ಹಳಿಯಾಳ: - ಪಟ್ಟಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮರಾಠ ಸಮಾಜದ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ನೀಡಿದ ಹೇಳಿಕೆಯು ಪೂರ್ಣ ಸುಳ್ಳಾಗಿದ್ದು, ಸಮಾಜದ ಹಿತದೃಷ್ಟಿಯ ಬದಲು ರಾಜಕೀಯ ದುರುದ್ದೇಶದಿಂದ ನೀಡಿದ ಈ ಹೇಳಿಕೆಯನ್ನು ನಾವು ಕಟುವಾಗಿ ಖಂಡಿಸುತ್ತೆವೆ ಎಂದು ಬಿಜೆಪಿ ಪಕ್ಷದ ಮರಾಠ ಮುಖಂಡರು ಹಾಗೂ ಜನಪ್ರತಿನಿಧಿಗಳು ಹೇಳಿದ್ದಾರೆ.ಹಳಿಯಾಳ: - ಪಟ್ಟಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮರಾಠ … [Read more...] about ಬಿಜೆಪಿ ಪರಿವರ್ತನಾ ರ್ಯಾಲಿ
ದುರುದ್ದೇಶ
ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಮಂಜೂರಾದ ಸೇತುವೆ, ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಸಚಿವರಿಗೆ ಮನವಿ
ಹೊನ್ನಾವರ: ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಸಂಪರ್ಕಿಸುವ ಸೇತುವೆ ಕಾಮಗಾರಿಗೆ ಸರ್ಕಾರದ ತಾಂತ್ರಿಕ ಇಲಾಖೆ ಅಧಿಕಾರಿಗಳು ಸೂಚಿಸಿದ ಸ್ಥಳವನ್ನು ಜನಪ್ರತಿನಿಧಿಗಳು ದುರುದ್ದೇಶದಿಂದ ಬದಲಿಸಲು ಹೊರಟಿದ್ದಾರೆ. ಸ್ವಜನಪಕ್ಷಪಾತದಿಂದ ಮಂಜೂರರಾದ ಸೇತುವೆ ಕಾಮಗಾರಿ ಆರಂಭವಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಹೊನ್ನಾವರ: ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಸಂಪರ್ಕಿಸುವ ಸೇತುವೆ ಕಾಮಗಾರಿಗೆ ಸರ್ಕಾರದ ತಾಂತ್ರಿಕ ಇಲಾಖೆ ಅಧಿಕಾರಿಗಳು ಸೂಚಿಸಿದ ಸ್ಥಳವನ್ನು … [Read more...] about ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಮಂಜೂರಾದ ಸೇತುವೆ, ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಸಚಿವರಿಗೆ ಮನವಿ
ಶಿಕ್ಷಕರ ಮಕ್ಕಳಿಂದ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಪತ್ರ
ಹೊನ್ನಾವರ :ತಾಲೂಕಿನ ಸರಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ/ಶಿಕ್ಷಕಿಯರ ಮಕ್ಕಳು ಜಿಲ್ಲಾ ಪಂಚಾಯತ್ ಅಧಯಕ್ಷರಿಗೆ ಪತ್ರವನ್ನು ಬರೆದಿದ್ದು, ಅದರಲ್ಲಿ ತಮ್ಮ ತಂದೆ-ತಾಯಿಯರಿಗೆ ಸಕಾಲದಲ್ಲಿ ಸಂಬಳ ಆಗುತ್ತಿಲ್ಲ ಎಂದು ದೂರಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ವಿಪರೀತ ಆಗಿದ್ದು, ಎರಡು ಮೂರು ತಿಂಗಳು ಸಂಬಳವಾಗದೇ ಕುಟುಂಬದ ಸ್ಥಿತಿ ಪರದಾಡುವಂತಾಗುತ್ತದೆ ಎಂದು ದೂರಿದ್ದಾರೆ."ಬಜೆಟ್ ಇಲ್ಲ ಅಥವಾ ಬಜೆಟ್ ಬಂದಿದೆ … [Read more...] about ಶಿಕ್ಷಕರ ಮಕ್ಕಳಿಂದ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಪತ್ರ