ಹೊನ್ನಾವರ:ತಾಲೂಕಿನ ಹಿಂದು ಯುವಕ ಪರೇಶ ಮೇಸ್ತರವರ ಸಾವಿಗೆ ಸಂಭದಿಸಿದಂತೆ ಸರಕಾರವು ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದ್ದು ಹಾಗೂ ಪರೇಶ ಮೇಸ್ತನ ಹತ್ಯೆ ಪ್ರಕರಣಕ್ಕೆ ಸಂಭಂದಿಸಿ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸದೇ ಇರುವ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪೋಲಿಸ ಇಲಾಖೆಯ ವಿರುದ್ದ ತಾಲೂಕಿನ ಸಾವಿರಾರು ಮಹಿಳೆಯರು ಪಟ್ಟಣದಲ್ಲಿ ಉಗ್ರ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪರೇಶ ಮೇಸ್ತರವರ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಸರಕಾರಿ … [Read more...] about ಪರೇಶ ಸಾವಿನ ತನಿಖೆಯ ಬಗ್ಗೆ ಉಗ್ರ ಪ್ರತಿಭಟನೆ
ತನಿಖೆ
ಪರೇಶ್ ಸಾವಿನ ತನಿಖೆ ಸಿ.ಬಿ.ಐ. ಗೆ;ಸಿದ್ದರಾಮಯ್ಯಗೆ ಕೃತಙ್ಞತೆ ಸಲ್ಲಿಸಿದ ತಂಗೇರಿ
ಹೊನಾವರ: ಅಮಾಯಕ ಯುವಕ ಪರೇಶನ ನಿಗೂಢ ಸಾವನ್ನು ಪಕ್ಷಾತೀತವಾಗಿ ನಾವೆಲ್ಲರೂ ವಿರೋಧಿಸುತ್ತಾ ಬಂದಿದ್ದೇವೆ.ಪರೇಶನ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸುವಂತೆ ಹೊನಾವರ ಬ್ಲಾಕ್ ಕಾಂಗ್ರೆಸ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಒತ್ತಾಯಿಸಿತ್ತು. ಪರೇಶನ ಸಾವಿಗೆ ಕಾರಣರಾದ ಏಷ್ಟೇ ಪ್ರಭಾವಿಗಳಿದ್ದರೂ ಅವರನ್ನು ಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು ಸೂಕ್ತ ಪೊಲೀಸ ತನಿಖೆ ಕೈಗೊಳ್ಳುವಂತೆ ಪತ್ರ ಬರೆದು ಮನವಿ ಮಾಡಲಾಗಿತ್ತು ಎಂದು … [Read more...] about ಪರೇಶ್ ಸಾವಿನ ತನಿಖೆ ಸಿ.ಬಿ.ಐ. ಗೆ;ಸಿದ್ದರಾಮಯ್ಯಗೆ ಕೃತಙ್ಞತೆ ಸಲ್ಲಿಸಿದ ತಂಗೇರಿ
ನಿರಪರಾದಿಗೆ ಕಾರಾಗೃಹ ಶಿಕ್ಷೆ ನೀಡಿದ ಪೊಲೀಸರು;ನೈಜ ಆರೋಪಿ ತನಿಖೆಗೆ ಶ್ರೀರಾಮ ಸೇನೆ ಆಗ್ರಹ
ಕಾರವಾರ:ಅತ್ಯಾಚಾರ ಹಾಗೂ ಕೊಲೆ ಪ್ರಕರಣವೊಂದರಲ್ಲಿ ಆರುವರೆ ವರ್ಷಗಳ ಕಾಲ ಕಾರಾಗೃಹವಾಸ ಅನುಭವಿಸಿದ್ದ ಭಟ್ಕಳದ ವೆಂಕಟೇಶ್ ಹರಿಕಂತ್ರ ಎಂಬಾತರನ್ನು ನ್ಯಾಯಾಲಯ ದೋಷಮುಕ್ತ ಎಂದು ಪರಿಗಣಿಸಿ ಬಿಡುಗಡೆ ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ತನ್ನನ್ನು ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದೆ. ಆರುವರೆ ವರ್ಷಗಳಲ್ಲಿ ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡಿದ್ದು, ತನ್ನ ಕುಟುಂಬವೂ ಬೀದಿಗೆ ಬಂದಿದೆ ಎಂದು ಹೇಳಿದರು. ಭಟ್ಕಳದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹಾಗೂ … [Read more...] about ನಿರಪರಾದಿಗೆ ಕಾರಾಗೃಹ ಶಿಕ್ಷೆ ನೀಡಿದ ಪೊಲೀಸರು;ನೈಜ ಆರೋಪಿ ತನಿಖೆಗೆ ಶ್ರೀರಾಮ ಸೇನೆ ಆಗ್ರಹ
ಮಂಕಿ ಗ್ರಾ.ಪಂ. ಲೆಕ್ಕ ಸಹಾಯಕನ ಮೇಲೆ ಹಲ್ಲೆ: ದೂರು
ಹೊನ್ನಾವರ :ತಾಲೂಕಿನ ಮಂಕಿ ಗ್ರಾಮಪಂಚಾಯತ್ ಲೆಕ್ಕ ಸಹಾಯಕನ ಮೇಲೆ ಸ್ಥಳೀಯರೊಬ್ಬರು ಹಲ್ಲೆ ಎಸಗಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಜೊತೆ ಜೀವಬೆದರಿಕೆ ಹಾಕಿರುವ ಕುರಿತು ಮಂಕಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗ್ರಾ.ಪಂ. ಲೆಕ್ಕಸಹಾಯಕ ನಾಗಪ್ಪ ಬೀರಾದಾರ ಪಾಟೀಲ್ ಎಂಬುವರು ತಮ್ಮ ಮೇಲಾದ ಹಲ್ಲೆ ಕುರಿತು ದೂರು ನೀಡಿದ್ದು, ಮಂಕಿ ದಾಸನಮಕ್ಕಿಯ ತುಕಾರಾಮ ಮಂಜುನಾಥ ನಾಯ್ಕ ಎಂಬುವರು ಹಲ್ಲೆ ಎಸಗಿರುವುದಾಗಿ ಆರೋಪಿಸಿದ್ದಾರೆ. ಗ್ರಾ.ಪಂ. ಕಾರ್ಯಾಲಯದಲ್ಲಿ … [Read more...] about ಮಂಕಿ ಗ್ರಾ.ಪಂ. ಲೆಕ್ಕ ಸಹಾಯಕನ ಮೇಲೆ ಹಲ್ಲೆ: ದೂರು
ಶಾಲಾಮಕ್ಕಳಿಗೆ ಪೊರೈಕೆ ಮಾಡಲಾಗುತ್ತಿದ್ದ. ಹಾಲಿನ ಪೌಡರ್ ಅಕ್ರಮವಾಗಿ ಮಾರಾಟ
ಕುಮಟಾ:ಶಾಲಾ ಮಕ್ಕಳಿಗೆ ನೀಡುವ ಹಾಲಿನ ಪೌಡರ್ ಅನ್ನು ಅಕ್ರಮವಾಗಿ ಮಾರಾಟ ಮಾಡುತಿದ್ದ ಸಂದರ್ಭ ದಲ್ಲಿ ಸ್ಥಳೀಯರೇ ದಾಳಿ ನಡೆಸಿದ ಘಟನೆ ಕುಮಟದಲ್ಲಿ ನಡೆದಿದೆ.ಕಳೆದ ಹಲವು ವರ್ಷಗಳಿಂದ ಶಾಲಮಕ್ಕಳಿಗೆ ಬಿಸಿಯೂಟದ ದಾನ್ನ ಸರಬರಾಜು ಮಾಡುವ ಗುತ್ತಿಗೆ ಪಡೆದಿದ್ದ ರಾಮ ನಾಯ್ಕ ಎಂಬುವ ವ್ಯಕ್ತಿ ಅಕ್ರಮ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.ಕುಮಟಾದ ಬಾಡ ಗ್ರಾಮದ ನಿವಾಸಿ ಯಾದ ಈತ ಕುಮಟ ತಾಲೂಕಿನ ಕಿರಾಣಿ ಅಂಗಡಿಯೊಂದಕ್ಕೆ ಹಾಲಿನ ಪೌಂಡರ್ ಅಕ್ರಮವಾಗಿ ಮಾರಾಟ … [Read more...] about ಶಾಲಾಮಕ್ಕಳಿಗೆ ಪೊರೈಕೆ ಮಾಡಲಾಗುತ್ತಿದ್ದ. ಹಾಲಿನ ಪೌಡರ್ ಅಕ್ರಮವಾಗಿ ಮಾರಾಟ