https://youtu.be/wHZ14HBYaosಹಳಿಯಾಳ: ಅಪ್ರತಿಮ ರಾಷ್ಟ್ರಭಕ್ತ, ಜಗತ್ತಿಗೆ ಇಂದಿಗೂ ಅಜರಾಮರ ನಾಯಕನಾಗಿ ಉಳಿದಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳನ್ನು ಗಲ್ಲಿ-ಗಲ್ಲಿಗಳಲ್ಲಿ ಸ್ಥಾಪನೆ ಮಾಡುತ್ತೇವೆ, ತಾಕತ್ತಿದ್ದರೇ ತಡೆದು ನೋಡಿ ಎಂದು ಸನಾತನ ಹಿಂದೂ ಧರ್ಮ ಪ್ರಚಾರಕಿ ಚೈತ್ರಾ ಕುಂದಾಪುರ ಸವಾಲ್ ಹಾಕಿದರು. ಶೀವಪ್ರತಿಷ್ಠಾನ ಹಾಗೂ ವಿವಿಧ ಹಿಂದೂ ಸಂಘಟನೆಗಳಿಂದ ಹಳಿಯಾಳ ಪಟ್ಟಣದಲ್ಲಿ ನವರಾತ್ರಿಯ 9ದಿನಗಳ ಕಾಲ ನಡೆದ ದುರ್ಗಾದೌಡ ಧಾರ್ಮಿಕ ನಡಿಗೆ … [Read more...] about ವಿಶ್ವಕ್ಕೆ ಅಜರಾಮರ ನಾಯಕನಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳನ್ನು ಗಲ್ಲಿಗಲ್ಲಿಗಳಲ್ಲಿ ಪ್ರತಿಷ್ಠಾಪಿಸುತ್ತೇವೆ ತಾಕತ್ತಿದ್ದರೇ ತಡೆಯಿರಿ – ಚೈತ್ರಾ ಕುಂದಾಪುರ,9 ದಿನಗಳ ಕಾಲ ನಡೆದ ದುರ್ಗಾದೌಡ ಸಮಾರೋಪ
ದುರ್ಗಾದೌಡ ಧಾರ್ಮಿಕ ನಡಿಗೆ
ಶಿವಪ್ರತಿಷ್ಠಾನದ ಕಾರ್ಯ ಶ್ಲಾಘನೀಯ – ದುರ್ಗಾದೌಡ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಸಚಿವರಿಂದ ಪ್ರಶಂಸೆ 8 ದಿನ ಪೂರೈಸಿದ ದೌಡ
https://youtu.be/CvcUcqam1tsಹಳಿಯಾಳ: ಹಳಿಯಾಳದ ಶಿವಪ್ರತಿಷ್ಠಾನ ಹಾಗೂ ದುರ್ಗಾದೌಡ ಸಮಿತಿಯಿಂದ ನಡೆಸಲಾಗುತ್ತಿರುವ ಧಾರ್ಮಿಕ ಕಾರ್ಯರ್ಯಕ್ರಮ “ದುರ್ಗಾದೌಡ-ಧಾರ್ಮಿಕ ನಡಿಗೆ” ಅಭೂತಪೂರ್ವವಾಗಿದ್ದು, ಹೀಗೆ ತನ್ನ ವೈಭವವನ್ನು ಉಳಿಸಿಕೊಂಡು ಮುಂದುವರೆಯಲಿ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾರೈಸಿದ್ದಾರೆ.ದಿ.10 ನವರಾತ್ರಿಯ ಆರಂಭದಲ್ಲಿ ಪ್ರಾರಂಭವಾದ ದುರ್ಗಾದೌಡ ಬುಧವಾರ 8ನೇ ದಿನಕ್ಕೆ ಕಾಲಿಟ್ಟಿದ್ದು ಜಿಲ್ಲಾ ಉಸ್ತುವಾರಿ ಸಚಿವ … [Read more...] about ಶಿವಪ್ರತಿಷ್ಠಾನದ ಕಾರ್ಯ ಶ್ಲಾಘನೀಯ – ದುರ್ಗಾದೌಡ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಸಚಿವರಿಂದ ಪ್ರಶಂಸೆ 8 ದಿನ ಪೂರೈಸಿದ ದೌಡ
