ಹೊನ್ನಾವರ: “ಯಕ್ಷಗಾ£ ಎನ್ನುವುದು ಪರಿಪೂರ್ಣ ಕಲೆ’’ ಯಕ್ಷಕಲೆ ತನ್ನ ಚೌÀಕಟ್ಟನ್ನು ಮೀರಬಾರದು.ಮಿರಿದ್ದಲ್ಲಿ ಇದು ಸರ್ವಾಂಗ ಶ್ರೇಷ್ಠ ಕಲೆಯಾಗಿ ಉಳಿಯುವುದಿಲ್ಲ. ಯಕ್ಷ ಕಲಾವಿದನಾದವನು ಕಲೆಯ ಸತ್ವ-ತತ್ವ ಊಳಿಸುವ ಕೆಲಸ ಮಾಡಬೇಕು. ಕಲೆಯನ್ನು ಮಾರಿಕೊಳ್ಳುವ ಕೆಲಸ ಮಾಡಬಾರದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿಗಳಾದ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ಪ್ರವಚನದಲ್ಲಿ ಅಭಿಪ್ರಾಯಿಸಿದರು. ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ಸಿಲೇಕ್ಟ್ ಫೌಂಡೇಶನ್ ಇವರ … [Read more...] about ಯಕ್ಷಾಂಜನೇಯ ಪ್ರಶಸ್ತಿಯನ್ನು ಖ್ಯಾತ ಭಾಗವತರಾದ ಕಪ್ಪೇಕೇರಿ ಸುಬ್ರಾಯ ಭಾಗವತರಿಗೆ ನೀಡಿ ಗೌರವಿಸಲಾಯಿತು
ಧರ್ಮ ಶಾಸ್ತ್ರದ ಚಿಂತನೆ
ಸಂಪೂರ್ಣ ಕಲೆ ಎಂದರೆ, ಯಕ್ಷಗಾನ
ಹೊನ್ನಾವರ , “ಸಂಪೂರ್ಣ ಕಲೆ ಎಂದರೆ, ಯಕ್ಷಗಾನ " ಪೌರಾಣಿಕ ಯಕ್ಷಗಾನಗಳಿಂದ ಧರ್ಮ ಶಾಸ್ತ್ರದ ಚಿಂತನೆ ಹಾಗೂ ಅರಿವು ಉಂಟಾಗುತ್ತದೆ.ಶಾಸ್ತ್ರದ ಕಠಿಣವಾದ ವಿಷಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೇಲಸ ಯಕ್ಷಗಾನದಿಂದ ಮಾತ್ರ ಸಾಧ್ಯ. ಎಂದು ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ(ರಿ) ಮತ್ತು ಸಿಲೇಕ್ಟ್ ಫೌಂಡೇಶನ್(ರಿ) ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷ ಪೂರ್ಣಿಮೆ 2018ರ ಸಮಾರೋಪ ಸಮಾರಂಭದಲ್ಲಿ - ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ತಮ್ಮ ಆಶಿರ್ವಚನದಲ್ಲಿ … [Read more...] about ಸಂಪೂರ್ಣ ಕಲೆ ಎಂದರೆ, ಯಕ್ಷಗಾನ