ಹೊನ್ನಾವರ . ಕರಾಟೆ ಡೂ ಕೆನರಿಯೊಖಾನ್ ಶೋಟಾಖಾನ್ ಸ್ಟೈಲ್ ಇಂಡಿಯಾ ಇವರು ಕುಮಟಾದಲ್ಲಿ ಏರ್ಪಡಿಸಿದ ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಬಹುಕಲಾ ವಲ್ಲಭೆ “ಬಾಲಕಲಾ ಪ್ರವೀಣೆ” ಪ್ರಶಸ್ತಿ ವಿಜೇತೆ ಕುಮಾರಿ ಶ್ರೀಶಾ ಹರಿಕಾಂತ ಇವಳು ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ದ್ವಿತೀಯ ಬ್ಲ್ಯಾಕ್ ಬೆಲ್ಟ್ ಹಾಗೂ ಪ್ರಶಸ್ತಿ ಪತ್ರವನ್ನು ಜಪಾನ್ ಕರಾಟೆ ಶಿಕ್ಷಕರಿಂದ ಪಡೆಯುತ್ತಿರುವ ಉತ್ತರಕನ್ನಡದ ಮೊದಲ ಅತ್ಯಂತ ಕಿರಿಯ ಬಾಲಕಿಯಾಗಿರುತ್ತಾಳೆ. ಈ ಹಿಂದೆಯೂ ಜಪಾನ್ … [Read more...] about ಕರಾಟೆಯಲ್ಲಿ ಶ್ರೀಶಾ ಹರಿಕಾಂತ ದ್ವಿತೀಯ ಬ್ಲ್ಯಾಕ್ಬೆಲ್ಟ್
ದ್ವಿತೀಯ
ದ್ವೀತಿಯ ಪಿಯುಸಿಯಲ್ಲಿ ಇಡಗುಂಜಿ ಸರ್ಕಾರಿ ಕಾಲೇಜಿನ 71% ಫಲಿತಾಂಶ
ಹೊನ್ನಾವರ; ಸರಕಾರಿ ಪದವಿ ಪೂರ್ವ ಕಾಲೇಜು ಇಡಗುಂಜಿಯವಿದ್ಯಾರ್ಥಿಗಳು ದ್ವೀತಿಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಾಣಿಜ್ಯ ವಿಭಾಗದ ಬಾಲಕೃಷ್ಣ ಭಟ್ - 527, ಸಂಜನಾ ಎಮ್ ನಾಯ್ಕ - 526, ಸುವರ್ಣ ಎಮ್ ನಾಯ್ಕ - 503, ಕಲಾ ವಿಭಾಗದಲ್ಲಿ ಪ್ರಿನ್ಸಿಟಾ ಮಿರಾಂಡ - 498, ಮಮತಾ ನಾಯ್ಕ - 467, ಅಂಕಿತಾ ಗೌಡ - 450, ವಿಜ್ಞಾನ ವಿಭಾಗದಲ್ಲಿ ಅನುಷಾ ಟಿ. ಮೇಸ್ತ - 489, ನಾಗವೇಣಿ ಜಿ. ನಾಯ್ಕ - 467, ದಿವ್ಯಾ ಜಿ. ನಾಯ್ಕ - … [Read more...] about ದ್ವೀತಿಯ ಪಿಯುಸಿಯಲ್ಲಿ ಇಡಗುಂಜಿ ಸರ್ಕಾರಿ ಕಾಲೇಜಿನ 71% ಫಲಿತಾಂಶ
ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ
ಹೊನ್ನಾವರ, ಮಾರ್ಥೊಮಾ ಪ್ರೌಢಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಋತು ಸಂಗಡಿಗರು ದೃಶ್ಯ ಕಲೋತ್ಸವದಲ್ಲಿ ಪ್ರಥಮ, ನಾಗರಾಜ ಗೌಡ ಛದ್ಮವೇಷದಲ್ಲಿ ಪ್ರಥಮ, ಅಂಕಿತಾ ಮೇಸ್ತ ಸಂಸ್ಕøತ ಭಾಷಣದಲ್ಲಿ ಪ್ರಥಮ ಮಾಧುರಿ ನಾಯ್ಕ ತುಳು ಭಾಷಣದಲ್ಲಿ ದ್ವಿತೀಯ, ಶ್ರೇಯಾ ನಾಯ್ಕ ಹಿಂದಿ ಭಾಷಣದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರಾದ ವಿದ್ಯಾರ್ಥಿಗಳನ್ನು ಮತ್ತು ಮಾರ್ಗದರ್ಶನ … [Read more...] about ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ
ವಿವಿಧ ಬಹುಮಾನ ಪಡೆದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು
ಕಾರವಾರ:ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಕಾರವಾರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಬಹುಮಾನಗಳನ್ನು ಪಡೆದಿದ್ದಾರೆ. ಕು.ಶಾಂತಲಾ ಹರಿಕಂತ್ರ ಗುಂಡು ಎಸೆತದಲ್ಲಿ ದ್ವಿತೀಯ, ಹೇಮಾ ಗೌಡ 1500 ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಾಚಾರ್ಯ ಪ್ರೊ.ವಿ.ಪಿ.ಗಂಗೊಳ್ಳಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ವಿಶ್ವನಾಥ ಎಂ.ನಾಯ್ಕ, ದೈಹಿಕ ಶಿಕ್ಷಣ ನಿರ್ದೇಶಕ … [Read more...] about ವಿವಿಧ ಬಹುಮಾನ ಪಡೆದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು
All India Nausainik Camp ನಲ್ಲಿ ದ್ವಿತೀಯ ಸ್ಥಾನ
ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದ NCC ನೌಸೇನಾ ಘಟಕ್ಕೆ ಸೇರಿರುವ ಕೆಡೆಟ್ಗಳಾದ ಪ್ರಮೋದ ಎಸ್. ದೇವಡಿಗ ಮತ್ತು ಶ್ರೀಧರ ಎ. ನಾಯ್ಕ ಇವರು ದಿ. 26-9-2017 ರಿಂದ 3-10-2017 ರವರೆಗೆ ಐಎನ್ಎಸ್ ಕದಂಬಾ (ಕಾರವಾರ) ದಲ್ಲಿ ನಡೆದಿರುವಂತಹÀ ಂAll India Nausainik Camp ನಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ (ರಾಜ್ಯ) ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಅವರಿಗೆ ಮಹಾವಿದ್ಯಾಲಯದ ಸಮಸ್ತರ ಪರವಾಗಿ ಅಭಿನಂದಿಸಿದ್ದಾರೆ … [Read more...] about All India Nausainik Camp ನಲ್ಲಿ ದ್ವಿತೀಯ ಸ್ಥಾನ