https://youtu.be/CvcUcqam1tsಹಳಿಯಾಳ: ಹಳಿಯಾಳದ ಶಿವಪ್ರತಿಷ್ಠಾನ ಹಾಗೂ ದುರ್ಗಾದೌಡ ಸಮಿತಿಯಿಂದ ನಡೆಸಲಾಗುತ್ತಿರುವ ಧಾರ್ಮಿಕ ಕಾರ್ಯರ್ಯಕ್ರಮ “ದುರ್ಗಾದೌಡ-ಧಾರ್ಮಿಕ ನಡಿಗೆ” ಅಭೂತಪೂರ್ವವಾಗಿದ್ದು, ಹೀಗೆ ತನ್ನ ವೈಭವವನ್ನು ಉಳಿಸಿಕೊಂಡು ಮುಂದುವರೆಯಲಿ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾರೈಸಿದ್ದಾರೆ.ದಿ.10 ನವರಾತ್ರಿಯ ಆರಂಭದಲ್ಲಿ ಪ್ರಾರಂಭವಾದ ದುರ್ಗಾದೌಡ ಬುಧವಾರ 8ನೇ ದಿನಕ್ಕೆ ಕಾಲಿಟ್ಟಿದ್ದು ಜಿಲ್ಲಾ ಉಸ್ತುವಾರಿ ಸಚಿವ … [Read more...] about ಶಿವಪ್ರತಿಷ್ಠಾನದ ಕಾರ್ಯ ಶ್ಲಾಘನೀಯ – ದುರ್ಗಾದೌಡ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಸಚಿವರಿಂದ ಪ್ರಶಂಸೆ 8 ದಿನ ಪೂರೈಸಿದ ದೌಡ
ಛದ್ಮವೇಷ
ಹಳಿಯಾಳ ತಾಲೂಕಿನ ಗ್ರಾಮಗಳಿಗೂ ವಿಸ್ತರಿಸಿದ ದುರ್ಗಾದೌಡ ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮ. ೫ನೇ ದಿನ ಪೂರೈಸಿದ ದೌಡ ಪ್ರತಿದಿನ ಹೆಚ್ಚುತ್ತಿದೆ ಶ್ರದ್ದಾಳುಗಳ ಸಂಖ್ಯೆ
https://www.youtube.com/watch?v=MpPwBS_Vsh4&feature=youtu.beಹಳಿಯಾಳ : ಧರ್ಮಜಾಗೃತಿ-ರಾಷ್ಟ್ರ ಪ್ರೇಮದ ಜಾಗರಣೆಗಾಗಿ ಕಳೆದ 7 ವರ್ಷಗಳಿಂದ ನವರಾತ್ರಿ ಉತ್ಸವದ ಸಂದರ್ಭದಲ್ಲಿ 9 ದಿನಗಳ ಕಾಲ ಹಳಿಯಾಳ ಪಟ್ಟಣದಲ್ಲಿ ನಡೆಯುತ್ತಿರುವ ದುರ್ಗಾದೌಡ-ಧಾರ್ಮಿಕ ನಡಿಗೆ ಕಾರ್ಯಕ್ರಮದಿಂದ ಪ್ರೇರÀಣೆಗೊಂಡ ಕೆಲವು ಪ್ರಮುಖ ಗ್ರಾಮಗಳ ಜನರು, ತಮ್ಮ ಹಳ್ಳಿಗಳಲ್ಲೂ ದುರ್ಗಾದೌಡ ಪ್ರಾರಂಭಿಸಿದ್ದು ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ದೌಡ … [Read more...] about ಹಳಿಯಾಳ ತಾಲೂಕಿನ ಗ್ರಾಮಗಳಿಗೂ ವಿಸ್ತರಿಸಿದ ದುರ್ಗಾದೌಡ ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮ. ೫ನೇ ದಿನ ಪೂರೈಸಿದ ದೌಡ ಪ್ರತಿದಿನ ಹೆಚ್ಚುತ್ತಿದೆ ಶ್ರದ್ದಾಳುಗಳ ಸಂಖ್ಯೆ
