ರಸ್ತೆ ಅಪಘಾತದಿಂದ ಅಪರೂಪದ ಸಸ್ತನಿಗಳ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ1 ಲಕ್ಷ ವೆಚ್ಚದಲ್ಲಿ 10 ಸುಲಭ ಸರಳ ಮೇಲ್ಸೇತುವೆ ನಿರ್ಮಾಣಹೊನ್ನಾವರ – ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ, ಆದರೆ ನಿತ್ಯ ಹರಿದ್ವರ್ಣದ ಪಶ್ಚಿಮಘಟ್ಟದಲ್ಲಿ ಮಾತ್ರ ಕಾಣಸಿಗುವ ಅಪರೂಪದ ವನ್ಯ ಜೀವಿ, ಸಿಂಗಳೀಕಗಳನ್ನು ರಸ್ತೆ ಅಪಘಾತಗಳಿಂದ ರಕ್ಷಿಸಲು ಅರಣ್ಯ ಇಲಾಖೆ ಹೊಸ ಉಪಾಯ ಹುಡುಕಿದ್ದು ಗೇರಸೊಪ್ಪಾದಿಂದ ಮಲೆಮನೆವರೆಗೆ ರಸ್ತೆಯ ಮೇಲ್ಭಾಗದಲ್ಲಿ 10 ಕಡೆ ಸರಳವಾದ ಮೇಲ್ಸೇತುವೆಗಳನ್ನು … [Read more...] about ಶರಾವತಿ ಕಣಿವೆಯೊಂದರಲ್ಲೇ ಇದೆ 630 ಕ್ಕೂ ಹೆಚ್ಚು ಸಿಂಗಳೀಕಗಳು – ಜಗತ್ತಿನಲ್ಲಿರುವುದು ಕೇವಲ 3 ಸಾವಿರ ಮಾತ್ರ..!
ಜಲಪಾತ
ಗೇರುಸೊಪ್ಪಾ ಕಾನನ ನಡುವೆ ಪರಿಸರ ಅಧ್ಯಯನ
ಹೊನ್ನಾವರ : ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರು. ಮಳೆಗಾಲದಲ್ಲಿ ಇವುಗಳ ಸಂಖ್ಯೆ ಹೆಚ್ಚಾಗುತ್ತದೆ. ಹೊನ್ನಾವರ ತಾಲ್ಲೂಕಿನ ‘ಬಂಗಾರ ಕುಸುಮ’ ಜಲಪಾತ ಗೇರುಸೊಪ್ಪಾ ಬಂಗಾರ ಮಕ್ಕಿಯಿಂದ 3 ಕಿ.ಮೀ. ದೂರ ಇರುವ ಮಲೆಮನೆ ಘಟ್ಟದಲ್ಲಿ ಇದೆ. ಕಾನನ ಮಧ್ಯೆ ಇರುವ ಈ ಜಲಪಾತ ಮಳೆಯಿಂದ ಚೆಲುವು ಹೆಚ್ಚಿಸಿಕೊಂಡಿದೆ. ಹಲವಾರು ವರ್ಷಗಳ ಹಿಂದೆ ಪ್ರವಾಸಕ್ಕೆ ಹೋಗಿದ್ದ ನ್ಯೂ ಇಂಗ್ಲಿಷ್ ಸ್ಕೂಲ್ ವಿದ್ಯಾರ್ಥಿಗಳೇ ಇದಕ್ಕೆ ನಾಮಕರಣ ಮಾಡಿದ್ದಾರೆ. ಪರಿಸರ ಹೋರಾಟಗಾರ್ತಿ ದಿವಂಗತ ಕುಸುಮಾ … [Read more...] about ಗೇರುಸೊಪ್ಪಾ ಕಾನನ ನಡುವೆ ಪರಿಸರ ಅಧ್ಯಯನ
ಪರಿಹಾರ ವಿತರಣೆಗೆ ಆಗ್ರಹ
ಕಾರವಾರ:ಚೆಂಡಿಯಾದಲ್ಲಿರುವ ನಾಗರಮಡಿ ಜಲಪಾತದಲ್ಲಿ ಪ್ರಕೃತಿ ವಿಕೋಪದಿಂದ ಮೃತ ಪಟ್ಟವರ ಕುಟುಂಬದವರಿಗೆ ಸರಕಾರದಿಂದ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು. ಜಿಲ್ಲೆಯ ಅನೇಕ ಭಾಗಗಳು ಪ್ರವಾಸಿ ತಾಣಗಳಾಗಿ ಬೆಳೆಯುತ್ತಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಪ್ರವಾಸಿತಾಣಗಳ ಪಟ್ಟಿಗೆ ಸೇರಿದ ನಾಗರಮಡಿ ಜಲಪಾತವೂ ಕೂಡ ಪ್ರೇಕ್ಷಣೀಯ ಸ್ಥಳವಾದ ಕಾರಣ ಇದರ ವೀಕ್ಷಣೆಗೂ … [Read more...] about ಪರಿಹಾರ ವಿತರಣೆಗೆ ಆಗ್ರಹ
ಪ್ರವಾಸಿ ತಾಣಗಳಿಗೆ ದಿಡೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ
ಕಾರವಾರ:ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳಿಗೆ ದಿಡೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಮಳೆಗಾಲದಲ್ಲಿ ಜಲಪಾತಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸುರಕ್ಷತೆಗೆ ಹಾಗೂ ಜಲಪಾತಗಳ ಪರಿಸರದ ಸ್ವಚ್ಛತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯ ಸಮಿತಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು. ಜಿಲ್ಲೆಯ ಪ್ರಮುಖ ಜಲಪಾತಗಳಾದ ಸಾತೋಡ್ಡಿ, ಮಾಗೋಡು, ಶಿರ್ಲೆ, ವಿಭೂತಿ ಜಲಪಾತಗಳಿಗೆ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಅಲ್ಲಿ ಲಭ್ಯವಿರುವ … [Read more...] about ಪ್ರವಾಸಿ ತಾಣಗಳಿಗೆ ದಿಡೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