ಹಳಿಯಾಳ :- ಒಂದೂವರೆ ವರ್ಷಗಳ ಕಾಲ ಹಳಿಯಾಳದಲ್ಲಿ ಉತ್ತಮ ಸೇವೆ ಸಲ್ಲಿಸಿ ಕುಮಟಾ ಠಾಣೆಗೆ ವರ್ಗಾವಣೆ ಆಗಿರುವ ಪಿಎಸ್ಐ ಆನಂದಮೂರ್ತಿ ಸಿ ಅವರನ್ನು ಹಳಿಯಾಳ ಠಾಣೆಯಲ್ಲಿ ಆತ್ಮೀಯವಾಗಿ ಬಿಳ್ಕೋಡಲಾಯಿತು. ಹಳಿಯಾಳ ಪೋಲಿಸ್ ಇಲಾಖೆ, ತಾಲೂಕಾಡಳಿತ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘಟನೆ, ಕ್ಷತ್ರೀಯ ಮರಾಠಾ ಪರಿಷತ್, ಹಳಿಯಾಳ ವ್ಯಾಪಾರಸ್ಥರ ಒಕ್ಕೂಟ, ದಲಿತ ಸಂಘರ್ಷ ಸಮೀತಿ, ಬಿಜೆಪಿ … [Read more...] about ಪಿಎಸ್ ಐ ಆನಂದಮೂರ್ತಿ ಗೆ ಹಳಿಯಾಳ ಠಾಣೆಯಲ್ಲಿ ಆತ್ಮೀಯ ಬಿಳ್ಕೋಡುಗೆ
ದಲಿತ ಸಂಘರ್ಷ ಸಮೀತಿ
ಹಳಿಯಾಳದ ತಾಲೂಕಾ ಆಸ್ಪತ್ರೆಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ತಜ್ಞ ವೈದ್ಯರು – ಎಎಮ್ ಓ ಡಾ.ರಮೇಶ್ ಕದಂರನ್ನು ವರ್ಗಾಯಿಸಿ – ತಾಪಂ ಅಧಿಕಾರಿಗೆ ಮನವಿ ಸಲ್ಲಿಸುವ ಮೂಲಕ ದಲಿತ ಸಂಘರ್ಷ ಸಮೀತಿ ( ಕೆಂಪು ಸೇನೆ) ಯಿಂದ ಆಗ್ರಹ.
ಹಳಿಯಾಳ:- ಹಳಿಯಾಳದ ಸಾರ್ವಜನಿಕ ತಾಲೂಕಾ ಆಸ್ಪತ್ರೇಯಲ್ಲಿ ತಜ್ಞವೈದ್ಯರುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಪಾದಿಸಿರುವ ದಲಿತ ಸಂಘರ್ಷ ಸಮೀತಿ ಕೆಂಪು ಸೇನೆ ಸಂಘಟನೆಯವರು ತಾಲೂಕಾ ವೈದ್ಯಾಧಿಕಾರಿ ಡಾ|| ರಮೇಶ ಕದಂರನ್ನು ಕೂಡಲೇ ವರ್ಗಾವಣೆ ಮಾಡಿ ಉತ್ತಮ ಅಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ತಾಲೂಕ ಪಂಚಾಯತ ಅಧಿಕಾರಿ ರಮೇಶ ಕುರಿಯವರ ಅವರಿಗೆ ಮನವಿ ಮೂಲಕ ಆಗ್ರಹಿಸಿರುವ ಸಮೀತಿಯವರು ತಾಲೂಕಾ ಆಸ್ಪತ್ರೆಯಲ್ಲಿನ ಹಲವಾರು ಸಮಸ್ಯೆಗಳ … [Read more...] about ಹಳಿಯಾಳದ ತಾಲೂಕಾ ಆಸ್ಪತ್ರೆಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ತಜ್ಞ ವೈದ್ಯರು – ಎಎಮ್ ಓ ಡಾ.ರಮೇಶ್ ಕದಂರನ್ನು ವರ್ಗಾಯಿಸಿ – ತಾಪಂ ಅಧಿಕಾರಿಗೆ ಮನವಿ ಸಲ್ಲಿಸುವ ಮೂಲಕ ದಲಿತ ಸಂಘರ್ಷ ಸಮೀತಿ ( ಕೆಂಪು ಸೇನೆ) ಯಿಂದ ಆಗ್ರಹ.
