ದಾಂಡೇಲಿ :ಅನೇಕತೆಯಲ್ಲಿ ಏಕತೆಯನ್ನು ಸಾರುವ ದಾಂಡೇಲಿಯಲ್ಲಿ ಎಂದಿನಂತೆ ಈ ವರ್ಷವು ಮುಸ್ಲಿಂರ ಪವಿತ್ರ ಹಬ್ಬವಾದ ರಂಜನ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸೋಮವಾರ ಬೆಳ್ಳಂ ಬೆಳಗ್ಗೆ ಮುಸ್ಲಿಂ ಬಾಂಧವರು ಆಯಾಯ ಮಸೀಧಿಗಳಿಗೆ ಹೋಗಿ ನಮಾಜ್ ಮಾಡಿದ ಬಳಿಕ ಪರಸ್ಪರ ಶುಭಾಶಯ ಕೋರಿದರು. ಎಲ್ಲ ಧರ್ಮಿಯರು ಪರಸ್ಪರ ರಂಜಾನ್ ಹಬ್ಬದ ಶುಭಾಶಯ ವಿನಿಮಯಕೊಳ್ಳುವುದರ ಮೂಲಕ ಸಾಮಾರಸ್ಯ ಮತ್ತು ಐಕ್ಯತೆಯನ್ನು ಸಾರಿದರು. ಸೈಯದ ತಂಗಳ ಮನೆಯಲ್ಲಿ ಔತಣಕೂಟ : ನಗರದ … [Read more...] about ದಾಂಡೇಲಿಯಲ್ಲಿ ರಂಜಾನ್ ಸಂಭ್ರಮ
ದಾಂಡೇಲಿ
ಅಂಬಿಕಾನಗರ-ದಾಂಡೇಲಿ ಲಯನ್ಸ್ ಕ್ಲಬ್ ಕಾರ್ಯಗಳÀ ಬಗ್ಗೆ ಶ್ಲಾಘನೆ
ದಾಂಡೇಲಿ :ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಲ್ಲಿ ಸಿಗುವ ತೃಪ್ತಿ ಇನ್ನಾವುದರಲ್ಲಿ ಕೂಡ ಸಿಗುವುದಿಲ್ಲಾ. ಸೇವೆಯೆ ಮೂಲ ಮಂತ್ರವಾಗಿ ಸೇವೆ ಸಲ್ಲಿಸುತ್ತಿರುವ ಅಂತರಾಷ್ಟ್ರಿಯ ಲಯನ್ಸ್ ಸಂಸ್ಥೆ ವಿಶ್ವದಲ್ಲಿ ಈ ವರ್ಷ ತನ್ನ ಸ್ಥಾಪನೆಯ ನೂರನೆ ವರ್ಷ ಆಚರಣೆ ಆಚರಿಸುತ್ತಿದೆ, ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಈ ಸಂಸ್ಥೆಯಿಂದ ಸಿಗುವದು ನಿಶ್ಚಿತ ಎಂದು ಎಂ.ಜೆ.ಎಫ. ಲಯನ್ಸ್ ಡಿ-317-ಬಿನ ಪ್ರಥಮ ಜಿಲ್ಲಾ ಪ್ರಾಂತಪಾಲೆ ಮೊನಿಕಾ ಸಾವಂತ ನುಡಿದರು. ಅವರು ನಗರದ … [Read more...] about ಅಂಬಿಕಾನಗರ-ದಾಂಡೇಲಿ ಲಯನ್ಸ್ ಕ್ಲಬ್ ಕಾರ್ಯಗಳÀ ಬಗ್ಗೆ ಶ್ಲಾಘನೆ
ಕಾಗದ ಕಾರ್ಖಾನೆಯಿಂದ ರಿಯಾಯಿತಿ ದರದಲ್ಲಿ ನೋಟುಪುಸ್ತಕ ವಿತರಣೆ
ದಾಂಡೇಲಿ:ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯವರು ಪ್ರತಿವರ್ಷದಂತೆ ಈವರ್ಷವೂ ಸಹ ನಗರದ ಹಾಗೂ ಸುತ್ತ ಮುತ್ತಲ ಗ್ರಾಮೀಣ ಭಾಗದ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ನೋಟಬುಕ್ ವಿತರಿಸುವ ಮೂಲಕ ತಮ್ಮ ಶೈಕ್ಷಣಿಕ ಕಾಳಜಿಯನ್ನು ಮೆರೆದಿದ್ದಾರೆ.