ಹಳಿಯಾಳ ತಾಲೂಕಿನ ಗ್ರಾಮಗಳಿಗೂ ವಿಸ್ತರಿಸಿದ ದುರ್ಗಾದೌಡ ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮ. ೫ನೇ ದಿನ ಪೂರೈಸಿದ ದೌಡ ಪ್ರತಿದಿನ ಹೆಚ್ಚುತ್ತಿದೆ ಶ್ರದ್ದಾಳುಗಳ ಸಂಖ್ಯೆ
https://www.youtube.com/watch?v=MpPwBS_Vsh4&feature=youtu.beಹಳಿಯಾಳ : ಧರ್ಮಜಾಗೃತಿ-ರಾಷ್ಟ್ರ ಪ್ರೇಮದ ಜಾಗರಣೆಗಾಗಿ ಕಳೆದ 7 ವರ್ಷಗಳಿಂದ ನವರಾತ್ರಿ ಉತ್ಸವದ ಸಂದರ್ಭದಲ್ಲಿ 9 ದಿನಗಳ ಕಾಲ ಹಳಿಯಾಳ ಪಟ್ಟಣದಲ್ಲಿ ನಡೆಯುತ್ತಿರುವ ದುರ್ಗಾದೌಡ-ಧಾರ್ಮಿಕ ನಡಿಗೆ ಕಾರ್ಯಕ್ರಮದಿಂದ ಪ್ರೇರÀಣೆಗೊಂಡ ಕೆಲವು ಪ್ರಮುಖ ಗ್ರಾಮಗಳ ಜನರು, ತಮ್ಮ ಹಳ್ಳಿಗಳಲ್ಲೂ ದುರ್ಗಾದೌಡ ಪ್ರಾರಂಭಿಸಿದ್ದು ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ದೌಡ … [Read more...] about ಹಳಿಯಾಳ ತಾಲೂಕಿನ ಗ್ರಾಮಗಳಿಗೂ ವಿಸ್ತರಿಸಿದ ದುರ್ಗಾದೌಡ ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮ. ೫ನೇ ದಿನ ಪೂರೈಸಿದ ದೌಡ ಪ್ರತಿದಿನ ಹೆಚ್ಚುತ್ತಿದೆ ಶ್ರದ್ದಾಳುಗಳ ಸಂಖ್ಯೆ
ದಿ.10 ಹಳಿಯಾಳದ ಗಣೇಶ ದೇವಸ್ಥಾನದಿಂದ ದುರ್ಗಾದೌಡಕ್ಕೆ ಚಾಲನೆ- 9 ದಿನಗಳ ಕಾರ್ಯಕ್ರಮದ ಮಾಹಿತಿ.
ಹಳಿಯಾಳ: ಧರ್ಮ ರಕ್ಷಣೆಯ ಮತ್ತು ರಾಷ್ಟ್ರ ಪ್ರೇಮದ ಜಾಗರಣೆಯ ಸಲುವಾಗಿ ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳ ಪಟ್ಟಣದಲ್ಲಿ 9 ದಿನಗಳ ಕಾಲ ನಡೆಯುವ ದುರ್ಗಾದೌಡ ಧಾರ್ಮಿಕ ನಡಿಗೆ ಬುಧವಾರ ದಿ.10ರಂದು ಶ್ರೀ ಗಣೇಶ ಕಲ್ಯಾಣ ಮಂಟಪದಿಂದ ಆರಂಭವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಶ್ರೀ ಗಣೇಶ ದೇವಸ್ಥಾನದಲ್ಲಿ ದಿ.10ರಂದು ಬೆಳಿಗ್ಗೆ 5.30 ಗಂಟೆಗೆ ಭಗವಾ ಧ್ವಜ ಹಾಗೂ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ದುರ್ಗಾದೌಡಗೆ ಚಾಲನೆ ನೀಡಲಾಗುವುದು ಅಲ್ಲಿಂದ ಪೋಲಿಸ್ … [Read more...] about ದಿ.10 ಹಳಿಯಾಳದ ಗಣೇಶ ದೇವಸ್ಥಾನದಿಂದ ದುರ್ಗಾದೌಡಕ್ಕೆ ಚಾಲನೆ- 9 ದಿನಗಳ ಕಾರ್ಯಕ್ರಮದ ಮಾಹಿತಿ.