್ಷ ಎಸ್ ಎಲ್ ಘೋಟ್ನೇಕರ
ಹಳಿಯಾಳ : ತಾಲೂಕಿನ ಗುಂಡೋಳ್ಳಿ ಗ್ರಾಮದ ಹಿಟ್ಟಿನ ಗಿರಣಿಯಲ್ಲಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯ ಚಿಕಿತ್ಸೆಗಾಗಿ ಕೆ.ಡಿ.ಸಿ.ಸಿ ಬ್ಯಾಂಕ 48ಸಾವಿರ ಪರಿಹಾರವನ್ನು ನೀಡಿದೆ. ಕಳೆದ ಮೇ 24ರಂದು ಗುಂಡೋಳ್ಳಿಯಲ್ಲಿ ಹಿಟ್ಟಿನ ಗಿರಣಿಯ ಬೆಲ್ಟಿಗೆ ಸೃಷ್ಟಿ ಸಕಪ್ಪನವರ (11) ಸಿಕ್ಕಿ ಹಾಕಿ ಕೊಂಡ ಪರಿಣಾಮ ಮುಖ ಹಾಗೂ ಮೈ ತುಂಬ ಗಂಭೀರವಾಗಿ ಗಾಯಗಳಾಗಿದ್ದವು. ಇವಳನ್ನು ಚಿಕಿತ್ಸೆಗಾಗಿ ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೃಷ್ಟಿ … [Read more...] about ಅಪಘಾತದಲ್ಲಿ ಗಾಯಗೊಂಡ ಬಾಲಕಿಗೆ ಚಿಕಿತ್ಸೆಗೆ ಕೆಡಿಸಿಸಿ ಬ್ಯಾಂಕ್ ನಿಂದ ಆರ್ಥಿಕ ನೆರವು ನೀಡಿದ ಬ್ಯಾಂಕ್ ಅಧ್ಯಕ್ಷ ಎಸ್ ಎಲ್ ಘೋಟ್ನೇಕರ
ಒಕಲಿಗರ ಸಂಘದ ಅಧ್ಯಕ್ಷ ನಾಜಗಾರದ ಎಂ.ಎಚ್.ಗೌಡ (61) ಹೃದಯಾಘಾತದಿಂದ ನಿಧನ
ಹೊನ್ನಾವರ: ತಾಲೂಕು ಒಕಲಿಗರ ಸಂಘದ ಅಧ್ಯಕ್ಷ ನಾಜಗಾರದ ಎಂ.ಎಚ್.ಗೌಡ (61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ತಮ್ಮ ಮನೆಯಲ್ಲಿದ್ದಾಗ ತೀವೃ ಹೃದಯಾಘಾತಕ್ಕೊಳಗಿದ್ದರು. ನಂತರ ಇವರನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ತಾಲೂಕು ಒಕ್ಕಲಿಗರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ ಅವರು ಹಾಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಅವಧಿಯಲ್ಲಿ … [Read more...] about ಒಕಲಿಗರ ಸಂಘದ ಅಧ್ಯಕ್ಷ ನಾಜಗಾರದ ಎಂ.ಎಚ್.ಗೌಡ (61) ಹೃದಯಾಘಾತದಿಂದ ನಿಧನ
ಹಣ, ಬಂಗಾರಕ್ಕಾಗಿ ಶಿಕ್ಷಕಿಗೆ ಗಂಡ, ಅತ್ತೆಯಿಂದ ಥಳಿತ
ಹೊನ್ನಾವರ : ಶಿಕ್ಷಕಿಯೊರ್ವಳಿಗೆ ಗಂಡ ಮತ್ತು ಅತ್ತೆ ಸೇರಿ ಬಲವಾಗಿ ಥಳಿಸಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಗೆ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಖರ್ವಾ ಸ.ಹಿ.ಪ್ರಾ. ಶಾಲೆ ದೈಹಿಕ ಶಿಕ್ಷಣದ ಹಾಗೂ ಯೋಗ ಶಿಕ್ಷಕಿ ರಾಜೇಶ್ವರಿ ಹೆಗಡೆ ಗಂಡ ಮತ್ತು ಅತ್ತೆಯ ಧಳಿತದಿಂದ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಕುರಿತು ರಾಜೇಶ್ವರಿ ಹೆಗಡೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಮಧ್ಯಾಹ್ನದ ಊಟ ಮಾಡುತ್ತಿರುವ ವೇಳೆ … [Read more...] about ಹಣ, ಬಂಗಾರಕ್ಕಾಗಿ ಶಿಕ್ಷಕಿಗೆ ಗಂಡ, ಅತ್ತೆಯಿಂದ ಥಳಿತ
ಅಕ್ಟೋಬರ 29 ರಿಂದ ನವ್ಹಂಬರ 18ರ ವರೆಗೆ ಸಂಚಾರಿತ ಲೈಪ್ಲೈನ್ ಎಕ್ಸ್ಪ್ರೇಸ್ ಉಚಿತ ಆರೋಗ್ಯ ಕಾರ್ಯಕ್ರಮ
ಕಾರವಾರ:ದಿ ಎಮೆರೇಟ್ಸ್ ಏರ್ ಲೈನ್ ಸೌಜನ್ಯ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಇಂಪ್ಯಾಕ್ಸ್ ಇಂಡಿಯಾ ಪೌಂಡೇಶನರವರ ವತಿಯಿಂದ ಜಿಲ್ಲೆಯ ಕುಮಟಾ ರೇಲ್ವೆ ನಿಲ್ದಾಣದಲ್ಲಿ ಅಕ್ಟೋಬರ 29 ರಿಂದ ನವ್ಹಂಬರ 18ರ ವರೆಗೆ ಸಂಚಾರಿತ ಲೈಪ್ಲೈನ್ ಎಕ್ಸ್ಪ್ರೇಸ್ ಉಚಿತ ಆರೋಗ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಶುಲ್ಕರಹಿತ ತಪಾಸಣಾ ಚಿಕಿತ್ಸೆಯನ್ನು ಸುಪ್ರಸಿದ್ದ ಪರಿಣಿತ ಚಿಕಿತ್ಸಕರಿಂದ ಕಣ್ಣಿನ ತಪಾಸಣೆ, ಕಿವಿ ರೋಗ, ಹಾಗೂ ಸುಟ್ಟ ಗಾಯಗಳಿಂದ ಸಂಕೋಚನವಾದವುಗಳ … [Read more...] about ಅಕ್ಟೋಬರ 29 ರಿಂದ ನವ್ಹಂಬರ 18ರ ವರೆಗೆ ಸಂಚಾರಿತ ಲೈಪ್ಲೈನ್ ಎಕ್ಸ್ಪ್ರೇಸ್ ಉಚಿತ ಆರೋಗ್ಯ ಕಾರ್ಯಕ್ರಮ