4 ನೇ ದಿನ ಪೂರೈಸಿದ ದುರ್ಗಾದೌಡ ಭಾನುವಾರ ಪಟ್ಟಣದ ಕಸಬಾಗಲ್ಲಿಯಿಂದ ಪ್ರಾರಂಭವಾಗಲಿದೆ ದೌಡ..ಭಾರಿ ಜನಸಾಗರ ಭಾಗಿ
ಹಳಿಯಾಳ: ದಸರಾ, ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ನಡೆಯುತ್ತಿರುವ ದುರ್ಗಾದೌಡ ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮ 4ನೇ ದಿನ ಪೂರೈಸಿದ್ದು. ಭಾನುವಾರ 5ನೇ ದಿನಕ್ಕೆ ಕಾಲಿಡಲಿದ್ದು, ಪಟ್ಟಣದ ಕಸಬಾ ಗಲ್ಲಿಯ ಮಾರುತಿ ದೇವಸ್ಥಾನದಿಂದ ದುರ್ಗಾದೌಡ ಆರಂಭವಾಗಲಿದೆ. ಶನಿವಾರ ನಡೆದ ದುರ್ಗಾದೌಡನಲ್ಲಿ ಕಸಬಾಗಲ್ಲಿ, ಹೊಸುರುಗಲ್ಲಿ, ಚೌಕಿಮಠ ಸುತ್ತಲ ಬಡಾವಣೆಗಳಲ್ಲಿ ಕೇಸರಿಮಯ ವಾತಾವರಣ ಸೃಷ್ಠಿಯಾಗಿತ್ತು. ಅಲ್ಲದೇ ಭವ್ಯ ತಳಿರು ತೊರಣಗಳು, ಭಗವಾ ಧ್ವಜಗಳಿಂದ ಹಾಗೂ … [Read more...] about 4 ನೇ ದಿನ ಪೂರೈಸಿದ ದುರ್ಗಾದೌಡ ಭಾನುವಾರ ಪಟ್ಟಣದ ಕಸಬಾಗಲ್ಲಿಯಿಂದ ಪ್ರಾರಂಭವಾಗಲಿದೆ ದೌಡ..ಭಾರಿ ಜನಸಾಗರ ಭಾಗಿ
3 ದಿನ ಪೂರೈಸಿದ ದುರ್ಗಾದೌಡ ಮಕ್ಕಳಿಂದ ಬಗೆಬಗೆಯ ಛದ್ಮವೇಷ ಗಮನ ಸೆಳೆಯುತ್ತಿರುವ ಭವ್ಯ ಅಲಂಕಾರಗಳು
ಹಳಿಯಾಳ: ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ನಡೆಯುತ್ತಿರುವ ದುರ್ಗಾದೌಡ 3 ದಿನಗಳನ್ನು ಪೂರೈಸಿದ್ದು ಗ್ರಾಮಾಂತರ ಭಾಗಗಳಲ್ಲಿಯೂ ಈ ಕಾರ್ಯಕ್ರಮ ವಿಸ್ತರಿಸುತ್ತಾ ಸಾಗಿದ್ದು ಜನ ದುರ್ಗಾ ಮಾತೆಯ ಆರಾಧನೆಯಲ್ಲಿ ಲೀನರಾಗಿರುವುದು ಕಂಡು ಬರುತ್ತಿದೆ. ಹಳಿಯಾಳದ ಸಿದ್ದರಾಮೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ದೌಡ ಕೈಲಾಸ ಆಶ್ರಯ ನಗರ, ಕಾರ್ಮೇಲ್ ಶಾಲೆಯ ಮುಂಭಾಗದ ರಸ್ತೆ, ಕಾಕರ ಗಲ್ಲಿ, ರಾಮದೇವ ಗಲ್ಲಿ, ಝೇವಿಯರ್ ರಸ್ತೆ, ಗೌರಿ ಗುಡಿ ರಸ್ತೆಯ ಮೂಲಕ ಯಲ್ಲಾಪೂರ ನಾಕೆ … [Read more...] about 3 ದಿನ ಪೂರೈಸಿದ ದುರ್ಗಾದೌಡ ಮಕ್ಕಳಿಂದ ಬಗೆಬಗೆಯ ಛದ್ಮವೇಷ ಗಮನ ಸೆಳೆಯುತ್ತಿರುವ ಭವ್ಯ ಅಲಂಕಾರಗಳು