ಕಳೆದ ಆರೇಳು ವರ್ಷಗಳಿಂದ ಕಾಗದ ಕಾರ್ಖಾನೆಯವರು ಈ ನೋಟಬುಕ್ ವಿತರಣೆ ಮಾಡುತ್ತಿದ್ದು ಪ್ರತೀವರ್ಷ ಶಾಲೆ ಆರಂಭವಾಗುತ್ತಿದ್ದಂತೆಯೆ ಆಯಾ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ಕೂಪನ್ ನೀಡಿ, … [Read more...] about ಕಾಗದ ಕಾರ್ಖಾನೆಯಿಂದ ರಿಯಾಯಿತಿ ದರದಲ್ಲಿ ನೋಟುಪುಸ್ತಕ ವಿತರಣೆ
ಟೆಂಡರಿನಲ್ಲಿ ಅವ್ಯವಹಾರ-ಲೋಕಾಯುಕ್ತರಿಗೆ ದೂರು
ದಾಂಡೇಲಿ:ದಾಂಡೇಲಿ ನಗರಸಭೆಯಲ್ಲಿ ಹೊರಗುತ್ತಿಗೆಯ ಮೇಲೆ ಬೀದಿ ಗುಡಿಸುವ ಮತ್ತು ಮನೆ ಮನೆ ಕಸ ಸಂಗ್ರಹಿಸುವ ಟೆಂಡರನಲ್ಲಿ ಅವ್ಯವಹಾರ ನಡೆದಿದ್ದು ಈ ಬಗ್ಗೆ ತನಿಖೆ ನಡೆಸಿ ಸಂಬಂದಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಗರಸಭಾ ಸದಸ್ಯ ಡಿ. ಸ್ಯಾಮಸನ್ರವರು ಲೋಕಾಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ.ಹೊರಗುತ್ತಿಗೆ ಆಧಾರದಸಲ್ಲಿ ಬೀದಿ ಗುಡಿಸುವ ಮತ್ತು ಮನೆ ಮನೆ ಕಸ ಸಂಗ್ರಹಿಸುವ ಕೆಲಸಕ್ಕೆ ಸಂಬಂದಿಸಿ ಇ ಪ್ರೊಕ್ಯರಮೆಂಟ್ ಮೂಲಕ ಅಂದಾಜು ವೆಚ್ಚ 88.78 … [Read more...] about ಟೆಂಡರಿನಲ್ಲಿ ಅವ್ಯವಹಾರ-ಲೋಕಾಯುಕ್ತರಿಗೆ ದೂರು
ಮಹಿಳೆಯೊಂದಿಗೆ ಅನುಚಿತವಾಗಿ ವರ್ತನೆ-ಆರೋಪಿ ಬಂಧನ
ದಾಂಡೇಲಿ:ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡ ಹಳಿಯಾಳ ತಾಲೂಕಿನ ಕಮಾಲ್ಸಾಬ್ ಯಾಕುಬ್ಸಾಬ್ ಮುಜಾವರ ಈತನ ವಿರುದ್ದ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಜಗಾಂವದ ಮಹಿಳೆ ಯಲ್ಲವ್ವ ಪೆಡ್ನೇಕರ ಇವರು ಅವರ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕಮಾಲಸಾಬ್ ಮುಜಾವರ ಎಂಬಾತ ಬಂದು ಆಕೆಗೆ ಅನೈತಿಕ ಕೆಲಸಕ್ಕೆ ಕರೆದು, ಅನುಚಿತವಾಗಿ ನಡೆದುಕೊಂಡಿದ್ದಾನೆ, ತನ್ನ ಜೊತೆ ಬಾ ಎಂದು ಕೈ ಹಿಡಿದು … [Read more...] about ಮಹಿಳೆಯೊಂದಿಗೆ ಅನುಚಿತವಾಗಿ ವರ್ತನೆ-ಆರೋಪಿ ಬಂಧನ