ಅತಿಕ್ರಮಣ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರಾಜಧಾನಿ ಬೆಂಗಳೂರಿಗೆ ದೌಡು ದಲಿತ ಸಂಘರ್ಷ ಸಮೀತಿ ಕೆಂಪು ಸೇನೆ ನೇತೃತ್ವದಲ್ಲಿ ಸಿಎಂ ಭೆಟಿಯಾಗಲಿರುವ ರೈತ ನಿಯೋಗ ವಿ ಬಿ ರಾಮಚಂದ್ರ ಹೇಳಿಕೆ
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮತ್ತು ಹಳಿಯಾಳ ತಾಲೂಕಿನಾದ್ಯಂತ ಇರುವ ಸಾವಿರಾರು ಅತಿಕ್ರಮಣದಾರ ರೈತರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಲು ದಿ.14 ರಂದು ರಾಜಧಾನಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ (ಕೆಂಪುಸೇನೆ) ಉತ್ತರ ಕರ್ನಾಟಕ ಅಧ್ಯಕ್ಷರ ವಿ.ಬಿ.ರಾಮಚಂದ್ರ ಹೇಳಿದ್ದಾರೆ. ಪಟ್ಟಣದ ಅಂಬೇಡ್ಕರ ಭವನದಲ್ಲಿ ಸಮೀತಿಯಿಂದ ಆಯೋಜಿಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಕನ್ನಡ … [Read more...] about ಅತಿಕ್ರಮಣ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರಾಜಧಾನಿ ಬೆಂಗಳೂರಿಗೆ ದೌಡು ದಲಿತ ಸಂಘರ್ಷ ಸಮೀತಿ ಕೆಂಪು ಸೇನೆ ನೇತೃತ್ವದಲ್ಲಿ ಸಿಎಂ ಭೆಟಿಯಾಗಲಿರುವ ರೈತ ನಿಯೋಗ ವಿ ಬಿ ರಾಮಚಂದ್ರ ಹೇಳಿಕೆ
ಉಚಿತ ಸೇವೆಗೆ ರೋಗಿಯಿಂದ ಹಣ ಪಡೆದು ವಂಚನೆ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ,ಘಟನೆ – ದಲಿತ ಸಂಘರ್ಷ ಸಮೀತಿ ಅಂಬೇಡ್ಕರ್ ಧ್ವನಿ ಸಂಘಟನೆ ಆರೋಪ ಕ್ರಮಕ್ಕೆ ಆಗ್ರಹ
ಹಳಿಯಾಳ:- ಪಟ್ಟಣದಲ್ಲಿರುವ ಹಳಿಯಾಳ ತಾಲೂಕಾ ಆಸ್ಪತ್ರೆಯಲ್ಲಿ ಸರ್ಕಾರದಿಂದ ಡಯಾಲಿಸಿಸ್ಗಾಗಿ ನೀಡಿದ ಉಚಿತ ಸೇವೆಗೆ ಬಡ ದಲಿತ ರೋಗಿಯಿಂದ ಹಣ ಪಡೆದು ವಂಚನೆ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮೀತಿ ಅಂಬೇಡ್ಕರ ಧ್ವನಿ ಸಂಘಟನೆ ಆರೋಪಿಸಿದೆ. ಈ ಕುರಿತು ತಾಲೂಕಾ ವೈದ್ಯಾಧಿಕಾರಿಗೆ ಬರೆದ ದೂರು ಪತ್ರದಲ್ಲಿ ಮಾಹಿತಿ ನೀಡಿರುವ ಸಂಗಘಟನೆಯ ಮುಖಂಡ ಯಲ್ಲಪ್ಪಾ ಹೊನ್ನೊಜಿ ಪಟ್ಟಣದ ಗಾಂಧಿಕೇರಿಯ ಸಿದ್ದಪ್ಪಾ ಯಲ್ಲಪ್ಪಾ ಚಲವಾದಿ ಎನ್ನುವ ಬಡ ಯುವಕನು ವಾರಕ್ಕೆ 2 ಬಾರಿ ಡಯಾಲಿಸಿಸ್ … [Read more...] about ಉಚಿತ ಸೇವೆಗೆ ರೋಗಿಯಿಂದ ಹಣ ಪಡೆದು ವಂಚನೆ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ,ಘಟನೆ – ದಲಿತ ಸಂಘರ್ಷ ಸಮೀತಿ ಅಂಬೇಡ್ಕರ್ ಧ್ವನಿ ಸಂಘಟನೆ ಆರೋಪ ಕ್ರಮಕ್ಕೆ ಆಗ್ರಹ
ಅತಿಕ್ರಮಣ ಜಮೀನಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಲು ದಿ.12ರಂದು ಡಿಸಿ ಬಳಿ ನಿಯೋಗ-ವಿ.ಬಿ.ರಾಮಚಂದ್ರ
ಹಳಿಯಾಳ:- ಜೀವನೊಪಾಯಕ್ಕಾಗಿ ದಶಕಗಳಿಂದ ಅರಣ್ಯ ಅತೀಕ್ರಮಣ ಮಾಡಿ ಸಾಗುವಳಿ ಮಾಡುತ್ತ ಬಂದಿರುವ ಜಮೀನುಗಳಿಗೆ ಪಟ್ಟಾ-ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಲು ದಿ.12 ರಂದು ಜಿಲ್ಲಾಧಿಕಾರಿಗಳ ಬಳಿ ದಲಿತ ಸಂಘರ್ಷ ಸಮೀತಿ (ಕೆಂಪು ಸೇನೆ) ಸಂಘಟನೆ ನಿಯೋಗ ತೆರಳುತ್ತಿದೆ ಎಂದು ಸಂಘಟನೆಯ ಉತ್ತರ ಕರ್ನಾಟಕ ವಿಭಾಗ ಅಧ್ಯಕ್ಷ ವಿ. ಬಿ ರಾಮಚಂದ್ರ ತಿಳಿಸಿದ್ದಾರೆ. ಮಂಗಳವಾರ ಪಟ್ಟಣದ ಪುರಸಭಾ ಸಭಾ ಭವನದಲ್ಲಿ ನಡೆದ ಅರಣ್ಯ ಅತೀಕ್ರಮನ ಸಾಗುವಳಿದಾರರ ಸಭೆಯಲ್ಲಿ ಈ ನಿರ್ಣಯ … [Read more...] about ಅತಿಕ್ರಮಣ ಜಮೀನಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಲು ದಿ.12ರಂದು ಡಿಸಿ ಬಳಿ ನಿಯೋಗ-ವಿ.ಬಿ.ರಾಮಚಂದ್ರ