ದಾಂಡೇಲಿ : ಹಳಿಯಾಳ ವಿಧಾನ ಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಅವರು ಬುಧವಾರ ನಗರದ ಕೆ.ಸಿ.ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಅಬ್ಬರದ ರೋಡ್ ಶೋ ಮಾಡಿ ಗಮನ ಸೆಳೆದರು.ಈ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಟಿ.ಆರ್.ಚಂದ್ರಶೇಖರ ಬೆಂಬಲಿಗರು ಭಾಗವಹಿಸಿ, ಟಿ.ಆರ್.ಚಂದ್ರಶೇಖರ ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಅಪಾರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟಿ.ಆರ್.ಚಂದ್ರಶೇಖರ ಅವರು ಇಷ್ಟೊಂದು ಪ್ರಮಾಣದ … [Read more...] about ಸ್ವತಂತ್ರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಅವರಿಂದ ಅಬ್ಬರದ ರೋಡ್ ಶೋ
ಟಿ.ಆರ್.ಚಂದ್ರಶೇಖರ
ವಚನ ಭ್ರಷ್ಟ ಜೆಡಿಎಸ್ ಪಕ್ಷವನ್ನು ಕ್ಷೇತ್ರದಲ್ಲಿ ಹೆಡೆಮುರಿ ಕಟ್ಟಲಾಗುವುದು- ಟಿ.ಆರ್.ಚಂದ್ರಶೇಖರ.
ಹಳಿಯಾಳ:- ವಚನ ಭ್ರಷ್ಟ, ವಿಶ್ವಾಸ ದ್ರೋಹ ಮಾಡಿರುವ ಜೆಡಿಎಸ್ ಪಕ್ಷವನ್ನು ಕ್ಷೇತ್ರದಲ್ಲಿ ಹೆಡೆಮುರಿ ಕಟ್ಟಲಾಗುವುದು, ಅವರ ಅಭ್ಯರ್ಥಿ ಹೀನಾಯ ಸೋಲನುಭವಿಸಲಿದ್ದಾರೆಂದು ಹೇಳಿರುವ ಜೆಡಿಎಸ್ ಬಂಡಾಯ, ಪಕ್ಷೇತರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಕ್ಷೇತ್ರದಲ್ಲಿ ತಮಗೆ ಜನತೆಯ ಉತ್ತಮ ಬೆಂಬಲ ದೊರೆಯುತ್ತಿದ್ದು ಉತ್ತಮ ಸ್ಪರ್ದೆ ನೀಡಿ ವಿಜಯ ಸಾಧಿಸುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ 40 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ತಾವು ಜನರ ಸೇವೆಗಾಗಿ … [Read more...] about ವಚನ ಭ್ರಷ್ಟ ಜೆಡಿಎಸ್ ಪಕ್ಷವನ್ನು ಕ್ಷೇತ್ರದಲ್ಲಿ ಹೆಡೆಮುರಿ ಕಟ್ಟಲಾಗುವುದು- ಟಿ.ಆರ್.ಚಂದ್ರಶೇಖರ.
ಮಾತಿನಂತೆ ನಡೆಯದೆ ಕುಮಾರಸ್ವಾಮಿ- ಜೆಡಿಎಸ್ ಮುಳುಗುವ ಹಡಗು- ಕುಮಾರಸ್ವಾಮಿ ಗೆಲ್ಲುವುದು ಸಂಶಯ – ಟಿ.ಆರ್.ಚಂದ್ರಶೇಖರ
ಹಳಿಯಾಳ : ಜನರಿಗೆ, ನಿಷ್ಠಾವಂತ ಕಾರ್ಯಕರ್ತರು ಹಾಗೂ ನಾಯಕರಿಗೆ ಮೊಸ ಮಾಡುತ್ತಿರುವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ ಮುಳುಗುವ ಹಡಗಿನಂತಾಗಿದ್ದು ಕುಮಾರಸ್ವಾಮಿಯವರು ಗೆಲ್ಲುವುದು ಸಂಶಯ ಎಂದು ಹಳಿಯಾಳ ಪಕ್ಷೇತರ ಅಭ್ಯರ್ಥಿ ಹಾಗೂ ನಿಕಟಪೂರ್ವ ಜೆಡಿಎಸ್ ಪಕ್ಷ ಹಿರಿಯ ಮುಖಂಡ ದಾಂಡೇಲಿಯ ಟಿ.ಆರ್.ಚಂದ್ರಶೇಖರ ಖಡಕ್ಕಾಗಿ ಹೇಳಿದರು. ಹಳಿಯಾಳ ಪಟ್ಟಣದಲ್ಲಿ ಅವರ ಅಭಿಮಾನಿಗಳ ಕಾರ್ಯಾಲಯಕ್ಕೆ ಚಾಲನೆ ನೀಡಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಹಳಿಯಾಳ … [Read more...] about ಮಾತಿನಂತೆ ನಡೆಯದೆ ಕುಮಾರಸ್ವಾಮಿ- ಜೆಡಿಎಸ್ ಮುಳುಗುವ ಹಡಗು- ಕುಮಾರಸ್ವಾಮಿ ಗೆಲ್ಲುವುದು ಸಂಶಯ – ಟಿ.ಆರ್.ಚಂದ್ರಶೇಖರ
ರಾಜಕೀಯ ಕ್ಷೇತ್ರವೆಂಬುದು ಹೂಡಿಕೆಯ(ಇನ್ವೆಸ್ಟಮೆಂಟ್) ಕ್ಷೇತ್ರವಾಗಿ ಮಾರ್ಪಟ್ಟಿದೆ ;ಬಿ.ಆರ್.ನಾಯ್ಕ
ಹಳಿಯಾಳ:- ಸದ್ಯದ ಪರಿಸ್ಥಿತಿಯಲ್ಲಿ ತತ್ವ ಸಿದ್ದಾಂತಗಳ ಮೇಲೆ ರಾಜಕಾರಣ ನಡೆಯುತ್ತಿಲ್ಲ ಬದಲಾಗಿ ರಾಜಕೀಯ ಕ್ಷೇತ್ರವೆಂಬುದು ಹೂಡಿಕೆಯ(ಇನ್ವೆಸ್ಟಮೆಂಟ್) ಕ್ಷೇತ್ರವಾಗಿ ಮಾರ್ಪಟ್ಟಿದೆ ಎಂದು ಜೆಡಿಎಸ್ ಪಕ್ಷ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಮಾತನಾಡಿ ಈವರೆಗೆ ಈ ಮತಕ್ಷೇತ್ರದಿಂದ ಯಾವುದೇ ಅಭ್ಯರ್ಥಿ ಘೊಷಣೆ … [Read more...] about ರಾಜಕೀಯ ಕ್ಷೇತ್ರವೆಂಬುದು ಹೂಡಿಕೆಯ(ಇನ್ವೆಸ್ಟಮೆಂಟ್) ಕ್ಷೇತ್ರವಾಗಿ ಮಾರ್ಪಟ್ಟಿದೆ ;ಬಿ.ಆರ್.ನಾಯ್ಕ